ಕರ್ನಾಟಕ ಕೀಪಿಂಗ್ನಲ್ಲಿ ಬೀಸುತಿದೆ ಹೊಸ ಗಾಳಿ
ಕರ್ನಾಟಕವು ಕ್ರಿಕೆಟ್ ಲೋಕಕ್ಕೆ ಶ್ರೇಷ್ಠ ವಿಕೆಟ್ಕೀಪರ್ಗಳನ್ನು ಕೊಡುಗೆ ನೀಡಿರುವ ಹೆಗ್ಗಳಿಕೆ ಹೊಂದಿದೆ. ಇದೀಗ ರಾಜ್ಯ ತಂಡದಲ್ಲಿ ಈಗ ಹೊಸ ವಿಕೆಠ್ಕೀಪರ್ಗಳ ಪ್ರವೇಶವಾಗುತ್ತಿದೆ. ಬಿ.ಆರ್. ಶರತ್ ಮತ್ತು ಶರತ್ ಶ್ರೀನಿವಾಸ್ ಅವರು ಮೊದಲ ಬಾರಿ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇವರಿಬ್ಬರಲ್ಲಿ ಯಾರು ಹೆಚ್ಚು ಕಾಲ ವಿಕೆಟ್ ಹಿಂದೆ ತಮ್ಮ ಪಾರುಪತ್ಯ ನಡೆಸುತ್ತಾರೆ ಎಂಬ ಕುತೂಹಲ ಗರಿಗೆದರಿದೆ. ಅಲ್ಲದೇ ಇವರು ಕರ್ನಾಟಕದ ವಿಕೆಟ್ಕೀಪಿಂಗ್ ಪರಂಪರೆಯನ್ನು ಮುಂದುವರಿಸುವರೇ ಎಂಬುದರ ಬಗ್ಗೆ ಗಿರೀಶ ದೊಡ್ಡಮನಿ ಬರೆದಿದ್ದಾರೆ.Last Updated 11 ನವೆಂಬರ್ 2018, 19:30 IST