ಭಾನುವಾರ, 6 ಜುಲೈ 2025
×
ADVERTISEMENT

BRAmbedkar

ADVERTISEMENT

‘ಅಂಬೇಡ್ಕರ್ ಬಳಿಕ ಕುಂದಿದ ದಲಿತ ಚಳವಳಿಯ ಕಸುವು’: ಲೇಖಕ ಡಿ.ಎಸ್.ಚೌಗಲೆ ಬೇಸರ

ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ‍ಪರಿನಿರ್ವಾಣದ ಬಳಿಕ ದೇಶದಲ್ಲಿ ದಲಿತ ಚಳವಳಿಯ ಕಸುವು ಕ್ರಮೇಣ ಕುಂದುತ್ತಾ ಸಾಗಿತು’ ಎಂದು ಬೆಳಗಾವಿಯ ಸಾಹಿತಿ, ನಾಟಕಕಾರ ಡಿ.ಎಸ್.ಚೌಗಲೆ ಅಭಿಪ್ರಾಯಪಟ್ಟರು
Last Updated 31 ಮೇ 2025, 15:24 IST
‘ಅಂಬೇಡ್ಕರ್ ಬಳಿಕ ಕುಂದಿದ ದಲಿತ ಚಳವಳಿಯ ಕಸುವು’: ಲೇಖಕ ಡಿ.ಎಸ್.ಚೌಗಲೆ ಬೇಸರ

ಬಿಜೆಪಿ ಕಾರ್ಯದರ್ಶಿ ಮಾಲಾರ್ಪಣೆಗೈದ ಅಂಬೇಡ್ಕರ್ ಪ್ರತಿಮೆ ಮೈಲಿಗೆ: ದಲಿತ ವಕೀಲರು

ಬಿಜೆಪಿ ರಾಜ್ಯ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಮಾಲಾರ್ಪಣೆ ಮಾಡಿದ್ದ ಡಾ. ಬಿ ಆರ್‌ ಅಂಬೇಡ್ಕರ್ ಪ್ರತಿಮೆಯನ್ನು ಹಾಲು ಮತ್ತು ಗೋ ಮೂತ್ರದಿಂದ ದಲಿತ ಸಮುದಾಯದ ವಕೀಲರು ಶುಕ್ರವಾರ ಸ್ವಚ್ಛಗೊಳಿಸಿದ್ದಾರೆ.
Last Updated 11 ಆಗಸ್ಟ್ 2018, 7:34 IST
ಬಿಜೆಪಿ ಕಾರ್ಯದರ್ಶಿ ಮಾಲಾರ್ಪಣೆಗೈದ ಅಂಬೇಡ್ಕರ್ ಪ್ರತಿಮೆ ಮೈಲಿಗೆ: ದಲಿತ ವಕೀಲರು

ಅಂಬೇಡ್ಕರ್ ಒಂದು ಜಾನಪದ ಕ್ರಾಂತಿ

ಅಂಬೇಡ್ಕರ್ ಜಯಂತಿಯಲ್ಲಿ ಎಲ್ಲ ದಮನಿತರು ಕೇವಲ ಜಾನಪದ ರಮ್ಯತೆಯಲ್ಲಿ ಭಾಗವಹಿಸಬೇಕಾಗಿಲ್ಲ. ದೇಶದ ಸಂವಿಧಾನಬದ್ಧ ಸ್ವಾತಂತ್ರ್ಯವು ಮತದಾನದ ಹಕ್ಕನ್ನು ನೀಡಿದೆ. ಒಂದು ದೇಶ, ಒಂದು ವ್ಯಕ್ತಿ, ಒಂದು ಮತ ಎಂಬ ಈ ತತ್ವ ಅಸಾಧಾರಣವಾದುದು. ಚುನಾವಣೆಗಳಲ್ಲಿ ಜನ ಮತದಾನದ ಆಯ್ಕೆ ಪ್ರಕ್ರಿಯೆಯಲ್ಲಿ ನ್ಯಾಯೋಚಿತವಾಗಿ ಭಾಗಿಯಾದರೆ ಅದು ಕ್ರಾಂತಿಗೆ ಸಮಾನ. ಅಂಬೇಡ್ಕರ್ ದೇಶವನ್ನೇ ಕಾಯುತ್ತಿದ್ದಾರೆ ಸಂವಿಧಾನದ ಮೂಲಕ. ಈ ಸಂವಿಧಾನ ದೇಶದ ಸಾರ್ವಭೌಮತ್ವವನ್ನು ಕಾಯುವ ರಾಷ್ಟ್ರೀಯತೆಯ ಜಾನಪದ
Last Updated 7 ಏಪ್ರಿಲ್ 2018, 19:30 IST
ಅಂಬೇಡ್ಕರ್ ಒಂದು ಜಾನಪದ ಕ್ರಾಂತಿ
ADVERTISEMENT
ADVERTISEMENT
ADVERTISEMENT
ADVERTISEMENT