ಕಣದಲ್ಲಿ ಉಳಿದಿರುವವರು: ಅಧ್ಯಕ್ಷ ಸ್ಥಾನ: ಮುತ್ತಪ್ಪ ರೈ (ರಾಮನಗರ ಜಿಲ್ಲಾ ಸಂಸ್ಥೆ), ಹಿರಿಯ ಉಪಾಧ್ಯಕ್ಷರು: ಎಚ್.ಡಿ.ಮಹದೇವ (ಹಾಸನ), ಉಪಾಧ್ಯಕ್ಷರು: ಜಿ.ಸೋಮಶೇಖರ, ಎಸ್.ಎಸ್.ಹಿರೇಮಠ (ವಿಜಯಪುರ), ಬಿ.ಎಲ್.ಭಾರತಿ (ತುಮಕೂರು), ಸದಾನಂದ ನಾಯಕ್ (ಕಾರವಾರ), ಕಾರ್ಯದರ್ಶಿ: ರಾಜವೇಲು (ಚಿಕ್ಕಮಗಳೂರು), ಖಜಾಂಚಿ: ಸುನಿಲ್ ಕುಮರ್ ಶೆಟ್ಟಿ (ದಕ್ಷಿಣ ಕನ್ನಡ), ಹಿರಿಯ ಜಂಟಿ ಕಾರ್ಯದರ್ಶಿ: ಅಜಯ್ ಕುಮಾರ್ (ಚಿಕ್ಕಮಗಳೂರು), ಜಂಟಿ ಕಾರ್ಯದರ್ಶಿ: ಆರ್.ಎಸ್.ಕಲ್ಲೇಶ್ (ಚಿತ್ರದುರ್ಗ), ಪ್ರಭಾಕರ್ (ತುಮಕೂರು).