ಇದು ಅತ್ಯಾಚಾರದ ಪ್ರಕರಣ, ಭಾರತದಲ್ಲಿ ‘ಅತ್ಯಾಚಾರ ಸ್ವಾಮಿ’ಗಳ ಸಂಖ್ಯೆ ಏರುತ್ತಿದೆ! ಆಚಾರ ಕುಸಿಯುತ್ತಿದೆ, ಅಂತೆಯೆ ‘ಆಚಾರವಿಲ್ಲದ ನಾಲಗೆ’ಗಳೂ ಹೆಚ್ಚುತ್ತಿವೆ! ಒಟ್ಟಿನಲ್ಲಿ, ಬಹುಮಂದಿ ತಮ್ಮ ‘ನೀಚಬುದ್ಧಿ’ಯನ್ನು ಬಿಡುತ್ತಿಲ್ಲ; ಅವರ ಗುಂಪಿಗೆ ಹೊಸ ಹೊಸಬರು ಸೇರುತ್ತಿದ್ದಾರೆ! (ಸರ್ವತ್ರ ‘ಅತ್ಯಾಚಾರ ನ್ಯಾಯಾಲಯ’ಗಳ ಸ್ಥಾಪನೆಯಾಗಬೇಕಿದೆಯೆ?)