ಕೆಲಸಕ್ಕಾಗಿ ಪ್ರಧಾನಿ ನಕಲಿ ಶಿಫಾರಸು ಪತ್ರ ಕೊಟ್ಟಿದ್ದ ವ್ಯಕ್ತಿ ಬಂಧನ
ಹೈಕೋರ್ಟ್ನಲ್ಲಿ ಟೈಪಿಸ್ಟ್ ಕೆಲಸಕ್ಕಾಗಿ ಪ್ರಧಾನಿಯ ನಕಲಿ ಶಿಫಾರಸು ಪತ್ರ ಕೊಟ್ಟಿದ್ದ ಆರೋಪದ ಮೇಲೆ ಖಾನಾಪುರ ತಾಲ್ಲೂಕು ಗಂದಿಗವಾಡದ ನಿವಾಸಿ, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ಸಂಜಯಕುಮಾರ ಹುಡೇದ ಅವರನ್ನು ಎಪಿಎಂಸಿ ಠಾಣೆ ಪೊಲೀಸರು ಶನಿವಾರ ಬಂಧಿಸಿ, ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.Last Updated 22 ಡಿಸೆಂಬರ್ 2018, 11:18 IST