ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

kashmiris

ADVERTISEMENT

ಕಾಶ್ಮೀರಿಗಳಿಗೆ ಧೈರ್ಯ ತುಂಬಿದ ಕಮಿಷನರ್‌

ಸಂವಿಧಾನದ 370ನೇ ವಿಧಿಯ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸವಲತ್ತನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ, ನಗರದಲ್ಲಿರುವ ಕಾಶ್ಮೀರಿ ವ್ಯಾಪಾರಿಗಳ ಒಕ್ಕೂಟದ 12 ಸದಸ್ಯರ ಜೊತೆ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಬುಧವಾರ ಚರ್ಚೆ ನಡೆಸಿದರು.
Last Updated 7 ಆಗಸ್ಟ್ 2019, 20:30 IST
ಕಾಶ್ಮೀರಿಗಳಿಗೆ ಧೈರ್ಯ ತುಂಬಿದ ಕಮಿಷನರ್‌

ಬೆಂಗಳೂರು | ಅನಿರೀಕ್ಷಿತ ಆಘಾತ ಅನುಭವಿಸಿದ ನಗರದ ಕಾಶ್ಮೀರಿವಾಲಾಗಳು

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಮತ್ತು ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವ ಕೇಂದ್ರ ಸರ್ಕಾರದ ನಡೆಗೆ ಕಾಶ್ಮೀರಿಗಳ ತವಕ, ತಲ್ಲಣಗಳು ಹೇಗಿರಬಹುದು? 30–40 ವರ್ಷಗಳ ಹಿಂದೆಯೇ ಕಣಿವೆ ರಾಜ್ಯದಿಂದ ವಲಸೆ ಬಂದು ನಗರದಲ್ಲಿ ನೆಲೆ ಕಂಡುಕೊಂಡ ಕಾಶ್ಮೀರಿಗಳನ್ನು ‘ಮೆಟ್ರೊ’ ಖುದ್ದಾಗಿ ಕಂಡು ಮಾತನಾಡಿಸಿತು.
Last Updated 6 ಆಗಸ್ಟ್ 2019, 4:27 IST
ಬೆಂಗಳೂರು | ಅನಿರೀಕ್ಷಿತ ಆಘಾತ ಅನುಭವಿಸಿದ ನಗರದ ಕಾಶ್ಮೀರಿವಾಲಾಗಳು
ADVERTISEMENT
ADVERTISEMENT
ADVERTISEMENT
ADVERTISEMENT