ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದೆ ನ್ಯಾಯ?

Last Updated 23 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಇಳಿಸುವುದಂತೆ
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು
ರಾಜ್ಯ ಸರ್ಕಾರ ಏರಿಸುವುದಂತೆ
ಅಬಕಾರಿ ಸುಂಕವನ್ನು
ಎಲ್ಲವೂ ದೇಶದ ಅಭಿವೃದ್ಧಿಗಂತೆ
ಸರ್ಕಾರ ಯಾವುದೇ ಇರಲಿ
ಅಭಿವೃದ್ಧಿ ಹೆಸರಲ್ಲಿ
ಶ್ರೀಸಾಮಾನ್ಯನ ಮೇಲೆ ಸವಾರಿ ಮಾಡುವವರೆ
ಹಾಗಾದರೆ ಎಲ್ಲಿದೆ ಸ್ವಾಮಿ
ಸಾಮಾಜಿಕ ನ್ಯಾಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT