‘ರಾಜೇಂದ್ರಪ್ರಸಾದ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.30 ಸುಮಾರಿಗೆ ಈ ಘಟನೆ ನಡೆಯಿತು. ರಾಜೇಶ್ ಅವರು ನಾನ್ ಸ್ಟ್ರೈಕರ್ ಬ್ಯಾಟ್ಟ್ಮನ್ ಆಗಿದ್ದರು. ಅವರು ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಕೊನೆಯುಸಿರೆಳೆದಿದ್ದಾರೆಂದು ವೈದ್ಯರು ತಿಳಿಸಿದರು’ ಎಂದು ಟೂರ್ನಿ ಆಯೋಜಿಸಿದ್ದ ಮಡಗಾಂವ್ ಕ್ರಿಕೆಟ್ ಕ್ಲಬ್ನ ಪದಾಧಿಕಾರಿಗಳು ತಿಳಿಸಿದ್ದಾರೆ.