ಮಹಿಳಾ ಸಾಮಖ್ಯ ರಾಜ್ಯ ಸಂಚಾಲಕಿ ಅಮೃತಾ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಇಒ ಸಿ.ಎನ್. ಚಂದ್ರಶೇಖರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರುಕ್ಷ್ಮಿಣಿ, ಅಬಕಾರಿ ಇಲಾಖೆಯ ಜಯಲಕ್ಷ್ಮೀ, ಜನ ಸಂಸ್ಥಾನ ವಿರೂಪಾಕ್ಷಪ್ಪ, ವೆಡ್ಸ್ ಗಂಗಾಧರ್, ಮಹಿಳಾ ಸಾಮಖ್ಯದ ತ್ರಿವೇಣಿ, ಗೀತಾ, ಗಂಗಾ, ಸಿಪಿಐನ ಜಾಫರ್ ಷರೀಫ್, ಜಿ. ಶ್ರೀನಿವಾಸ ಮೂರ್ತಿ, ವಿ. ಮಾರನಾಯಕ ಇದ್ದರು.