ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲದ ದೇವರ...!

Last Updated 22 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

(ವಿಕಾಸಸೌಧಕ್ಕೆ ಕಳಪೆ ಕಲ್ಲು ಬಳಕೆ)
ಸರ್ಕಾರದ ಕೆಲಸ ದೇವರ ಕೆಲಸವೆಂದು
ಈಗಲೂ ತಿಳಿದಿದ್ದಾರೆ ಎಂಜಿನಿಯರ್‌ಗಳು!
ಇಲ್ಲದ ದೇವರ ಹುಡುಕಿದೆವು ಕಲ್ಲು
ಮಣ್ಣುಗಳ ಗುಡಿಯೊಳಗೆ,
ಸಿಗಲಿಲ್ಲವಾದ್ದರಿಂದ ಹಾಕಿಸಿದೆವು
ಕಳಪೆ ಕಲ್ಲು ಆಡಳಿತ ಶಕ್ತಿ ಕೇಂದ್ರಕ್ಕೆ
ಎನ್ನಲು ಅಡ್ಡಿಯಿಲ್ಲ ಎಂಜಿನಿಯರ್‌ಗಳಿಗೆ!

– ತುರುವನೂರು,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT