‘ಮೊದಲೇ ಸಾಹಿತ್ಯ ಪರಿಷತ್ನಲ್ಲಿ ಎರಡು ಬಣಗಳಾಗಿವೆ. ಕವಿಗಳು ಹೀಗೆ ಮಾರಕಾಸ್ತ್ರ ತೆಗೆದುಕೊಂಡು ಬಂದರೆ ವಿರೋಧಿ ಬಣದವರು ಕವಿತೆ ಹೇಗೆ ಕೇಳಿಯಾರು’ ಎಂದು ಜಿಲ್ಲಾ ಕಸಾಪ ಅಧ್ಯಕ್ಷರು ಅವಲತ್ತುಕೊಂಡಿದ್ದರು. ಮುಂದಿನ ಸಮ್ಮೇಳನದಲ್ಲಿ ನಮ್ಮದು ಮಚ್ಚು, ಲಾಂಗು, ಪಿಸ್ತೂಲು, ಎಕೆ– 47... ಕವನಗಳ ವಾಚನ ಎನ್ನುತ್ತಾ ಮತ್ತೊಂದು ಬಣದ ಸದಸ್ಯರು ಹೊರಗೆ ಹೆಜ್ಜೆ ಹಾಕಿದ್ದರು.