ಭಾನುವಾರ, 9 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬಿಹಾರ: ಕೊನೇ ಹಂತದ ಪ್ರಚಾರ ಅಂತ್ಯ; 122 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ

Bihar Assembly Polls: ಬಿಹಾರ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನ.11ರಂದು ನಡೆಯಲಿದ್ದು, 122 ಕ್ಷೇತ್ರಗಳಿಗೆ ಮತದಾನವಾಗಲಿದೆ. ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಭಾನುವಾರ ಪ್ರಚಾರ ನಡೆಸಿದರು.
Last Updated 9 ನವೆಂಬರ್ 2025, 20:15 IST
ಬಿಹಾರ: ಕೊನೇ ಹಂತದ ಪ್ರಚಾರ ಅಂತ್ಯ; 122 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ

ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸಚಿವ ಸಂಪುಟ ಅಸ್ತು

ಅಸ್ಸಾಂ ಸರ್ಕಾರ ಬಹುಪತ್ನಿತ್ವ ನಿಷೇಧ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮಸೂದೆ ಜಾರಿಯಾದ ಬಳಿಕ ನಿಯಮ ಉಲ್ಲಂಘನೆಗೆ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಲಾಗಲಿದೆ.
Last Updated 9 ನವೆಂಬರ್ 2025, 20:03 IST
ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸಚಿವ ಸಂಪುಟ ಅಸ್ತು

ಜಮ್ಮು & ಕಾಶ್ಮೀರ: ಉಗ್ರರ ಡಿಜಿಟಲ್‌ ನೆಟ್‌ವರ್ಕ್‌ ಮೇಲೆ ಪೊಲೀಸರ ಕಣ್ಣು

ಬಂದೂಕಿಗಿಂತಲೂ ಬೆಂಬಲಿಗರತ್ತ ಚಿತ್ತ
Last Updated 9 ನವೆಂಬರ್ 2025, 19:54 IST
ಜಮ್ಮು & ಕಾಶ್ಮೀರ: ಉಗ್ರರ ಡಿಜಿಟಲ್‌ ನೆಟ್‌ವರ್ಕ್‌ ಮೇಲೆ ಪೊಲೀಸರ ಕಣ್ಣು

ದೆಹಲಿಯಲ್ಲಿ ಅತಿ ಕಳಪೆ ಮಟ್ಟಕ್ಕೆ ಕುಸಿದ ಗಾಳಿಯ ಗುಣಮಟ್ಟ: ತಾಪಮಾನವೂ ಇಳಿಕೆ

Air Quality Index: ದೆಹಲಿಯಲ್ಲಿ ಭಾನುವಾರ ಎಕ್ಯೂಐ 391 ತಲುಪಿದ್ದು, ನಗರವನ್ನು ರೆಡ್ ಝೋನ್‌ನಲ್ಲಿ ಇರಿಸಲಾಗಿದೆ. ಕೃಷಿ ತ್ಯಾಜ್ಯ ದಹನ ಮತ್ತು ವಾಹನ ಸಂಚಾರದಿಂದ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ತಾಪಮಾನ 11.7 ಡಿಗ್ರಿಗೆ ಇಳಿದಿದೆ.
Last Updated 9 ನವೆಂಬರ್ 2025, 16:13 IST
ದೆಹಲಿಯಲ್ಲಿ ಅತಿ ಕಳಪೆ ಮಟ್ಟಕ್ಕೆ ಕುಸಿದ ಗಾಳಿಯ ಗುಣಮಟ್ಟ: ತಾಪಮಾನವೂ ಇಳಿಕೆ

ಭೂ ಕಬಳಿಕೆ ಆರೋಪ ರಾಜಕೀಯ ಪಿತೂರಿ: ಅಜಿತ್‌ ಪವಾರ್‌

Political Controversy: ಪುಣೆಯ ಮುಂಧ್ವಾ ಪ್ರದೇಶದ ಭೂ ಖರೀದಿ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇದನ್ನು ರಾಜಕೀಯ ಪಿತೂರಿ ಎಂದು ಹೇಳಿ, ತಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
Last Updated 9 ನವೆಂಬರ್ 2025, 16:10 IST
ಭೂ ಕಬಳಿಕೆ ಆರೋಪ ರಾಜಕೀಯ ಪಿತೂರಿ: ಅಜಿತ್‌ ಪವಾರ್‌

ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆ ನಿರಾಕರಿಸುವಂತಿಲ್ಲ: ಹೈಕೋರ್ಟ್‌

Transgender Rights: ಅಲಹಾಬಾದ್ ಹೈಕೋರ್ಟ್ ಲಿಂಗ ಮತ್ತು ಹೆಸರು ಬದಲಾಯಿಸಿದ ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆಗಳನ್ನು ನೀಡಲು ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿ, ಅವರ ಹಕ್ಕುಗಳನ್ನು ದೃಢಪಡಿಸಿದೆ.
Last Updated 9 ನವೆಂಬರ್ 2025, 15:51 IST
ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆ ನಿರಾಕರಿಸುವಂತಿಲ್ಲ: ಹೈಕೋರ್ಟ್‌

ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು: ಮೂವರು ಶಂಕಿತ ಉಗ್ರರ ಬಂಧನ

ಗುಜರಾತ್‌ ಎಟಿಎಸ್ ಕಾರ್ಯಾಚರಣೆ
Last Updated 9 ನವೆಂಬರ್ 2025, 15:49 IST
ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು: ಮೂವರು ಶಂಕಿತ ಉಗ್ರರ ಬಂಧನ
ADVERTISEMENT

ಉತ್ತರ ಪ್ರದೇಶ | ಹಿಟ್ಟಿನ ಗಿರಣಿಯಲ್ಲಿ ಸ್ಫೋಟ: ಬಾಲಕ ಸಾವು

Factory Accident: ಉತ್ತರ ಪ್ರದೇಶದ ಕಾನ್ಪುರ ದೆಹಾತ್ ಜಿಲ್ಲೆಯ ಹಿಟ್ಟಿನ ಗಿರಣಿಯಲ್ಲಿ ಯಂತ್ರ ಸ್ಫೋಟಗೊಂಡು 15 ವರ್ಷದ ಬಾಲಕ ಮೋಹಿತ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಿಸಿ ಟಿವಿ ದೃಶ್ಯ ಪತ್ತೆಯಾಗಿದೆ.
Last Updated 9 ನವೆಂಬರ್ 2025, 14:53 IST
ಉತ್ತರ ಪ್ರದೇಶ | ಹಿಟ್ಟಿನ ಗಿರಣಿಯಲ್ಲಿ ಸ್ಫೋಟ: ಬಾಲಕ ಸಾವು

ಛತ್ತೀಸಗಢ | ಕಚ್ಚಾ ಬಾಂಬ್‌ ಸ್ಫೋಟ: ಸೈನಿಕನಿಗೆ ಗಾಯ

Naxal Attack: ಛತ್ತೀಸಗಢದ ಸುಕ್ಮಾದಲ್ಲಿ ನಕ್ಸಲರು ಹುದುಗಿಸಿಟ್ಟ ಕಚ್ಚಾ ಬಾಂಬ್ ಸ್ಫೋಟಗೊಂಡು ಸಿಆರ್ಪಿಎಫ್ ಸೈನಿಕನೊಬ್ಬ ಗಾಯಗೊಂಡಿದ್ದಾರೆ. ರಾಯಪುರ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ನವೆಂಬರ್ 2025, 14:51 IST
ಛತ್ತೀಸಗಢ | ಕಚ್ಚಾ ಬಾಂಬ್‌ ಸ್ಫೋಟ: ಸೈನಿಕನಿಗೆ ಗಾಯ

ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಸೇವೆಯನ್ನು ಸೀಮಿತವಾಗಿ ನೋಡಬಾರದು: ತರೂರು

Political Tribute: ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ 98ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶಶಿ ತರೂರ್ ಅವರು ಅವರ ದೀರ್ಘ ಸೇವೆಯನ್ನು ಒಂದೇ ಘಟನೆಗೆ ಸೀಮಿತಗೊಳಿಸುವುದು ನ್ಯಾಯವಲ್ಲ ಎಂದು ಹೇಳಿದ್ದಾರೆ.
Last Updated 9 ನವೆಂಬರ್ 2025, 14:44 IST
ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಸೇವೆಯನ್ನು ಸೀಮಿತವಾಗಿ ನೋಡಬಾರದು: ತರೂರು
ADVERTISEMENT
ADVERTISEMENT
ADVERTISEMENT