ಭಾನುವಾರ, 23 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಸುಪ್ರೀಂ ಕೋರ್ಟ್‌ನಿಂದ ಸಮತೋಲಿತ ತೀರ್ಪು: ನಿರ್ಗಮಿತ ಸಿಜೆಐ ಗವಾಯಿ

ಮಸೂದೆಗಳಿಗೆ ಅಂಕಿತ ಹಾಕುವ ವಿಚಾರ ಕುರಿತು ನಿರ್ಗಮಿತ ಸಿಜೆಐ ಗವಾಯಿ ಪ್ರತಿಕ್ರಿಯೆ
Last Updated 23 ನವೆಂಬರ್ 2025, 16:01 IST
ಸುಪ್ರೀಂ ಕೋರ್ಟ್‌ನಿಂದ ಸಮತೋಲಿತ ತೀರ್ಪು: ನಿರ್ಗಮಿತ ಸಿಜೆಐ ಗವಾಯಿ

ಬಿಎಲ್‌ಒ ಆತ್ಮಹತ್ಯೆ ಬಗ್ಗೆ ಮಮತಾ ಕಳವಳ: ವಿವರವಾಗಿ ಪರಿಶೀಲಿಸಿ; ಬಂಗಾಳ ರಾಜ್ಯಪಾಲ

ವಿವಾದದ ಬಗ್ಗೆ ಬಂಗಾಳ ರಾಜ್ಯಪಾಲರ ಹೇಳಿಕೆ
Last Updated 23 ನವೆಂಬರ್ 2025, 15:56 IST
ಬಿಎಲ್‌ಒ ಆತ್ಮಹತ್ಯೆ ಬಗ್ಗೆ ಮಮತಾ ಕಳವಳ: ವಿವರವಾಗಿ ಪರಿಶೀಲಿಸಿ; ಬಂಗಾಳ ರಾಜ್ಯಪಾಲ

ಬುಲ್ಡೋಜರ್‌ ಆಡಳಿತದತ್ತ ಬಿಹಾರ: ದೀಪಂಕರ್‌ ಭಟ್ಟಾಚಾರ್ಯ ಆರೋಪ

ಸಿಪಿಐ(ಎಂಎಲ್) ಲಿಬರೇಶನ್‌ ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ ಆರೋಪ
Last Updated 23 ನವೆಂಬರ್ 2025, 15:34 IST
ಬುಲ್ಡೋಜರ್‌ ಆಡಳಿತದತ್ತ ಬಿಹಾರ: ದೀಪಂಕರ್‌ ಭಟ್ಟಾಚಾರ್ಯ ಆರೋಪ

ಚಂಡೀಗಢಕ್ಕೆ ಸ್ವತಂತ್ರ ಆಡಳಿತಾಧಿಕಾರಿ: ಪಂಜಾಬ್‌ ವಿರೋಧ

ರಾಜಕೀಯ ಆಕ್ರೋಶಕ್ಕೆ ಕಾರಣವಾದ ಪ್ರಸ್ತಾವಿತ ತಿದ್ದುಪಡಿ
Last Updated 23 ನವೆಂಬರ್ 2025, 15:32 IST
ಚಂಡೀಗಢಕ್ಕೆ ಸ್ವತಂತ್ರ ಆಡಳಿತಾಧಿಕಾರಿ: ಪಂಜಾಬ್‌ ವಿರೋಧ

ಬಹರೇನ್‌– ಹೈದರಾಬಾದ್ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ

Hyderabad Airport: ಹೈದರಾಬಾದ್‌: ಬಹರೇನ್‌ನಿಂದ ಹೈದರಾಬಾದ್‌ಗೆ ಬರುತ್ತಿದ್ದ ವಿಮಾನದಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಇ–ಮೇಲ್‌ ಕಳುಹಿಸಲಾಗಿದೆ
Last Updated 23 ನವೆಂಬರ್ 2025, 14:50 IST
ಬಹರೇನ್‌– ಹೈದರಾಬಾದ್ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ

ಜಗತ್ತಿನ ಗೊಂದಲಗಳಿಗೆ ಗೀತೆಯಲ್ಲಿದೆ ಉತ್ತರ: ಮೋಹನ್‌ ಭಾಗವತ್‌

Mohan Bhagwat: ಲಖನೌ: ‘ನೈತಿಕ ಗೊಂದಲಗಳಿಂದ, ಸಂಘರ್ಷಗಳಿಂದ ಮತ್ತು ಶಾಂತಿಯೇ ಇಲ್ಲದೆ ಜಗತ್ತು ಹೆಣಗಾಡುತ್ತಿದ್ದರೆ ಭಗವದ್ಗೀತೆ ಗೀತೆಯು ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಮಾರ್ಗದರ್ಶನ ನೀಡುತ್ತದೆ.
Last Updated 23 ನವೆಂಬರ್ 2025, 14:48 IST
ಜಗತ್ತಿನ ಗೊಂದಲಗಳಿಗೆ ಗೀತೆಯಲ್ಲಿದೆ ಉತ್ತರ: ಮೋಹನ್‌ ಭಾಗವತ್‌

ಗ್ಯಾಂಗ್‌ ಜೀವನಶೈಲಿ ಪ್ರಚೋದಿಸುವ ಗಾಯಕರೂ ಅಪರಾಧಿಗಳು: ಒ.ಪಿ.ಸಿಂಗ್‌

ಹಾಡು ಮತ್ತು ವಿಡಿಯೊಗಳ ಮೂಲಕ ಗ್ಯಾಂಗ್‌ ಜೀವನಶೈಲಿಗೆ ಉತ್ತೇಜನ ನೀಡುವ ಗಾಯಕರನ್ನು ಅಪರಾಧಿಗಳ ರೀತಿಯೇ ಪರಿಗಣಿಸಬೇಕು. ಅವರ ವಿರುದ್ಧವೂ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹರಿಯಾಣ ರಾಜ್ಯ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್‌ ಭಾನುವಾರ ಹೇಳಿದ್ದಾರೆ.
Last Updated 23 ನವೆಂಬರ್ 2025, 14:43 IST
ಗ್ಯಾಂಗ್‌ ಜೀವನಶೈಲಿ ಪ್ರಚೋದಿಸುವ ಗಾಯಕರೂ ಅಪರಾಧಿಗಳು: ಒ.ಪಿ.ಸಿಂಗ್‌
ADVERTISEMENT

ಶಬರಿಮಲೆ ದೇವಸ್ಥಾನಕ್ಕೆ ಬರುವ ಮಕ್ಕಳಿಗೆ ಪೊಲೀಸರಿಂದ ಸುರಕ್ಷತಾ ತೋಳುಪಟ್ಟಿ

Sabarimala Safety: ಪತ್ತನಂತಿಟ್ಟ(ಕೇರಳ): ಶಬರಿಮಲೆ ಯಾತ್ರೆಯ ಸಮಯದಲ್ಲಿ ಜನಸಂದಣಿಯಲ್ಲಿ ಮಕ್ಕಳು ದಾರಿ ತಪ್ಪುವುದನ್ನು ತಡೆಯಲು ಪೊಲೀಸರು ಸುರಕ್ಷತಾ ತೋಳುಪಟ್ಟಿಯನ್ನು ಪರಿಚಯಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ
Last Updated 23 ನವೆಂಬರ್ 2025, 14:12 IST
ಶಬರಿಮಲೆ ದೇವಸ್ಥಾನಕ್ಕೆ ಬರುವ ಮಕ್ಕಳಿಗೆ ಪೊಲೀಸರಿಂದ ಸುರಕ್ಷತಾ ತೋಳುಪಟ್ಟಿ

AI ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಕರೆ

AI Regulation: ಜೋಹಾನಸ್‌ಬರ್ಗ್: ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದರು. ನಿರ್ಣಾಯಕ ತಂತ್ರಜ್ಞಾನಗಳು ಹಣಕಾಸು ಕೇಂದ್ರಿತವಾಗಿರದೆ ಮಾನವ ಕೇಂದ್ರಿತವಾಗಿರಬೇಕೆಂದು
Last Updated 23 ನವೆಂಬರ್ 2025, 13:38 IST
AI ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಕರೆ

ದೆಹಲಿ ಸ್ಫೋಟ: ‘ರಸಗೊಬ್ಬರ’ ಎಂದು ಹೇಳಿ ಸ್ಫೋಟಕ ಸಂಗ್ರಹಿಸಿದ್ದರು

‘ಆರೋಪಿಗಳು ಮನೆಯಲ್ಲಿ ರಸಗೊಬ್ಬರ ದಾಸ್ತಾನು ಇಡುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ತಿಂಗಳಿಗೆ ಹೆಚ್ಚುವರಿಯಾಗಿ ₹2,500 ಬಾಡಿಗೆ ಕೊಡಲು ಒಪ್ಪಿದ್ದರು.
Last Updated 23 ನವೆಂಬರ್ 2025, 13:32 IST
ದೆಹಲಿ ಸ್ಫೋಟ: ‘ರಸಗೊಬ್ಬರ’ ಎಂದು ಹೇಳಿ ಸ್ಫೋಟಕ ಸಂಗ್ರಹಿಸಿದ್ದರು
ADVERTISEMENT
ADVERTISEMENT
ADVERTISEMENT