‘ಬಡಾವಣೆಯಲ್ಲಿ ಜನ ಮಾತಾಡ್ಕೊಳ್ಳೋಕೆ ಶುರುವಿಟ್ಟುಕೊಂಡಾರೆ. ಕಾರ್ಪೊರೇಟರ್ ಬಳಿ ಹೋದ್ರೆ ಏನೂ ಆಗಲ್ಲ. ಕಮಿಷನರ್ ಬಳಿ ಹೋಗೋಣ ಅಂತಾರೆ. ಅಕ್ಷರಶಃ ಮುಜುಗರವಾಗ್ತಿದೆ. ದೇಶಕ್ಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯಂತ; ಬಿಜಾಪುರಕ್ಕ ಹರ್ಷ ಶೆಟ್ಟಿಯಂತ. ಅಂದ್ಮ್ಯಾಲ ನಮ್ಮದೇನೈತಪ್ಪ’ ಎಂದು ಮಂಗಳವೇಡೆ, ಆಯುಕ್ತರ ಕಾಲೆಳೆದರು.