ಸೋಮವಾರ, 24 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ದಟ್ಟ ಹೊಗೆ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

Volcanic ash plumes: ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು ಭಾರತದ ವಿಮಾನಗಳ ಸಂಚಾರಕ್ಕೆ ಸಮಸ್ಯೆ ಉಂಟು ಮಾಡಬಹುದು. ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಎಚ್ಚರಿಕೆ ವಹಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೋಮವಾರ ಎಚ್ಚರಿಕೆ
Last Updated 24 ನವೆಂಬರ್ 2025, 20:08 IST
ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ದಟ್ಟ ಹೊಗೆ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

ಜಮ್ಮು–ಕಾಶ್ಮೀರ: ಆಸ್ಪತ್ರೆಗಳಿಗೆ ಪೊಲೀಸರ ದಿಢೀರ್‌ ಭೇಟಿ, ಲಾಕರ್‌ಗಳ ಪರಿಶೀಲನೆ

Hospital Security: ಶ್ರೀನಗರ: ಭದ್ರತಾ ಕ್ರಮಗಳ ಭಾಗವಾಗಿ ಪುಲ್ವಾಮಾ ಮತ್ತು ಶ್ರೀನಗರದ ಆಸ್ಪತ್ರೆಗಳಿಗೆ ಸೋಮವಾರ ದಿಢೀರ್‌ ಭೇಟಿ ನೀಡಿದ ಪೊಲೀಸರು ಲಾಕರ್‌ಗಳ ಪರಿಶೀಲನೆ ನಡೆಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
Last Updated 24 ನವೆಂಬರ್ 2025, 16:13 IST
ಜಮ್ಮು–ಕಾಶ್ಮೀರ: ಆಸ್ಪತ್ರೆಗಳಿಗೆ ಪೊಲೀಸರ ದಿಢೀರ್‌ ಭೇಟಿ, ಲಾಕರ್‌ಗಳ ಪರಿಶೀಲನೆ

ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

Supreme Court Observation: ನವದೆಹಲಿ: ಮುರಿದುಬಿದ್ದ ಸಂಬಂಧಗಳಿಗೆ ಅತ್ಯಾಚಾರ ಆರೋಪ ಹೊರಿಸುವ प्रवೃತ್ತಿ ಕಳವಳಕಾರಿಯಾಗಿದೆ ಮತ್ತು ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಖಂಡನಾರ್ಹ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 24 ನವೆಂಬರ್ 2025, 15:58 IST
ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

ಕರೂರು ಕಾಲ್ತುಳಿತ ಪ್ರಕರಣ: ಸಿಬಿಐನಿಂದ ಟಿವಿಕೆ ನಾಯಕರ ವಿಚಾರಣೆ

CBI Probe: ಚೆನ್ನೈ: ಸೆಪ್ಟೆಂಬರ್‌ 27ರಂದು ನಟ ವಿಜಯ್‌ ಪಾಲ್ಗೊಂಡ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಟಿವಿಕೆ ನಾಯಕರು ಸೋಮವಾರ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದರು.
Last Updated 24 ನವೆಂಬರ್ 2025, 15:57 IST
ಕರೂರು ಕಾಲ್ತುಳಿತ ಪ್ರಕರಣ: ಸಿಬಿಐನಿಂದ ಟಿವಿಕೆ ನಾಯಕರ ವಿಚಾರಣೆ

ಛತ್ತೀಸಗಢದಲ್ಲಿ 15 ನಕ್ಸಲರು ಶರಣಾಗತಿ

Naxal Rehabilitation: ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ 15 ನಕ್ಸಲರು ಭದ್ರತಾ ಪಡೆಗಳಿಗೆ ಶರಣಾಗಿದ್ದು, ರಾಜ್ಯ ಸರ್ಕಾರದ 'ನಿಯಾದ್ ನೆಲ್ಲನರ್' ಯೋಜನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಎಸ್‌ಪಿ ಕಿರಣ್‌ ಚವಾಣ್‌ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 15:56 IST
ಛತ್ತೀಸಗಢದಲ್ಲಿ 15 ನಕ್ಸಲರು ಶರಣಾಗತಿ

654 ಕಿ.ಮೀ. ರೈಲು ಮಾರ್ಗದಲ್ಲಿ ‘ಕವಚ್‌ 4.0’ ಅಳವಡಿಕೆ

ಸ್ವಯಂ ಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯ ಸುಧಾರಿತ ಆವೃತ್ತಿ
Last Updated 24 ನವೆಂಬರ್ 2025, 15:55 IST
654 ಕಿ.ಮೀ. ರೈಲು ಮಾರ್ಗದಲ್ಲಿ ‘ಕವಚ್‌ 4.0’ ಅಳವಡಿಕೆ

ಅಮೆರಿಕ ವೀಸಾ ತಿರಸ್ಕೃತ: 38 ವರ್ಷದ ವೈದ್ಯೆ ಆತ್ಮಹತ್ಯೆ

Visa Rejection: ಅಮರಾವತಿ/ಹೈದರಾಬಾದ್‌: ಅಮೆರಿಕದ ವೀಸಾ ತಿರಸ್ಕೃತಗೊಂಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಗುಂಟೂರು ಜಿಲ್ಲೆಯ 38 ವರ್ಷದ ವೈದ್ಯೆ ಡಾ. ರೋಹಿಣಿ ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 24 ನವೆಂಬರ್ 2025, 15:53 IST
ಅಮೆರಿಕ ವೀಸಾ ತಿರಸ್ಕೃತ: 38 ವರ್ಷದ ವೈದ್ಯೆ ಆತ್ಮಹತ್ಯೆ
ADVERTISEMENT

ಭಾರತ ಪಾಸ್‌ಪೋರ್ಟ್‌ ಅಸಿಂಧು ಎಂದ ಚೀನಾ: ಮಹಿಳೆಗೆ ದಿಗ್ಬಂಧನ

India China Tension: ಇಟಾನಗರ: ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದ ಅರುಣಾಚಲ ಮೂಲದ ಮಹಿಳೆಯ ಪಾಸ್‌ಪೋರ್ಟ್‌ ‘ಅಸಿಂಧು’ ಎಂದು ಶಾಂಘೈನಲ್ಲಿ ಚೀನಾ ಅಧಿಕಾರಿಗಳು 18 ತಾಸು ವಶಕ್ಕೆ ಪಡೆದಿದ್ದಾರೆ ಎಂದು ಆಕೆ ದೂರಿದ್ದಾರೆ.
Last Updated 24 ನವೆಂಬರ್ 2025, 15:52 IST
ಭಾರತ ಪಾಸ್‌ಪೋರ್ಟ್‌ ಅಸಿಂಧು ಎಂದ ಚೀನಾ: ಮಹಿಳೆಗೆ ದಿಗ್ಬಂಧನ

ಸಂವಿಧಾನ ದಿನ: ದೇಶದಾದ್ಯಂತ 2.63 ಲಕ್ಷ ಪಂಚಾಯಿತಿಗಳಿಲ್ಲಿ ಪ್ರಸ್ತಾವನೆ ಓದು

Panchayat Celebrations: ನವದೆಹಲಿ: ನ.26ರಂದು ದೇಶದಾದ್ಯಂತದ 2.63 ಲಕ್ಷ ಪಂಚಾಯಿತಿಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದಿ ಸಂವಿಧಾನ ದಿನ ಆಚರಿಸಲಾಗುವುದು ಎಂದು ಪಂಚಾಯತ್‌ ರಾಜ್‌ ಸಚಿವಾಲಯ ತಿಳಿಸಿದೆ.
Last Updated 24 ನವೆಂಬರ್ 2025, 15:46 IST
ಸಂವಿಧಾನ ದಿನ: ದೇಶದಾದ್ಯಂತ 2.63 ಲಕ್ಷ  ಪಂಚಾಯಿತಿಗಳಿಲ್ಲಿ ಪ್ರಸ್ತಾವನೆ ಓದು

ಕೋಚಿಂಗ್‌ ಕೇಂದ್ರಗಳ ಹೆಚ್ಚಳ: ಪರಿಶೀಲನೆಗೆ ಸಂಸದೀಯ ಸಮಿತಿ ನಿರ್ಧಾರ

Parliament Review: ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ ನೀಡುವ ಕೇಂದ್ರಗಳ ಏರಿಕೆಯಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳ ಕುರಿತು ಸಂಸದೀಯ ಸಮಿತಿ ಪರಿಶೀಲನೆ ನಡೆಸಲು ನಿರ್ಧರಿಸಿದೆ ಎಂದು ಲೋಕಸಭೆ ತಿಳಿಸಿದೆ.
Last Updated 24 ನವೆಂಬರ್ 2025, 15:44 IST
ಕೋಚಿಂಗ್‌ ಕೇಂದ್ರಗಳ ಹೆಚ್ಚಳ: ಪರಿಶೀಲನೆಗೆ ಸಂಸದೀಯ ಸಮಿತಿ ನಿರ್ಧಾರ
ADVERTISEMENT
ADVERTISEMENT
ADVERTISEMENT