ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಆಪರೇಷನ್‌ ಸಿಂಧೂರ | ಉಗ್ರರು ಅಳುವುದನ್ನು ಜಗತ್ತೇ ನೋಡಿತು: ಪ್ರಧಾನಿ ಮೋದಿ

Pahalgam Terror Attack: ‘ಆಪರೇಷನ್‌ ಸಿಂಧೂರ’ ವೇಳೆ ಭಾರಿ ದಾಳಿ ನಡೆಸಿದ ನಮ್ಮ ಯೋಧರು ಕಣ್ಣು ಮಿಟುಕಿಸುವುದರೊಳಗೆ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರುವಂತೆ ಮಾಡಿದ್ದರು. ಇನ್ನೊಂದೆಡೆ, ತಮ್ಮವರ ದುಃಸ್ಥಿತಿ ಕಂಡು ಉಗ್ರರು ಕಣ್ಣೀರಿಡುತ್ತಿದ್ದುದನ್ನು ಈಗ ಜಗತ್ತೇ ನೋಡಿದೆ’
Last Updated 17 ಸೆಪ್ಟೆಂಬರ್ 2025, 20:53 IST
ಆಪರೇಷನ್‌ ಸಿಂಧೂರ | ಉಗ್ರರು ಅಳುವುದನ್ನು ಜಗತ್ತೇ ನೋಡಿತು: ಪ್ರಧಾನಿ ಮೋದಿ

ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ: ಎನ್‌ಕೌಂಟರ್‌ನಲ್ಲಿ ಇಬ್ಬರ ಹತ್ಯೆ

ಬರೇಲಿಯಲ್ಲಿ ದಿಶಾ ಪಟಾನಿ ಮನೆ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ರವೀಂದರ್ ಮತ್ತು ಅರುಣ್ ಗ್ಯಾಂಗ್‌ಸ್ಟರ್ ಗುಂಪಿನ ಸದಸ್ಯರು ಎಂದು ಪೊಲೀಸ್ ಮಾಹಿತಿ.
Last Updated 17 ಸೆಪ್ಟೆಂಬರ್ 2025, 19:19 IST
ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ: ಎನ್‌ಕೌಂಟರ್‌ನಲ್ಲಿ ಇಬ್ಬರ ಹತ್ಯೆ

ಪ್ರಧಾನಿ ಮೋದಿಗೆ ಜೆರ್ಸಿ ಉಡುಗೊರೆ ನೀಡಿದ ಮೆಸ್ಸಿ

Lionel Messi Jersey: ಅರ್ಜೆಂಟೀನಾದ ಫುಟ್‌ಬಾಲ್‌ ತಾರೆ ಮೆಸ್ಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬಕ್ಕೆ 2022ರ ವಿಶ್ವಕಪ್‌ನಲ್ಲಿ ಧರಿಸಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ ಎಂದು ಸತಾದ್ರು ದತ್ತಾ ತಿಳಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 18:24 IST
ಪ್ರಧಾನಿ ಮೋದಿಗೆ ಜೆರ್ಸಿ ಉಡುಗೊರೆ ನೀಡಿದ ಮೆಸ್ಸಿ

ಮೋದಿ ಜನ್ಮದಿನ: ನಿರುದ್ಯೋಗ ದಿನ ಆಚರಿಸಿದ ಯುವ ಕಾಂಗ್ರೆಸ್

Youth Congress Protest: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಬುಧವಾರ ಆಚರಿಸಿದರು. ನಿರುದ್ಯೋಗವು ಐದು ದಶಕಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ ಎಂದು ಆರೋಪಿಸಿದರು.
Last Updated 17 ಸೆಪ್ಟೆಂಬರ್ 2025, 18:07 IST
ಮೋದಿ ಜನ್ಮದಿನ: ನಿರುದ್ಯೋಗ ದಿನ ಆಚರಿಸಿದ ಯುವ ಕಾಂಗ್ರೆಸ್

ಮಾಲಿನ್ಯ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲು 3 ವಾರಗಳ ಗಡುವು

Supreme Court Order: ವಾಯುಮಾಲಿನ್ಯ ತಡೆಗಟ್ಟಲು ಮೂರು ವಾರಗಳೊಳಗಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ವಾಯು ಗುಣಮಟ್ಟ ನಿರ್ವಹಣಾ ಆಯೋಗಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
Last Updated 17 ಸೆಪ್ಟೆಂಬರ್ 2025, 18:05 IST
ಮಾಲಿನ್ಯ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲು 3 ವಾರಗಳ ಗಡುವು

ಪ್ರಧಾನಿ ಮೋದಿ ಅವರಿಗೆ ದೊರೆತಿರುವ 1300 ಉಡುಗೊರೆಗಳ ಆನ್‌ಲೈನ್‌ ಹರಾಜು ಆರಂಭ

Modi Online Auction: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ದೊರೆತಿರುವ 1300 ವಸ್ತುಗಳ ಆನ್‌ಲೈನ್‌ ಹರಾಜು ಪ್ರಕ್ರಿಯೆಯು ಬುಧವಾರ ಆರಂಭಗೊಂಡಿದೆ. ಭವಾನಿ ದೇವಿಯ ಮೂರ್ತಿ, ರಾಮಮಂದಿರ ಮಾದರಿ ಸೇರಿದಂತೆ ಅನೇಕ ವಸ್ತುಗಳು ಹರಾಜಿಗೆ ಇಡಲಾಗಿದೆ.
Last Updated 17 ಸೆಪ್ಟೆಂಬರ್ 2025, 17:57 IST
ಪ್ರಧಾನಿ ಮೋದಿ ಅವರಿಗೆ ದೊರೆತಿರುವ 1300 ಉಡುಗೊರೆಗಳ ಆನ್‌ಲೈನ್‌ ಹರಾಜು ಆರಂಭ

ತಮಿಳುನಾಡು ವಿರುದ್ಧ ಕೇಂದ್ರ ಸರ್ಕಾರ ದಬ್ಬಾಳಿಕೆ: ಸ್ಟಾಲಿನ್‌ ವಾಗ್ದಾಳಿ

ತಮಿಳುನಾಡಿನ ಮೇಲೆ ಕೇಂದ್ರ ಸರ್ಕಾರದ ದಬ್ಬಾಳಿಕೆ ಕುರಿತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಬುಧವಾರ ವಾಗ್ದಾಳಿ ನಡೆಸಿದರು.
Last Updated 17 ಸೆಪ್ಟೆಂಬರ್ 2025, 16:17 IST
ತಮಿಳುನಾಡು ವಿರುದ್ಧ ಕೇಂದ್ರ ಸರ್ಕಾರ ದಬ್ಬಾಳಿಕೆ: ಸ್ಟಾಲಿನ್‌ ವಾಗ್ದಾಳಿ
ADVERTISEMENT

ಪಂಜಾಬ್‌ನಲ್ಲಿ ಪ್ರವಾಹ ಪರಿಸ್ಥಿತಿ: ತ್ವರಿತ ಪರಿಹಾರಕ್ಕಾಗಿ ಮೋದಿಗೆ ರಾಹುಲ್‌ ಪತ್ರ

Rahul Gandhi Letter: ಪಂಜಾಬ್‌ನಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಪತ್ರ ಬರೆದಿದ್ದು, ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಪ್ಯಾಕೇಜ್‌ ಒದಗಿಸುವಂತೆ ಒತ್ತಾಯಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 16:00 IST
ಪಂಜಾಬ್‌ನಲ್ಲಿ ಪ್ರವಾಹ ಪರಿಸ್ಥಿತಿ: ತ್ವರಿತ ಪರಿಹಾರಕ್ಕಾಗಿ ಮೋದಿಗೆ ರಾಹುಲ್‌ ಪತ್ರ

ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಮುಂದಾದಲ್ಲಿ ‘ಸುಪ್ರೀಂ’ಗೆ ಅರ್ಜಿ:ಫಡಣವೀಸ್

Almatti Dam Maharashtra Opposition: ಕರ್ನಾಟಕ ಸರ್ಕಾರವು ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಮಾಡಲು ಮುಂದಾದಲ್ಲಿ ಅದನ್ನು ಪ್ರಶ್ನಿಸಿ ರಾಜ್ಯವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಬುಧವಾರ ಹೇಳಿದರು.
Last Updated 17 ಸೆಪ್ಟೆಂಬರ್ 2025, 15:56 IST
ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಮುಂದಾದಲ್ಲಿ ‘ಸುಪ್ರೀಂ’ಗೆ ಅರ್ಜಿ:ಫಡಣವೀಸ್

ಉತ್ತರಾಖಂಡದಲ್ಲಿ ಮಳೆ: ಮಸೂರಿಯಲ್ಲಿ ಸಿಲುಕಿರುವ 2,500 ಪ್ರವಾಸಿಗರು

Uttarakhand Floods: ಮೇಘಸ್ಫೋಟ ಹಾಗೂ ಭಾರಿ ಮಳೆಯಿಂದಾಗಿ ಡೆಹ್ರಾಡೂನ್‌ ಮತ್ತು ಮಸೂರಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಮಸೂರಿಯಲ್ಲಿ ಅಂದಾಜು 2,500 ಪ್ರವಾಸಿಗರು ಬುಧವಾರ ಸಿಕ್ಕಿಹಾಕಿಕೊಂಡಿದ್ದಾರೆ.
Last Updated 17 ಸೆಪ್ಟೆಂಬರ್ 2025, 15:51 IST
ಉತ್ತರಾಖಂಡದಲ್ಲಿ ಮಳೆ: ಮಸೂರಿಯಲ್ಲಿ ಸಿಲುಕಿರುವ 2,500 ಪ್ರವಾಸಿಗರು
ADVERTISEMENT
ADVERTISEMENT
ADVERTISEMENT