ಒಂದು ದೇಶ, ಒಂದು ಕಾನೂನು ಅಗತ್ಯ: ಏಕರೂಪ ನಾಗರಿಕ ಸಂಹಿತೆ ಪರ ನಖ್ವಿ ಹೇಳಿಕೆ
UCC in India: ಬಿಜೆಪಿ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಏಕರೂಪ ನಾಗರಿಕ ಸಂಹಿತೆ ಇಂದಿನ ಅಗತ್ಯವೆಂದು ಹೇಳಿದರು. ಇದು ಯಾವುದೇ ಸಮುದಾಯವಿರೋಧಿ ಸಂಹಿತೆಯಲ್ಲ ಎಂದು ಸ್ಪಷ್ಟಪಡಿಸಿದರು.Last Updated 26 ನವೆಂಬರ್ 2025, 15:37 IST