ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮತ್ತೊಂದು ಅತ್ಯಾಚಾರ ಆರೋಪ

Kerala Congress Crisis: ತಿರುವನಂತಪುರ: ಈಗಾಗಲೇ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಕೇರಳದ ಪಾಲಕ್ಕಾಡ್‌ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮತ್ತೊಂದು ಅತ್ಯಾಚಾರದ ಆರೋಪ ಕೇಳಿಬಂದಿದೆ.
Last Updated 2 ಡಿಸೆಂಬರ್ 2025, 16:12 IST
ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮತ್ತೊಂದು ಅತ್ಯಾಚಾರ ಆರೋಪ

ಸ್ವದೇಶಿ ಜಿಪಿಎಸ್‌ ವ್ಯವಸ್ಥೆ ಇಂದಿನ ತುರ್ತು: ಇಸ್ರೋ

Satellite Navigation India: ಭಾರತದ ವಿಮಾನ ನಿಲ್ದಾಣಗಳಲ್ಲಿ ಜಿಪಿಎಸ್‌ ವಂಚನೆಯ ಘಟನೆಗಳ ಹಿನ್ನೆಲೆಯಲ್ಲಿ, ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವದೇಶಿ ನಿರ್ಮಿತ ಜಿಪಿಎಸ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ
Last Updated 2 ಡಿಸೆಂಬರ್ 2025, 16:11 IST
ಸ್ವದೇಶಿ ಜಿಪಿಎಸ್‌ ವ್ಯವಸ್ಥೆ ಇಂದಿನ ತುರ್ತು: ಇಸ್ರೋ

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಫಲಿತಾಂಶ ಮುಂದೂಡಿಕೆ: ನ್ಯಾಯಾಲಯ ಆದೇಶ

Election Results Delay: ಮಹಾರಾಷ್ಟ್ರದಲ್ಲಿ ನಡೆದ ನಗರ ಪರಿಷದ್‌ ಮತ್ತು ನಗರ ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ 24 ಕ್ಷೇತ್ರಗಳ ಚುನಾವಣೆಯನ್ನು ರದ್ದು ಮಾಡಲಾಗಿದೆ.
Last Updated 2 ಡಿಸೆಂಬರ್ 2025, 16:07 IST
ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಫಲಿತಾಂಶ ಮುಂದೂಡಿಕೆ: ನ್ಯಾಯಾಲಯ ಆದೇಶ

ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡವರಿಗೆ SC/ST ಕಾಯ್ದೆ ರಕ್ಷಣೆ ಇಲ್ಲ: ಕೋರ್ಟ್

Religious Conversion Law: ಜಾತಿ ವ್ಯವಸ್ಥೆಗೆ ಮಾನ್ಯತೆ ಇಲ್ಲದ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗಳಿಗೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ರಕ್ಷಣಾ ನಿಬಂಧನೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
Last Updated 2 ಡಿಸೆಂಬರ್ 2025, 16:05 IST
ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡವರಿಗೆ SC/ST ಕಾಯ್ದೆ ರಕ್ಷಣೆ ಇಲ್ಲ: ಕೋರ್ಟ್

ಶೀಘ್ರವೇ ಜಲಾಂತರ್ಗಾಮಿ ಖಂಡಾಂತರ ಕ್ಷಿಪಣಿ ಅರಿಧಮನ್‌ ನಿಯೋಜನೆ: ನೌಕಾಪಡೆ

Ballistic Missile Submarine: ನವದೆಹಿ: ಭಾರತದ ಮೂರನೇ ಜಲಾಂತರ್ಗಾಮಿ ಖಂಡಾಂತರ ಕ್ಷಿಪಣಿ (ಎಸ್‌ಎಸ್‌ಬಿಎನ್) ಅರಿಧಮನ್‌ನ ಪ್ರಾಯೋಗಿಕ ಪರೀಕ್ಷೆಗಳು ಅಂತಿಮ ಹಂತ ತಲುಪಿದ್ದು, ಶೀಘ್ರವೇ ಕ್ಷಿಪಣಿಯು ನೌಕಾಪಡೆಗೆ ನಿಯೋಜನೆಗೊಳ್ಳಲಿದೆ ಎಂದು ನೌಕಾಪಡೆ...
Last Updated 2 ಡಿಸೆಂಬರ್ 2025, 16:04 IST
ಶೀಘ್ರವೇ ಜಲಾಂತರ್ಗಾಮಿ ಖಂಡಾಂತರ ಕ್ಷಿಪಣಿ ಅರಿಧಮನ್‌ ನಿಯೋಜನೆ: ನೌಕಾಪಡೆ

ಸಿವಿಲ್ ವ್ಯಾಜ್ಯಗಳಲ್ಲಿ ಆರೋಪಪಟ್ಟಿ ಸಲ್ಲಿಸುವಾಗ ಜಾಗರೂಕರಾಗಿರಿ: ಸುಪ್ರೀಂ ಕೋರ್ಟ್

Judicial Efficiency: ಬಾಕಿ ಉಳಿದಿರುವ ಸಿವಿಲ್ ವ್ಯಾಜ್ಯಗಳಲ್ಲಿ ಆರೋಪಪಟ್ಟಿ ಸಲ್ಲಿಸುವಾಗ ಪೊಲೀಸರು ಮತ್ತು ಕ್ರಿಮಿನಲ್ ನ್ಯಾಯಾಲಯಗಳು ಶಂಕೆಯ ಆಧಾರದಲ್ಲಿ ಮಾತ್ರ ಮುಂದುವರೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 2 ಡಿಸೆಂಬರ್ 2025, 15:53 IST
ಸಿವಿಲ್ ವ್ಯಾಜ್ಯಗಳಲ್ಲಿ ಆರೋಪಪಟ್ಟಿ ಸಲ್ಲಿಸುವಾಗ ಜಾಗರೂಕರಾಗಿರಿ: ಸುಪ್ರೀಂ ಕೋರ್ಟ್

50 ದಿನಗಳ ಕಾಲ ಶ್ಲೋಕ ಪಠಣೆ: ಯುವ ವಿದ್ವಾಂಸ ಮಹೇಶ ರೇಖೆ ಸಾಧನೆಗೆ ಮೋದಿ ಶ್ಲಾಘನೆ

Mahesh Rekhe Achievement: ಶುಕ್ಲ ಯಜುರ್ವೇದದ 2000 ಶ್ಲೋಕಗಳನ್ನು 50 ದಿನಗಳ ಕಾಲ ಪಠಿಸಿದ ಮಹೇಶ ರೇಖೆ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ ಸಲ್ಲಿಸಿದ್ದು, ಶೃಂಗೇರಿ ಮಠ ಕೂಡ ಬೆಂಬಲ ವ್ಯಕ್ತಪಡಿಸಿದೆ
Last Updated 2 ಡಿಸೆಂಬರ್ 2025, 15:13 IST
50 ದಿನಗಳ ಕಾಲ ಶ್ಲೋಕ ಪಠಣೆ: ಯುವ ವಿದ್ವಾಂಸ ಮಹೇಶ ರೇಖೆ ಸಾಧನೆಗೆ ಮೋದಿ ಶ್ಲಾಘನೆ
ADVERTISEMENT

ಎಸ್‌ಐಆರ್| ಜನರ ಸಮಸ್ಯೆಗಳ ಕುರಿತ ಚರ್ಚೆಗೆ ಪ್ರಧಾನಿ ಹಿಂದೇಟು: ರಾಹುಲ್‌ ವಾಗ್ದಾಳಿ

Rahul Gandhi Attack: ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿ ಚರ್ಚೆಯಿಂದ ಪಾರಾಗುತ್ತಿದ್ದಾರೆ ಎಂದು ಆರೋಪಿಸಿದರು; ಪ್ರಿಯಾಂಕಾ ಗಾಂಧಿ ಮತಕಳ್ಳತನದ ಆರೋಪ ಮಾಡಿದರು
Last Updated 2 ಡಿಸೆಂಬರ್ 2025, 14:36 IST
ಎಸ್‌ಐಆರ್| ಜನರ ಸಮಸ್ಯೆಗಳ ಕುರಿತ ಚರ್ಚೆಗೆ ಪ್ರಧಾನಿ ಹಿಂದೇಟು: ರಾಹುಲ್‌ ವಾಗ್ದಾಳಿ

ಉತ್ತರ‍ಪ್ರದೇಶ| ಬಿಎಲ್‌ಒ ನಿಧನ: ಕೆಲಸದ ಒತ್ತಡವೇ ಕಾರಣ

Work Pressure Death: ಹಾಥರಸ್‌ನಲ್ಲಿ ಬಿಎಲ್‌ಒ ಆಗಿದ್ದ ಕಮಲಕಾಂತ್ ಶರ್ಮಾ ಹಲವು ದಿನಗಳಿಂದ ಕೆಲಸದ ಒತ್ತಡ ಅನುಭವಿಸುತ್ತಿದ್ದು ಚಹಾ ಕುಡಿಯುವಾಗ ತಲೆಸುತ್ತಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬ ತಿಳಿಸಿದೆ
Last Updated 2 ಡಿಸೆಂಬರ್ 2025, 14:35 IST
ಉತ್ತರ‍ಪ್ರದೇಶ| ಬಿಎಲ್‌ಒ ನಿಧನ: ಕೆಲಸದ ಒತ್ತಡವೇ ಕಾರಣ

ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ

Terrorism Monitoring: ಎನ್‌ಐಎಯ ಐಎಸ್‌ ತನಿಖಾ ಘಟಕವನ್ನು ಸಿಟಿಆರ್‌ಸಿ ಎಂದು ಮರುನಾಮಕರಣ ಮಾಡಿ ಭಯೋತ್ಪಾದನಾ ನಿಗ್ರಹ ಕ್ಷೇತ್ರಕ್ಕೆ ವಿಸ್ತರಿಸಲಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ತಿಳಿಸಿದ್ದಾರೆ
Last Updated 2 ಡಿಸೆಂಬರ್ 2025, 14:32 IST
ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ
ADVERTISEMENT
ADVERTISEMENT
ADVERTISEMENT