ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನ | ಗುಡುಗು ಸಿಡಿಲಿನ ಮಳೆ, ತಂಪಾದ ಇಳೆ

ಶುಕ್ರವಾರ ರಾತ್ರಿ ಹಳೇಬೀಡು ಸುತ್ತಮುತ್ತ ಗುಡುಗು ಸಿಡಲಿನೊಂದಿಗೆ ಭಾರಿ ಮಳೆ ಸುರಿದು ಭೂಮಿ ತಂಪಾಯಿತು. ಜೋರು ಮಳೆ ಬಂದಿದ್ದರಿಂದ ಅಧಿಕ ಉಷ್ಣಾಂಶದಿಂದ ತತ್ತರಿಸಿದ್ದ ಜನರಲ್ಲಿ ಸಂತಸ ಕಂಡು ಬಂದಿದೆ.
Last Updated 20 ಏಪ್ರಿಲ್ 2024, 12:26 IST
ಹಾಸನ | ಗುಡುಗು ಸಿಡಿಲಿನ ಮಳೆ, ತಂಪಾದ ಇಳೆ

ಆಲೂರು: ಬರಿದಾದ ಯಗಚಿ, ಹೇಮೆಯ ಒಡಲು

ಜಾನುವಾರುಗಳಿಗೂ ಕುಡಿಯುವ ನೀರಿಲ್ಲ: ಆಲೂರು ಪಟ್ಟಣದಲ್ಲಿ ಟ್ಯಾಂಕರ್‌ ಪೂರೈಕೆ
Last Updated 20 ಏಪ್ರಿಲ್ 2024, 5:04 IST
ಆಲೂರು: ಬರಿದಾದ ಯಗಚಿ, ಹೇಮೆಯ ಒಡಲು

ರಾಜ್ಯಕ್ಕೆ ಆದ ಅನ್ಯಾಯ ಪ್ರಶ್ನಿಸದ ಪ್ರಜ್ವಲ್‌, ದೇವೇಗೌಡರು: ಸಿದ್ದರಾಮಯ್ಯ

ಜೆಡಿಎಸ್‌ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
Last Updated 20 ಏಪ್ರಿಲ್ 2024, 1:19 IST
ರಾಜ್ಯಕ್ಕೆ ಆದ ಅನ್ಯಾಯ ಪ್ರಶ್ನಿಸದ ಪ್ರಜ್ವಲ್‌, ದೇವೇಗೌಡರು: ಸಿದ್ದರಾಮಯ್ಯ

ಹೆತ್ತೂರು | ಸಿಗದ ಮೂಲಸೌಕರ್ಯ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಹೆತ್ತೂರು ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಳ್ಳಿಯೂರು, ಕೆಳ್ಳ ಹಾಡ್ಯ, ಕೊಂಡದಗದ್ದೆ, ದಿಣೆಕೇರೆಹಳ್ಳಿ ಉರು ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
Last Updated 19 ಏಪ್ರಿಲ್ 2024, 13:54 IST
ಹೆತ್ತೂರು | ಸಿಗದ ಮೂಲಸೌಕರ್ಯ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಹರಿವು ನಿಲ್ಲಿಸಿದ ಹೇಮಾವತಿ: ಮಲೆನಾಡಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಹರಿವು ನಿಲ್ಲಿಸಿದ ಹೇಮಾವತಿ: ಮಲೆನಾಡಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ
Last Updated 18 ಏಪ್ರಿಲ್ 2024, 21:13 IST
ಹರಿವು ನಿಲ್ಲಿಸಿದ ಹೇಮಾವತಿ: ಮಲೆನಾಡಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಹಾಸನ: ಮುಳುವಾದ ಮಾನದಂಡ– ಗುಣಮಟ್ಟದ ಕೊಬ್ಬರಿಯಷ್ಟೇ ಖರೀದಿ

ಖರೀದಿ ಕೇಂದ್ರದಲ್ಲಿ ಗಾತ್ರ, ಎಣ್ಣೆ ಅಂಶ ಪರೀಕ್ಷೆ
Last Updated 18 ಏಪ್ರಿಲ್ 2024, 21:07 IST
ಹಾಸನ: ಮುಳುವಾದ ಮಾನದಂಡ– ಗುಣಮಟ್ಟದ ಕೊಬ್ಬರಿಯಷ್ಟೇ ಖರೀದಿ

ಪ್ರಜ್ವಲ್ ರೇವಣ್ಣ ಗೆಲುವಿಗೆ ಎಲ್ಲರೂ ಸಹಕರಿಸಿ: ಸೂರಜ್ ರೇವಣ್ಣ

ಕೊಣನೂರು : ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯಥರ್ಿ ಪ್ರಜ್ವಲ್ ರೇವಣ್ಣರವರ ಗೆಲುವಿಗೆ ಎಲ್ಲರೂ ಸಹಕರಿಸಿ ಎಂದು ಎಂಎಲ್ಸಿ ಸೂರಜ್ ರೇವಣ್ಣ ವಿನಂತಿಸಿದರು.
Last Updated 18 ಏಪ್ರಿಲ್ 2024, 16:36 IST
ಪ್ರಜ್ವಲ್ ರೇವಣ್ಣ ಗೆಲುವಿಗೆ ಎಲ್ಲರೂ ಸಹಕರಿಸಿ: ಸೂರಜ್ ರೇವಣ್ಣ
ADVERTISEMENT

ಮೋದಿಯವರ ಸರ್ಕಾರ ಕಳಂಕ ರಹಿತ: ಕೆ. ಎಸ್. ಮಂಜೇಗೌಡ.

ಆಲೂರು: ಕಳಂಕ ರಹಿತ ಆಡಳಿತ ನೀಡಿ, ಪ್ರಪಂಚದಲ್ಲಿ ದೇಶದ ಗೌರವ ಹೆಚ್ಚುವಂತೆ ಎರಡು ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜಿಪಿ ಸರ್ಕಾರ ನೇತೃತ್ವದ ಸರ್ಕಾರ ನಡೆಸಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ಮಂಜೇಗೌಡ ತಿಳಿಸಿದರು.
Last Updated 18 ಏಪ್ರಿಲ್ 2024, 15:03 IST
ಮೋದಿಯವರ ಸರ್ಕಾರ ಕಳಂಕ ರಹಿತ: ಕೆ. ಎಸ್. ಮಂಜೇಗೌಡ.

ಪ್ರಜ್ವಲ್‌ ಗೆಲುವು ನಿಶ್ಚಿತ: ಶಾಸಕ ಸ್ವರೂಪ್‌

ಮೈತ್ರಿ ಅಭ್ಯರ್ಥಿ ಪರ 30 ಗ್ರಾಮಗಳಲ್ಲಿ ಮತಯಾಚನೆ
Last Updated 18 ಏಪ್ರಿಲ್ 2024, 14:30 IST
ಪ್ರಜ್ವಲ್‌ ಗೆಲುವು ನಿಶ್ಚಿತ: ಶಾಸಕ ಸ್ವರೂಪ್‌

ಶ್ರವಣಬೆಳಗೊಳ: 8 ದಿನ ಜಾತ್ರೆಗೆ ಧರ್ಮಚಕ್ರ ಪೂಜೆ

8 ದಿನಗಳ ಕಾಲ ಜರುಗುವ ಜಾತ್ರೆಗೆ ಅಭಿನವ ಚಾರುಕೀರ್ತಿ ಶ್ರೀಗಳಿಂದ ಚಾಲನೆ
Last Updated 18 ಏಪ್ರಿಲ್ 2024, 14:29 IST
ಶ್ರವಣಬೆಳಗೊಳ: 8 ದಿನ ಜಾತ್ರೆಗೆ ಧರ್ಮಚಕ್ರ ಪೂಜೆ
ADVERTISEMENT