ಚರ್ಚೆಗೆ ನಾನೂ ರೆಡಿ: ಡೇಟ್–ಟೈಮ್ ಹೇಳಿ ಸಾಕು; ವೇಣುಗೋಪಾಲ್ಗೆ ಪಿಣರಾಯಿ ಡಿಚ್ಚಿ
Kerala politics: ‘ಸಂಸತ್ತಿನಲ್ಲಿ ರಾಜ್ಯದ ಯುಡಿಎಫ್ ಸಂಸದರ ಕಾರ್ಯಕ್ಷಮತೆಯ ಕುರಿತು ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅದಕ್ಕಾಗಿ ಸ್ಥಳ ಮತ್ತು ಸಮಯ ನಿಗದಿಪಡಿಸಲು ನೀವು ಸಿದ್ಧರಿದ್ದೀರಾ’ ಎಂದು ಕಾಂಗ್ರೆಸ್ ನಾಯಕ KC ವೇಣುಗೋಪಾಲ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ಕೊಟ್ಟಿದ್ದಾರೆ.Last Updated 7 ಡಿಸೆಂಬರ್ 2025, 13:20 IST