ಎಲ್ಲ ಪ್ರಾಣಿಗಳಿಗಿಂತ ಬುದ್ಧಿಜೀವಿ ಎನಿಸಿಕೊಂಡಿರುವ ಮನುಷ್ಯ, ಹಿಂಸೆಯಿಂದ ಅಹಿಂಸೆಯ ಕಡೆಗೆ ಸಾಗಲು ಪ್ರಯತ್ನಿಸುತ್ತಾನೆ. ಈ ಪಯಣದಲ್ಲಿ ಶಕ್ತಿಗೆ ಅನುಗುಣವಾಗಿ ಆತ ತನ್ನ ಆಹಾರ ಪದ್ಧತಿಯನ್ನು ರೂಪಿಸಿಕೊಂಡಿದ್ದಾನೆ. ‘ನಾನೊಬ್ಬನೇ ಬದುಕಬೇಕು’ ಎನ್ನುವವರೂ ಇದ್ದಾರೆ. ಅವರ ಇಷ್ಟದಂತೆ ಅವರೂ ಬದುಕಲಿ. ಆದರೆ ಯಾರೂ ಯಾರನ್ನೂ ಹಂಗಿಸಬೇಕಿಲ್ಲ. ಅಲ್ಲವೇ?
-ಪ್ರೊ. ಜೀವಂಧರಕುಮಾರ ಕೆ. ಹೋತಪೇಟಿ ಶ್ರವಣಬೆಳಗೊಳ