ಈ ಪ್ರಕ್ರಿಯೆ ಕೆಂಪೇಗೌಡ, ಅಂಬೇಡ್ಕರ್, ಮಹಾತ್ಮ ಗಾಂಧಿ, ಇಂದಿರಾ ಕುಟುಂಬ, ಕಿತ್ತೂರು ಚೆನ್ನಮ್ಮ, ಬಸವೇಶ್ವರರಿಗೆ ಸೀಮಿತವಾಗಬಾರದು. ವಿಶ್ವೇಶ್ವರಯ್ಯ, ರಾಜಾರಾಮಣ್ಣ, ಸಿ.ವಿ. ರಾಮನ್, ರಾಮಕೃಷ್ಣ ಹೆಗಡೆ, ಎಸ್.ಎಂ, ಕೃಷ್ಣ, ದೇವರಾಜ ಅರಸು, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮತ್ತು ಮೆಟ್ರೊ ಕನಸುಗಾರ ಶಂಕರನಾಗ್, ವರನಟ ರಾಜ್ಕುಮಾರ್... ಒಳಗೊಂಡಂತೆ ಎಲ್ಲ ಮಹನೀಯರೂ ಪರಿಗಣನೆಗೆ ಒಳಗಾಗಬೇಕು.