ಆ ನಿಟ್ಟಿನಲ್ಲಿ ವಿಚಾರ ಮಾಡುವುದಾದರೆ ಪಡಿತರದ ಮೂಲಕ ರಿಯಾಯಿತಿ ಅಥವಾ ಉಚಿತವಾಗಿ ನೀಡುವ ‘ಭಾಗ್ಯ’ ಒದಗಿಬಂದರೆ ಸಮಸ್ಯೆಗೆ ಪರಿಹಾರ ಆಗಬಹುದಲ್ಲವೇ? ಇನ್ನಿತರ ಭಾಗ್ಯಗಳಂತೆ ಈ ಭಾಗ್ಯವನ್ನು ಜಾರಿಗೆ ತಂದರೆ ನಾಡ ಜನರು ಅದನ್ನು ಮೆಚ್ಚಬಹುದು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ಆಗಲು ಅವಕಾಶವಿದೆ. ಮನಸ್ಸು ಮಾಡಬೇಕು ಅಷ್ಟೇ.
-ದೇವಕಿಸುತ, ಬೆಂಗಳೂರು