ಸತ್ಯಾಗ್ರಹಕ್ಕೆ ಕಾರಣವಾದ ನಗರದ ನೀರು ದರದ ಪ್ರಶ್ನೆಯನ್ನು ಅಂದಾಜುಗಳ ಪರಿಶೀಲನಾ ಸಮಿತಿಗೆ ಒಪ್ಪಿಸುವ ಭರವಸೆಯನ್ನು ಪೌರಾಡಳಿತ ಸಚಿವರು ನೀಡಿದ ಬಳಿಕ ಸರ್ವಶ್ರೀ ಟಿ.ಆರ್. ಶಾಮಣ್ಣ, ಎಂ.ಎಸ್. ಕೃಷ್ಣನ್, ವಾಟಾಳ್ ನಾಗರಾಜು ಮತ್ತು ಪಿ. ತಿಮ್ಮಯ್ಯ ಅವರು ಅರ್ಧಗಂಟೆಯ ಸತ್ಯಾಗ್ರಹ ಮುಗಿಸಿ, ಮೇಲೆದ್ದು ತಮ್ಮ ಆಸನಗಳ ಬಳಿಗೆ ಹೋದರು.