

ತಂಬಾಕು ಬೆಳೆಗಾರರ ಬೇಡಿಕೆಗೆ ಕೊಳ್ಳುವ ಕಂಪನಿಗಳು ಸ್ಪಂದಿಸುತ್ತಿಲ್ಲ. ತೆರಿಗೆ ಸಬೂಬು ಹೇಳಿಕೊಂಡು ಏಕಾಏಕಿ ಬೆಲೆ ಇಳಿಕೆ ಮಾಡಿದ್ದಾರೆ. ಪ್ರತಿ ಬೆಳೆಗಾರರಿಗೂ ಸಾವಿರಾರು ರೂಪಾಯಿ ನಷ್ಟವಾಗುತ್ತಿದೆ.ನೇತ್ರಪಾಲ್ ಗುಡ್ಡೇನಹಳ್ಳಿ ಅಖಿಲ ಭಾರತೀಯ ರೈತ ಸಂಘಟನೆಯ ಸದಸ್ಯ

ಪ್ರಾರಂಭದಲ್ಲಿ ಸರಾಸರಿ ಬೆಲೆ ₹290 ಸಿಗುತ್ತಿತ್ತು. ತೆರಿಗೆ ನೆಪ ಹೇಳಿ ಮಾರಾಟ ಸ್ಥಗಿತಗೊಳಿಸಿದ್ದು ಈಗ ಎಲ್ಲ ಕಂಪನಿ ವರ್ತಕರು ಬಂದಿದ್ದರೂ ತಂಬಾಕಿನ ಬೆಲೆ ಇಳಿಮುಖವಾಗುತ್ತಿದೆ.ಈರೇಗೌಡ ನಿಲುವಾಗಿಲು ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.