ನಾಗರ್ಕೊಯಿಲ್–ಶಾಲಿಮಾರ್ ಎಕ್ಸ್ಪ್ರೆಸ್ ಮತ್ತು ಎರಡು ಸ್ಥಳೀಯರೈಲುಗಳು ಏಕಕಾಲಕ್ಕೆ ನಿಲ್ದಾಣಕ್ಕೆ ಬಂದಿವೆ. ಶಾಲಿಮಾರ್–ವಿಶಾಖಪಟ್ಟಣ ಎಕ್ಸ್ಪ್ರೆಸ್ ಹಾಗೂ ಸಾಂತ್ರಗಚಿ–ಚೆನ್ನೈ ಎಕ್ಸ್ಪ್ರೆಸ್ಗಳು ಇನ್ನೇನು ನಿಲ್ದಾಣಕ್ಕೆ ಬರಲಿದ್ದವು ಎಂದು ವಕ್ತಾರರು ತಿಳಿಸಿದ್ದಾರೆ. 11 ಜನ ಗಾಯಾಳುಗಳನ್ನು ಹೌರಾದ ಆಸ್ಪತ್ರೆಗೆ ದಾಖಲಿಸಲಾಗಿದೆ.