‘ಪ್ರಧಾನಿ ಮೋದಿ ಅವರು ದೇಶವನ್ನು ಇಬ್ಭಾಗ ಮಾಡಿದ್ದಾರೆ. ಒಂದು ಹನಿ ಬೆವರು ಸುರಿಸದೆ ₹30 ಸಾವಿರ ಕೋಟಿ ಜೇಬಿಗಿಳಿಸಿದ ಅನಿಲ್ ಅಂಬಾನಿಗೆ ಒಂದು ಹಿಂದುಸ್ತಾನ. ನಾಲ್ಕು ತಿಂಗಳು ಹಗಲು–ರಾತ್ರಿ ಬೆವರು ಸುರಿಸಿ ₹1,040 ಗಳಿಸಿದ ಈರುಳ್ಳಿ ಬೆಳೆಗಾರ ರೈತರಿಗೆ ಮತ್ತೊಂದು ಹಿಂದುಸ್ತಾನ’ ಎಂದುವ್ಯಂಗ್ಯವಾಡಿದ್ದಾರೆ.