ಜಿಲ್ಲಾಧಿಕಾರಿಯ ಈ ನಡೆ ಸರಿಯೇ? ಮುಂದಿನ ದಿನಗಳಲ್ಲಿ ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಅಥವಾ ಪ್ರಭಾವಿಗಳು ತಮಗೆ ಬೇಕಾದ ಸಮಯದಲ್ಲಿ ಬಾಗಿಲು ತೆರೆಯಿಸಿ ದೇವರ ದರ್ಶನ ಪಡೆಯಬಹುದಲ್ಲವೇ? ಹೀಗಾದರೆ ಸರ್ಕಾರಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಶ್ರೀಮಂತರಿಗೆ, ಸಾಮಾನ್ಯ ಜನರಿಗೆ ಬೇರೆ ಬೇರೆ ಸಮಯ ನಿಗದಿಮಾಡಿದರೂ ಅಚ್ಚರಿ ಇಲ್ಲ.