ವೇಳಾಪಟ್ಟಿ ಗೊಂದಲ (ಪಿಟಿಐ): ಬೆಂಗಳೂರಿನಲ್ಲಿ ನಡೆಯುವ ಪಂದ್ಯದ ವೇಳಾಪಟ್ಟಿ ಕುರಿತು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ, ಖಜಾಂಚಿ ಅನಿರುದ್ಧ ಜೋಶಿ ಹಾಗೂ ಹಿರಿಯ ಸದಸ್ಯ ರಾಜೀವ್ ಶುಕ್ಲಾ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಅಮಿತಾಭ್ ಚೌಧರಿ ಹಾಗೂ ಸಿಇಒ ರಾಹುಲ್ ಜೊಹ್ರಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.