ಕೆಲವು ವರ್ಗಗಳಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಸಿದ್ದಾರ್ಥನಾಥ ಸಿಂಗ್ ಅವರು, ‘ಆಕ್ಷೇಪ ಹೊಂದಿರುವವರು ತಮ್ಮ ನಿಲುವು ಮರುಪರೀಕ್ಷಿಸಿಕೊಳ್ಳಲಿ. ಪ್ರಯಾಗ್ರಾಜ್ ಹೆಸರು ಋಗ್ವೇದ, ಮಹಾಭಾರತ ಹಾಗೂ ರಾಮಾಯಣದಲ್ಲೂ ಉಲ್ಲೇಖವಾಗಿದೆ. ಆದರೆ ಸುಮಾರು 500 ವರ್ಷಗಳ ಹಿಂದೆ ಇದನ್ನು ಅಲಹಾಬಾದ್ ಎಂದು ಬದಲಿಸಲಾಯಿತು.