ತಂಡ ಇಂತಿದೆ: ಮನೀಷ್ ಪಾಂಡೆ (ನಾಯಕ), ಶ್ರೇಯಸ್ ಗೋಪಾಲ್ (ಉಪ ನಾಯಕ), ಆರ್.ವಿನಯ್ ಕುಮಾರ್, ಡಿ.ನಿಶ್ಚಲ್, ಮಯಂಕ್ ಅಗರವಾಲ್, ಕರುಣ್ ನಾಯರ್, ಆರ್.ಸಮರ್ಥ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಕೆ.ಗೌತಮ್, ಪ್ರಸಿದ್ಧ ಎಂ.ಕೃಷ್ಣಾ, ಕೆ.ವಿ.ಸಿದ್ದಾರ್ಥ್, ಜೆ.ಸುಚಿತ್, ಬಿ.ಆರ್.ಶರತ್ ಮತ್ತು ಶರತ್ ಶ್ರೀನಿವಾಸ್ (ಇಬ್ಬರೂ ವಿಕೆಟ್ ಕೀಪರ್).