ಮಂಗಳವಾರ, 4 ನವೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಭೂಸ್ವಾಧೀನ; ಸಿಗದ ಪರಿಹಾರ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ

Farmer Protest: ಮಂಡ್ಯ ಜಿಲ್ಲೆಯ ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ ಭೂಸ್ವಾಧೀನಕ್ಕೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕಾವೇರಿ ಉದ್ಯಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
Last Updated 4 ನವೆಂಬರ್ 2025, 7:48 IST
ಭೂಸ್ವಾಧೀನ; ಸಿಗದ ಪರಿಹಾರ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ

ಪಶುಪಾಲನೆ ಕೃಷಿಗಿಂತ ಲಾಭದಾಯಕ: ಶಾಸಕ ರಮೇಶ ಬಂಡಿಸಿದ್ದೇಗೌಡ

Livestock Farming: ವೈಜ್ಞಾನಿಕ ಕ್ರಮದಲ್ಲಿ ಪಶುಪಾಲನೆ ಮಾಡಿದರೆ ಕೃಷಿಗಿಂತಲೂ ಹೆಚ್ಚು ಲಾಭದಾಯಕ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು. ಪಶು ವೈದ್ಯಕೀಯ ಇಲಾಖೆ ಮತ್ತು ಮಂಡ್ಯ ಹಾಲು ಒಕ್ಕೂಟದ ಸಹಯೋಗದಲ್ಲಿ ಲಸಿಕಾ ಕಾರ್ಯಕ್ರಮ ನಡೆಯಿತು.
Last Updated 4 ನವೆಂಬರ್ 2025, 4:40 IST
ಪಶುಪಾಲನೆ ಕೃಷಿಗಿಂತ ಲಾಭದಾಯಕ: ಶಾಸಕ ರಮೇಶ ಬಂಡಿಸಿದ್ದೇಗೌಡ

ನಾಲೆಗೆ ಬಿದ್ದ ಕಾರು: ಚಾಲಕ ಪಾರು

Car Accident: ಮಂಡ್ಯ ತಾಲ್ಲೂಕಿನ ಬಿ.ಯರಹಳ್ಳಿ ಸಮೀಪದ ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದ ಘಟನೆ ಬೆಳಗಿನ ಜಾವ ನಡೆದಿದೆ. ಕಾರು ನೀರಿನಲ್ಲಿ ಮುಳುಗುವ ಮುನ್ನ ಚಾಲಕ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 4:38 IST
ನಾಲೆಗೆ ಬಿದ್ದ ಕಾರು: ಚಾಲಕ ಪಾರು

ಬಡವರ ಜೀವನ ಸುಧಾರಿಸಿದ ‘ಗ್ಯಾರಂಟಿ: ಸಚಿವ ಚಲುವರಾಯಸ್ವಾಮಿ

ತಾಲ್ಲೂಕು ಅಭಿವೃದ್ಧಿಗೆ ತಲಾ ₹50 ಕೋಟಿ ಅನುದಾನ: ಸಚಿವ ಚಲುವರಾಯಸ್ವಾಮಿ ಹೇಳಿಕೆ
Last Updated 4 ನವೆಂಬರ್ 2025, 4:26 IST
ಬಡವರ ಜೀವನ ಸುಧಾರಿಸಿದ ‘ಗ್ಯಾರಂಟಿ: ಸಚಿವ ಚಲುವರಾಯಸ್ವಾಮಿ

ಮಂಡ್ಯ | ವಿದ್ಯುತ್ ಸ್ಪರ್ಶಿಸಿ ರೈತ ಸಾವು

Mandya Accident: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಸಾಗ್ಯ ಗ್ರಾಮದ ರೈತ ರಮೇಶ್ (38) ಅವರು ಜಮೀನಿನಲ್ಲಿ ಕೆಲಸ ಮಾಡುವಾಗ 11 ಕೆ.ವಿ ವಿದ್ಯುತ್ ತಂತಿಗಳಿಗೆ ತೆಂಗಿನ ಗರಿ ತಾಗಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 4 ನವೆಂಬರ್ 2025, 2:56 IST
ಮಂಡ್ಯ | ವಿದ್ಯುತ್ ಸ್ಪರ್ಶಿಸಿ ರೈತ ಸಾವು

ಕನ್ನಡ ಭಾಷೆ 2 ಸಾವಿರ ವರ್ಷಗಳ ಪ್ರಾಚೀನ ಇತಿಹಾಸ: ಕೆ.ಎಂ.ಉದಯ್

Kannada language– ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಕನ್ನಡ ಭಾಷೆ ಮಾತನಾಡುವವರ ಸಂಖ್ಯೆಯಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
Last Updated 3 ನವೆಂಬರ್ 2025, 7:21 IST
ಕನ್ನಡ ಭಾಷೆ 2 ಸಾವಿರ ವರ್ಷಗಳ ಪ್ರಾಚೀನ ಇತಿಹಾಸ: ಕೆ.ಎಂ.ಉದಯ್

ಬೈಕ್‌ ಲಾರಿ ಡಿಕ್ಕಿ: ಸವಾರ ಸಾವು

accident ನೆಲಮಾಕನಹಳ್ಳಿ ಗೇಟ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ನೆಲ್ಲೂರು ಗ್ರಾಮದ ದೊಡ್ಡೇಗೌಡ ಅವರ ಪುತ್ರ ನಂದೀಶ್(40) ಸ್ಥಳದಲ್ಲಿಯೇ ಮೃತಪಟ್ಟರು.
Last Updated 3 ನವೆಂಬರ್ 2025, 7:18 IST
ಬೈಕ್‌ ಲಾರಿ ಡಿಕ್ಕಿ: ಸವಾರ ಸಾವು
ADVERTISEMENT

ಕೃಷ್ಣೇಗೌಡನದೊಡ್ಡಿ: ಬುಡಕಟ್ಟು ಜನಾಂಗದ ಅರಣ್ಯ ರೋದನ! 30 ವರ್ಷಗಳಿಂದ ಸಿಗದ ಮನೆ

30 ವರ್ಷಗಳಿಂದ ಪರಿಶಿಷ್ಟ ಕುಟುಂಬಗಳಿಗೆ ಸಿಗದ ಮನೆ ಸೌಲಭ್ಯ
Last Updated 3 ನವೆಂಬರ್ 2025, 7:17 IST
ಕೃಷ್ಣೇಗೌಡನದೊಡ್ಡಿ: ಬುಡಕಟ್ಟು ಜನಾಂಗದ ಅರಣ್ಯ ರೋದನ! 30 ವರ್ಷಗಳಿಂದ ಸಿಗದ ಮನೆ

ಗಾಂಜಾ ಸೇವನೆ ಆರೋಪಿಗಳು ವಶ

Suspects of marijuana ಸಿಗರೇಟುಗಳಿಗೆ ಗಾಂಜಾ ಸೊಪ್ಪು ಹಾಕಿ ಸೇವಿಸುತ್ತಿದ್ದಾಗ ಪಿಎಸ್ಐ ಬಿ.ವಿ.ಪ್ರಕಾಶ್ ತಂಡ ದಾಳಿ ಮಾಡಿ ಆರೋಪಿಗಳನ್ನು ಶನಿವಾರ ವಶಕ್ಕೆ ಪಡೆಯಿತು.
Last Updated 3 ನವೆಂಬರ್ 2025, 7:14 IST
ಗಾಂಜಾ ಸೇವನೆ ಆರೋಪಿಗಳು ವಶ

ಮದ್ದೂರಿನ ಪೂರ್ಣಪ್ರಜ್ಞಾ ಶಾಲೆಗೆ ಹಲವು ಪ್ರಶಸ್ತಿ

awards ಮದ್ದೂರಿನ ಪೂರ್ಣಪ್ರಜ್ಞಾ ಶಾಲೆಗೆ ಹಲವು ಸಮಗ್ರ ಪ್ರಶಸ್ತಿ.
Last Updated 3 ನವೆಂಬರ್ 2025, 7:14 IST
ಮದ್ದೂರಿನ ಪೂರ್ಣಪ್ರಜ್ಞಾ ಶಾಲೆಗೆ ಹಲವು ಪ್ರಶಸ್ತಿ
ADVERTISEMENT
ADVERTISEMENT
ADVERTISEMENT