ಅಹವಾಲು ಆಧರಿಸಿ ಮುಖ್ಯ ನ್ಯಾಯಮೂರ್ತಿ ಅವರ ಕಾರ್ಯದರ್ಶಿ ಅವರು ಮಂಜುನಾಥ್ಗೆ ಹಿಂಬರಹ ಕಳುಹಿಸಿದ್ದರು. ‘ನ್ಯಾಯಾಂಗದಲ್ಲಿ ಪರಿಹಾರ ಇದೆ’ ಎಂದು ತಿಳಿಸಿದ್ದರು. ಹಿಂಬರಹವನ್ನು ತಪ್ಪಾಗಿ ಅರ್ಥೈಸಿಕೊಂಡ ಮಂಜುನಾಥ್, ನ್ಯಾಯಾಧೀಶರ ವಿರುದ್ಧವೇ ವಿಚಾರಣೆಗೆ ಮುಖ್ಯನ್ಯಾಯಮೂರ್ತಿ ಅನುಮತಿ ನೀಡಿದ್ದಾರೆ ಎಂದು ಭಾವಿಸಿಕೊಂಡರು. ಬಳಿಕ ಖಾಸಗಿ ದೂರು ದಾಖಲಿಸಿದ್ದರು.