ಭಾನುವಾರ, 28 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮೃತ ತಂದೆ, ಪ್ರಜ್ಞಾಹೀನ ತಾಯಿ ಜೊತೆ ಕಾಡಿನಲ್ಲಿ ರಾತ್ರಿ ಕಳೆದ ಬಾಲಕ

ತಂದೆಯ ಮೃತದೇಹ ಹಾಗೂ ಪ್ರಜ್ಞಾಹೀನರಾದ ತಾಯಿಯ ಜೊತೆ ಮೈ ಕೊರೆಯುವ ಚಳಿಯಲ್ಲಿ 5 ವರ್ಷದ ಬಾಲಕನೊಬ್ಬ ಇಡೀ ರಾತ್ರಿ ಕಳೆದ ಘಟನೆ ಒಡಿಶಾದಲ್ಲಿ ಭಾನುವಾರ ನಡೆದಿದೆ.
Last Updated 28 ಡಿಸೆಂಬರ್ 2025, 19:29 IST
ಮೃತ ತಂದೆ, ಪ್ರಜ್ಞಾಹೀನ ತಾಯಿ ಜೊತೆ ಕಾಡಿನಲ್ಲಿ ರಾತ್ರಿ ಕಳೆದ ಬಾಲಕ

54 ಮಂದಿ ಮೃತಪಟ್ಟಿದ್ದ ಸ್ಫೋಟ ಪ್ರಕರಣ: ಸಿಗಾಚಿ ಔಷಧ ಘಟಕದ ಸಿಇಒ ಬಂಧನ

54 ಜನರ ಸಾವಿಗೆ ಕಾರಣವಾದ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧ ಕಾರ್ಖಾನೆ ಸ್ಫೋಟ ಪ್ರಕರಣ ಸಂಬಂಧ ಸಿಗಾಚಿ ಇಂಡಸ್ಟ್ರೀಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು (ಸಿಇಒ) ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2025, 18:35 IST
54 ಮಂದಿ ಮೃತಪಟ್ಟಿದ್ದ ಸ್ಫೋಟ ಪ್ರಕರಣ: ಸಿಗಾಚಿ ಔಷಧ ಘಟಕದ ಸಿಇಒ ಬಂಧನ

ಉ.ಪ್ರ | ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: 2.89 ಕೋಟಿ ಮತದಾರರಿಗೆ ಕೊಕ್‌

Uttar Pradesh Voter List: ಉತ್ತರಪ್ರದೇಶದಲ್ಲಿ ಡಿಸೆಂಬರ್‌ 31ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಈ ಪಟ್ಟಿಯಲ್ಲಿ 12.55 ಕೋಟಿ ಮತದಾರರ ಹೆಸರು ಇರಲಿದೆ ಎಂದು ಅಂದಾಜಿಸಲಾಗಿದೆ.
Last Updated 28 ಡಿಸೆಂಬರ್ 2025, 16:27 IST
ಉ.ಪ್ರ | ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: 2.89 ಕೋಟಿ ಮತದಾರರಿಗೆ ಕೊಕ್‌

ಲಖನೌ | ಹಿಂದೂ ಬಾಲಕಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮುಸ್ಲಿಂ ಯುವಕರ ಭಾಗಿ: ಥಳಿತ

Bajrang Dal: ಇಲ್ಲಿನ ಬರೇಲಿ ಪಟ್ಟಣದಲ್ಲಿ ಕೆಫೆಯೊಂದರಲ್ಲಿ ಹಿಂದೂ ಬಾಲಕಿಯೊಬ್ಬಳು ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ಮುಸಲ್ಮಾನ ಯುವಕರ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
Last Updated 28 ಡಿಸೆಂಬರ್ 2025, 16:25 IST
ಲಖನೌ | ಹಿಂದೂ ಬಾಲಕಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮುಸ್ಲಿಂ ಯುವಕರ ಭಾಗಿ: ಥಳಿತ

ಸೇನಾ ಸಲಕರಣೆಗಳ ಸಾಗಣೆ: ಭಾರತಕ್ಕೆ ಸಿ–130ಜೆ ನೀಡಲು ಮುಂದಾದ ಲಾಕ್‌ಹೀಡ್‌

ಸೇನಾ ಸಲಕರಣೆಗಳ ಸಾಗಣೆಗಾಗಿ 80 ವಿಮಾನಗಳ ಖರೀದಿಗೆ ಭಾರತ ಸಿದ್ಧತೆ ನಡೆಸುತ್ತಿದ್ದು, ಅಮೆರಿಕದ ಪ್ರಮುಖ ಏರೊಸ್ಪೇಸ್‌ ಕಂಪನಿ ಲಾಕ್‌ಹೀಡ್ ಮಾರ್ಟಿನ್‌ ತನ್ನ ಸಿ–130ಜೆ ಸೂಪರ್‌ ಹೆರ್ಕ್ಯುಲಸ್‌ ನೀಡಲು ಮುಂದೆ ಬಂದಿದೆ.
Last Updated 28 ಡಿಸೆಂಬರ್ 2025, 16:02 IST
ಸೇನಾ ಸಲಕರಣೆಗಳ ಸಾಗಣೆ: ಭಾರತಕ್ಕೆ ಸಿ–130ಜೆ ನೀಡಲು ಮುಂದಾದ ಲಾಕ್‌ಹೀಡ್‌

ಆ್ಯಂಟಿಬಯೋಟಿಕ್ಸ್‌ ಬಳಕೆ | ಎಚ್ಚರಿಕೆ ವಹಿಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

Mann Ki Baat: ‘ಅನೇಕ ರೋಗಗಳ ವಿರುದ್ಧ ಆ್ಯಂಟಿಬಯೋಟಿಕ್ಸ್‌ (ಪ್ರತಿಜೀವಕ)ಗಳ ಬಳಕೆಯೂ ನಿಷ್ಪ್ರಯೋಜಕವಾಗಿದೆ ಎಂದು ಹಲವು ಸಂಶೋಧನೆಗಳಲ್ಲಿ ಕಂಡುಬಂದಿರುವುದು ಕಳವಳ ಮೂಡಿಸಿದ್ದು, ಅದರ ಬಳಕೆ ಕುರಿತಂತೆ ಜನರು ಎಚ್ಚರ ವಹಿಸಬೇಕು’ ಎಂದು ಪ್ರಧಾನಿ ಮೋದಿ ಹೇಳಿದರು.
Last Updated 28 ಡಿಸೆಂಬರ್ 2025, 15:55 IST
ಆ್ಯಂಟಿಬಯೋಟಿಕ್ಸ್‌ ಬಳಕೆ | ಎಚ್ಚರಿಕೆ ವಹಿಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

ಗೌತಮ್ ಅದಾನಿ ಬೆಳವಣಿಗೆ ಎಲ್ಲರಿಗೂ ಸ್ಫೂರ್ತಿ: ಶರದ್‌ ಪವಾರ್‌ ಬಣ್ಣನೆ

Sharad Pawar Adani: ‘ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಅವರ ಬೆಳವಣಿಗೆಯು ಎಲ್ಲರಿಗೂ ಸ್ಫೂರ್ತಿದಾಯಕ’ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌ ಬಣ್ಣಿಸಿದ್ದಾರೆ. ಅದಾನಿ ಅವರು ಪುಣೆ ಜಿಲ್ಲೆಯ ಬಾರಾಮತಿಗೆ ಭಾನುವಾರ ಭೇಟಿ ನೀಡಿದ್ದರು.
Last Updated 28 ಡಿಸೆಂಬರ್ 2025, 15:47 IST
ಗೌತಮ್ ಅದಾನಿ ಬೆಳವಣಿಗೆ ಎಲ್ಲರಿಗೂ ಸ್ಫೂರ್ತಿ: ಶರದ್‌ ಪವಾರ್‌ ಬಣ್ಣನೆ
ADVERTISEMENT

ಬಿಹಾರ: ಡಿಸಿಎಂ ವಿಜಯ್ ಸಿನ್ಹಾ ವರ್ತನೆಗೆ ಅಧಿಕಾರಿಗಳ ಕಿಡಿ

Vijay Kumar Sinha: ಬಿಹಾರ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ವಿಜಯ್ ಸಿನ್ಹಾ ಅವರ ಭಾಷಾ ಪ್ರಯೋಗ ಹಾಗೂ ಅಧಿಕಾರಿಗಳ ಜತೆ ಅವರ ವರ್ತನೆಯನ್ನು ಆಕ್ಷೇಪಿಸಿ, ರಾಜ್ಯ ಕಂದಾಯ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರಿಗೆ ಪ್ರತಿಭಟನಾ ಪತ್ರ ಸಲ್ಲಿಸಿದ್ದಾರೆ.
Last Updated 28 ಡಿಸೆಂಬರ್ 2025, 15:45 IST
ಬಿಹಾರ: ಡಿಸಿಎಂ ವಿಜಯ್ ಸಿನ್ಹಾ ವರ್ತನೆಗೆ ಅಧಿಕಾರಿಗಳ ಕಿಡಿ

ಆಪರೇಷನ್‌ ಸಿಂಧೂರ | ಬಂಕರ್‌ನಲ್ಲಿ ಅಡಗಲು ಸಲಹೆ ನೀಡಿದ್ದರು: ಪಾಕ್‌ ಅಧ್ಯಕ್ಷ

Operation Sindhura: ಭಾರತವು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಬಂಕರ್‌ನಲ್ಲಿ ಅಡಗಿ ಕೂರಲು ಸಲಹೆ ಬಂದಿತ್ತು ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಬಹಿರಂಗಪಡಿಸಿದ್ದಾರೆ.
Last Updated 28 ಡಿಸೆಂಬರ್ 2025, 15:33 IST
ಆಪರೇಷನ್‌ ಸಿಂಧೂರ | ಬಂಕರ್‌ನಲ್ಲಿ ಅಡಗಲು ಸಲಹೆ ನೀಡಿದ್ದರು: ಪಾಕ್‌ ಅಧ್ಯಕ್ಷ

RSS, ಬಿಜೆಪಿ ಸಂಘಟನಾ ಚಾತುರ್ಯ ಹೊಗಳಿಕೆ: ದಿಗ್ವಿಜಯ್‌ ಕುಟುಕಿದ ‘ಕೈ’ ನಾಯಕರು

Digvijaya Singh News: ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್ ಅವರು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಕಾರ್ಯವೈಖರಿ, ಸಂಘಟನಾ ಚಾತುರ್ಯ ಹೊಗಳಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ಬೆನ್ನಲ್ಲೇ, ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Last Updated 28 ಡಿಸೆಂಬರ್ 2025, 15:27 IST
RSS, ಬಿಜೆಪಿ ಸಂಘಟನಾ ಚಾತುರ್ಯ ಹೊಗಳಿಕೆ: ದಿಗ್ವಿಜಯ್‌ ಕುಟುಕಿದ ‘ಕೈ’ ನಾಯಕರು
ADVERTISEMENT
ADVERTISEMENT
ADVERTISEMENT