ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಲೋಕಸಭೆ | ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸುವ ಅಧಿಕಾರ ಇಲ್ಲ: ಮನೀಶ್ ತಿವಾರಿ

ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಲೋಕಸಭೆಯಲ್ಲಿ ಮಾತನಾಡಿದ್ದು, ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸುವ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ. 1950ರ ಜನಪ್ರತಿನಿಧಿಗಳ ಕಾಯ್ದೆಯ ಆಧಾರದಲ್ಲಿ, ಎಸ್‌ಐಆರ್ ಕಾರ್ಯಾಚರಣೆಗಳಿಗೆ ಸ್ಪಷ್ಟ ಕಾರಣಗಳನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 8:10 IST
ಲೋಕಸಭೆ | ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸುವ ಅಧಿಕಾರ ಇಲ್ಲ: ಮನೀಶ್ ತಿವಾರಿ

ವರ್ಷಾಂತ್ಯಕ್ಕೆ ಕೆಲವೇ ದಿನಗಳು: ಆಪರೇಷನ್ ಸಿಂಧೂರ್ ಸೇರಿ 2025ರ ಪ್ರಮುಖ ಘಟನೆಗಳು

Global Events: 2025 ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ವಿಶ್ವದಾದ್ಯಂತ ಅಚ್ಚರಿ ಎನಿಸುವ ಅನೇಕ ಘಟನೆಗಳು ನಡೆದಿವೆ. ಅದರಲ್ಲಿ ಪ್ರಮುಖ 10 ಘಟನೆಗಳ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಯಾವೆಲ್ಲ ಸುದ್ದಿಗಳಿವೆ ಎಂಬುದನ್ನು ನೋಡೋಣ
Last Updated 9 ಡಿಸೆಂಬರ್ 2025, 7:51 IST
ವರ್ಷಾಂತ್ಯಕ್ಕೆ ಕೆಲವೇ ದಿನಗಳು: ಆಪರೇಷನ್ ಸಿಂಧೂರ್ ಸೇರಿ 2025ರ ಪ್ರಮುಖ ಘಟನೆಗಳು

79ನೇ ವಸಂತಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ: ಮೋದಿ ಸೇರಿ ಗಣ್ಯರಿಂದ ಶುಭ ಹಾರೈಕೆ

Congress Leader: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ 79ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:41 IST
79ನೇ ವಸಂತಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ: ಮೋದಿ ಸೇರಿ ಗಣ್ಯರಿಂದ ಶುಭ ಹಾರೈಕೆ

ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ: ಏನಿದರ ಉದ್ದೇಶ? ಇಲ್ಲಿದೆ ಮಾಹಿತಿ

Anti-Corruption Awareness: ಭ್ರಷ್ಟಾಚಾರ ರಾಷ್ಟ್ರದ ಪ್ರಗತಿಗೆ ಮಾರಕ ಎಂಬ ಮಾತಿದೆ. ಆದರೆ ಅದರ ನಿರ್ಮೂಲನೆ ಮಾತ್ರ ಇಂದಿಗೂ ಸಾಧ್ಯವಾಗದಿರುವುದು ವಿಪರ್ಯಾಸ.
Last Updated 9 ಡಿಸೆಂಬರ್ 2025, 6:21 IST
ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ: ಏನಿದರ ಉದ್ದೇಶ? ಇಲ್ಲಿದೆ ಮಾಹಿತಿ

Goa Nightclub Fire: ನೈಟ್‌ಕ್ಲಬ್‌ ಮಾಲೀಕರು ಥಾಯ್ಲೆಂಡ್‌ಗೆ ಪರಾರಿ

Interpol Action:‘ಉತ್ತರ ಗೋವಾದ ‘ಬರ್ಚ್‌ ಬೈ ರೋಮಿಯೊ ಲೇನ್‌’ ನೈಟ್‌ಕ್ಲಬ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದ ಭಾರಿ ಅಗ್ನಿ ಅವಘಡದ ಬೆನ್ನಲ್ಲೇ, ಮಾಲೀಕರಾದ ಸೌರಭ್‌ ಹಾಗೂ ಗೌರವ್‌ ಲೂಥ್ರಾ ಥಾಯ್ಲೆಂಡ್‌ಗೆ ಪರಾರಿಯಾಗಿದ್ದಾರೆ.
Last Updated 9 ಡಿಸೆಂಬರ್ 2025, 4:50 IST
Goa Nightclub Fire: ನೈಟ್‌ಕ್ಲಬ್‌ ಮಾಲೀಕರು ಥಾಯ್ಲೆಂಡ್‌ಗೆ ಪರಾರಿ

ವಿಮಾನ ಹಾರಾಟ ರದ್ದು: DGCA ನೋಟಿಸ್‌ಗೆ ಉತ್ತರಿಸಲು ಹೆಚ್ಚಿನ ಸಮಯ ಕೇಳಿದ ಇಂಡಿಗೊ

IndiGo: ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯ ಬಗ್ಗೆ ವಿವರವಾದ ಉತ್ತರ ನೀಡಲು ಹೆಚ್ಚಿನ ಸಮಯ ನೀಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ(ಡಿಜಿಸಿಎ) ಇಂಡಿಗೊ ಮನವಿ ಮಾಡಿದೆ.
Last Updated 9 ಡಿಸೆಂಬರ್ 2025, 2:37 IST
ವಿಮಾನ ಹಾರಾಟ ರದ್ದು: DGCA ನೋಟಿಸ್‌ಗೆ ಉತ್ತರಿಸಲು ಹೆಚ್ಚಿನ ಸಮಯ ಕೇಳಿದ ಇಂಡಿಗೊ

ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು

Aviation Ministry Action: ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟ ರದ್ದುಪಡಿಸಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆ ಆರಂಭಿಸಿದ್ದು, ನಿಯಮ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಾಮಮೋಹನ್ ನಾಯ್ಡು ಹೇಳಿದರು.
Last Updated 9 ಡಿಸೆಂಬರ್ 2025, 0:10 IST
ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು
ADVERTISEMENT

ಮಹಾರಾಷ್ಟ್ರ: ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ ನಿಧನ

Social Activist Passes Away: ಮಹಾರಾಷ್ಟ್ರದ ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ (95) ಅವರು ದೀರ್ಘಕಾಲಿಕ ಅನಾರೋಗ್ಯದಿಂದ ಪುಣೆಯಲ್ಲಿ ಸೋಮವಾರ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 19:37 IST
ಮಹಾರಾಷ್ಟ್ರ: ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ ನಿಧನ

ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

Vande Mataram: ‘ವಂದೇ ಮಾತರಂ‘ ಗೀತೆಗೆ 150 ವರ್ಷ ತುಂಬಿದ ಕಾರಣ ಲೋಕಸಭೆಯಲ್ಲಿ ಸೋಮವಾರ ನಡೆದ ವಿಶೇಷ ಚರ್ಚೆಯು ಆಡಳಿತ ಹಾಗೂ ವಿಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾಯಿತು.
Last Updated 8 ಡಿಸೆಂಬರ್ 2025, 17:10 IST
ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

ಚೀನಾಕ್ಕೆ ಪ್ರಯಾಣಿಸುವಾಗ ಜಾಗರೂಕರಾಗಿರಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ

Travel Caution: ಅರುಣಾಚಲ ಮೂಲದ ಮಹಿಳೆಗೆ ಶಾಂಘೈ ವಿಮಾನ ನಿಲ್ದಾಣದಲ್ಲಿ ಕಿರುಕುಳವಾದ ನಂತರ, ಚೀನಾಕ್ಕೆ ಅಥವಾ ಚೀನಾದ ಮೂಲಕ ಸಾಗುವ ಪ್ರಯಾಣಿಕರಿಗೆ ಜಾಗ್ರತೆ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿದೆ.
Last Updated 8 ಡಿಸೆಂಬರ್ 2025, 16:19 IST
ಚೀನಾಕ್ಕೆ ಪ್ರಯಾಣಿಸುವಾಗ ಜಾಗರೂಕರಾಗಿರಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ
ADVERTISEMENT
ADVERTISEMENT
ADVERTISEMENT