‘ಖುಷಿನಗರ್ ಬೌದ್ಧ ಧರ್ಮದ ಪ್ರವಾಸಿ ತಾಣದ ಕೇಂದ್ರಬಿಂದುವಾಗಿದ್ದು, ಲುಂಬಿನಿ, ಶ್ರಾವಸ್ತಿ, ಕಪಿಲವಾಸ್ತುವಿನಲ್ಲಿ ಹಲುವ ಪ್ರವಾಸಿ ತಾಣಗಳಿವೆ. ಅಂತರರಾಷ್ಟ್ರೀಯ ಗುಣಮಟ್ಟದ ಯಾವುದೇ ವಿಮಾನ ನಿಲ್ದಾಣಗಳು ಇಲ್ಲಿ ಇರಲಿಲ್ಲ. ಖುಷಿನಗರ್ ವಿಮಾನ ನಿಲ್ದಾಣದಲ್ಲಿ 3 ಕಿ.ಮೀ. ರನ್ವೇ ಇದ್ದು, ಏರ್ಬಸ್ನಂಥ ಬೃಹತ್ ವಿಮಾನಗಳೂ ಇಳಿಯಬಹುದು’ ಎಂದು ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದರು.