ಕುವೆಂಪು ಅವರಂತಹ ಮಹಾನ್ ಚೇತನದ ಬಗ್ಗೆ ಎಲ್ಲ ಗೊತ್ತಿದ್ದೂ ಹೀಗೆ ಮಾತನಾಡುವುದು ಸರಿಯಲ್ಲ. ಆ ಹೇಳಿಕೆಯ ಮೂಲ ಬೇರೆಯವರೇ ಆಗಿದ್ದರೂ, ಅದನ್ನು ತಕ್ಷಣವೇ ಖಂಡಿಸುವುದು, ದೂರು ಕೊಡುವುದು ಬಿಟ್ಟು, ‘ಮೂಲ ಕವಿಗಳು ಇದ್ದರೆ ಮುಂದೆ ಬನ್ನಿ, ಬುರ್ಜ್ ಖಲೀಫಾ ಕೊಡುತ್ತೇನೆ’ ಎಂದಿರುವ ಚಕ್ರತೀರ್ಥ ಅವರ ಮಾತುಗಳು ಈ ಎಲ್ಲ ಮಂತ್ರಿ ಮಾನ್ಯರಿಗೆ ತಪ್ಪು ಅಂತ ಕೂಡ ಅನ್ನಿಸುತ್ತಿಲ್ಲ!