‘ಹೀರೊ ಮಟಿರಿಯಲ್’ನೊಂದಿಗೆ ಒಂದೆರಡು ಮಾತು
ಠಾಕೂರ್ ಅನೂಪ್ ಸಿಂಗ್. ಕಟ್ಟುಮಸ್ತಾದ ದೇಹ, ದಟ್ಟವಾಗಿ ಇಳಿಬಿದ್ದ ಕೂದಲು, ಚಿತ್ತಾಕರ್ಷಕ ಕಣ್ಣುಗಳು. ಬಾಲಿವುಡ್ ನಟ ರಣವೀರ್ ಸಿಂಗ್ ನೆನಪಿಸುವ ಮೈಮಾಟ. ಇತ್ತೀಚೆಗೆ ಬಿಡುಗಡೆಯಾದ ‘ಯಜಮಾನ’ ಚಿತ್ರದ ಖಳ ನಾಯಕ 'ಹೀರೊ ಮಟಿರಿಯಲ್' ಎಂದೇ ಗಮನ ಸೆಳೆದಿದ್ದು. ಅದೀಗ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಚಿತ್ರದಿಂದ ನಿಜವಾಗುತ್ತಿರುವ ಹೊತ್ತಲ್ಲಿ ಮೆಟ್ರೊ ಜೊತೆ ಮಾತಿಗೆ ಸಿಕ್ಕಾಗ..Last Updated 20 ಮಾರ್ಚ್ 2019, 20:15 IST