'ಶತಂ ಸಮರ್ಪಯಾಮಿ ಸಂಭಾವನೆ ಸಿಎಂ ಪರಿಹಾರ ನಿಧಿಗೆ' :ಸುರೇಂದ್ರನ್ ಕಿಡಿ
ಶಬರಿಮಲೆ ಕರ್ಮ ಸಮಿತಿ ಆಹ್ವಾನ ಮಾಡಿದ ಶತಂ ಸಮರ್ಪಯಾಮಿ ಚಾಲೆಂಜ್ ಮೂಲಕ ಸಿಎಂ ಪರಿಹಾರ ನಿಧಿಗೆ ಸಂಭಾವನೆ ನೀಡಿ ಎಂದು ಕೆ.ಸುರೇಂದ್ರನ್ ಮತ್ತು ಶಶಿಕಲಾ ಅವರ ಫೋಟೊದೊಂದಿಗೆ ಸಿಎಂ ಪರಿಹಾರ ನಿಧಿಯ ಬ್ಯಾಂಕ್ ಖಾತೆ ನಂಬರ್ ನೀಡಿ ಹರಿಯಬಿಟ್ಟ ಸಂದೇಶ ಇದೆಲ್ಲದ್ದಕ್ಕೂ ಕಾರಣ ಎಂದು ಬಿಜೆಪಿ ಆರೋಪಿಸಿದೆ.