ನಾಗರಾಜ ಪೂಜಾರ, ಮರಿಯಪ್ಪ ಪೂಜಾರ, ಯಲ್ಲವ್ವ ಹುಚ್ಚಪ್ಪನವರ, ಶಾಂತವ್ವ ಪೂಜಾರ, ದುರ್ಗವ್ವ ಉಜ್ಜೇರ, ಮಂಜಪ್ಪ ಪೂಜಾರ, ನಾಗರಾಜ ಉಜ್ಜೇರ, ಮಲ್ಲವ್ವ ಅಣ್ಣೇರ, ಕೊಶವ್ವ ಉಜ್ಜೇರ, ದುರ್ಗವ್ವ ಅಂಟ್ಟೇರ ಹಾಗೂ ಸನಿತಾ ಬುರುಡೇರ ಇದ್ದರು.
***
‘ಸಹಾಯವಾಣಿ ಆರಂಭಿಸಿ’
‘ದೇವದಾಸಿ ಪದ್ಧತಿ ನಿಷೇಧಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿಯನ್ನು ಹೊಣೆಗಾರರನ್ನಾಗಿ ಮಾಡಬೇಕು. ದೇವದಾಸಿ ಪದ್ಧತಿಯಿಂದ ವಿಮುಕ್ತರಾದ ಮಹಿಳೆಯರಿಗೆ ಸರ್ಕಾರ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೇವದಾಸಿ ಸಹಾಯವಾಣಿಯನ್ನು ಸ್ಥಾಪಿಸಬೇಕು’ ಎಂದು ವಿಮುಕ್ತ ದೇವದಾಸಿ ತಾಯಂದಿರು ಮತ್ತು ಮಕ್ಕಳ ವೇದಿಕೆ ಮುಖಂಡ ಯಮನೂರಪ್ಪ ಕೊಪ್ಪದ ಒತ್ತಾಯಿಸಿದರು.