ಕರ್ನಾಟಕ ಪ್ರವಾಹ| ಪ್ರಾಣಿಗಳ ಕೂಗಿಗೆ ಮಿಡಿದ ಹೃದಯ
ಜನರ ಸಂಕಟದ ಧ್ವನಿ ಆಲಿಸಿ, ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುತ್ತಿದ್ದ ರಕ್ಷಣಾ ತಂಡಕ್ಕೆ, ದೂರದಲ್ಲೆಲ್ಲೋ ಜಾನುವಾರುಗಳ ಆರ್ತನಾದ ಕೇಳಿಸಿತು. ಆಗ ಮಧ್ಯರಾತ್ರಿ 12ಗಂಟೆ. ಆ ತಂಡದಲ್ಲಿದ್ದ ನಂದನ್, ಬಾಲು, ನವ್ಯಶ್ರೀ ನಾಗೇಶ್ ಸನ್ನದ್ಧರಾದರು. ಪ್ರಾಣಿ ಪ್ರೀತಿಯ ಈ ಗೆಳೆಯರಿಗೆ, ಅದು ರೋಟರಿ ಚಿತಾಗಾರದ ಬಳಿ ಇರುವ ಮಹಾವೀರ ಗೋಶಾಲೆ ಎಂದು ಅರಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ತಕ್ಷಣ ಅಲ್ಲಿಗೆ ಹೋಗಲು ಜೀಪ್ ಸಿದ್ಧಮಾಡಿಕೊಂಡರು.Last Updated 20 ಆಗಸ್ಟ್ 2019, 10:50 IST