ಪೊಲಾವರಂ ಯೋಜನೆ ಬಗ್ಗೆ ಮಾತನಾಡಿ ಚಂದ್ರ ಬಾಬು ನಾಯ್ಡು ವಿರುದ್ಧ ಕಿಡಿ ಕಾರಿದ ಮೋದಿ, ಯುಟರ್ನ್ ಬಾಬು ಅವರಿಗೆ ಈ ಯೋಜನೆ ಎಟಿಎಂನಂತೆ ಎಂದಿದ್ದಾರೆ. ಬಿಜೆಪಿಗೆ ಮಾತ್ರ ಆಂಧ್ರಪ್ರದೇಶದ ಪರಂಪರೆಯವನ್ನು ಕಾಪಾಡಲು ಸಾಧ್ಯ.ಯು ಟರ್ನ್ ಬಾಬು ಅವರ ಸ್ವಂತ ಪರಂಪರೆಯನ್ನು ಉಳಿಸುವುದರಲ್ಲಿ ತಲ್ಲೀನರಾಗಿದ್ದಾರೆ.ಆಂಧ್ರದ ಪರಂಪರೆಯೇ ಪ್ರಾಮಾಣಿಕತೆ, ಆದರೆ ನಾಯ್ಡು ಅವರ ಪರಂಪರೆ ಮೋಸದ್ದು. ಅವರು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ.