ಶುಕ್ರವಾರ, 28 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಸೊರೇನ್‌ ಸರ್ಕಾರಕ್ಕೆ ವರ್ಷ: 9,000 ನೇಮಕಾತಿ ಪತ್ರ ವಿತರಣೆ

Government employment drive: ರಾಂಚಿ: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ 9,000 ಮಂದಿಗೆ ನೇಮಕಾತಿ ಪತ್ರ ವಿತರಿಸಿ, ಸರಕಾರದ ಸಾಧನೆ ಹಂಚಿಕೊಂಡರು ಎಂದು ಹೇಳಿದರು.
Last Updated 28 ನವೆಂಬರ್ 2025, 14:51 IST
ಸೊರೇನ್‌ ಸರ್ಕಾರಕ್ಕೆ ವರ್ಷ: 9,000 ನೇಮಕಾತಿ ಪತ್ರ ವಿತರಣೆ

ವಿಕಸಿತ ಭಾರತಕ್ಕೆ ಏಕತೆಯೇ ಮಾರ್ಗ: ಮೋದಿ

ಗೋವಾದಲ್ಲಿ ನಿರ್ಮಿಸಲಾದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ
Last Updated 28 ನವೆಂಬರ್ 2025, 14:49 IST
ವಿಕಸಿತ ಭಾರತಕ್ಕೆ ಏಕತೆಯೇ ಮಾರ್ಗ: ಮೋದಿ

ದೆಹಲಿ: ಅಂತರ್ಜಲದಲ್ಲಿ ಯುರೇನಿಯಂ ಪತ್ತೆ

Groundwater Report Delhi: ಜಲಶಕ್ತಿ ಸಚಿವಾಲಯದ ಸಿಸಿಡಬ್ಲ್ಯುಬಿ ವರದಿಯ ಪ್ರಕಾರ, 2025ರ ಅಂತರ್ಜಲ ಗುಣಮಟ್ಟ ಅಧ್ಯಯನದಲ್ಲಿ ದೆಹಲಿಯ ಶೇ 13 ರಿಂದ 15 ರಷ್ಟು ಮಾದರಿಗಳಲ್ಲಿ ಯುರೇನಿಯಂ ಪ್ರಮಾಣ ಮಿತಿಯನ್ನು ಮೀರಿರುವುದು ಕಂಡುಬಂದಿದೆ.
Last Updated 28 ನವೆಂಬರ್ 2025, 14:43 IST
ದೆಹಲಿ: ಅಂತರ್ಜಲದಲ್ಲಿ ಯುರೇನಿಯಂ ಪತ್ತೆ

ಯುದ್ಧನೌಕೆಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯ: ನ.30ರವರೆಗೆ ಪ್ರದರ್ಶನ

‘ನೌಕಾಪಡೆ ವಾರ’ದ ಪ್ರಯುಕ್ತ
Last Updated 28 ನವೆಂಬರ್ 2025, 14:40 IST
ಯುದ್ಧನೌಕೆಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯ: ನ.30ರವರೆಗೆ ಪ್ರದರ್ಶನ

ಮುಟ್ಟು: ಪುರಾವೆ ಒದಗಿಸಲು ಒತ್ತಾಯ; ಮನಃಸ್ಥಿತಿ ಪ್ರತಿಬಿಂಬಿಸುತ್ತದೆ–‘ಸುಪ್ರೀಂ’

ಮುಟ್ಟು: ಫೋಟೊ ತೆಗೆದು ಪುರಾವೆ ಒದಗಿಸಲು ಒತ್ತಾಯಿಸಿದ ಪ್ರಕರಣ
Last Updated 28 ನವೆಂಬರ್ 2025, 14:38 IST
ಮುಟ್ಟು: ಪುರಾವೆ ಒದಗಿಸಲು ಒತ್ತಾಯ; ಮನಃಸ್ಥಿತಿ ಪ್ರತಿಬಿಂಬಿಸುತ್ತದೆ–‘ಸುಪ್ರೀಂ’

₹12 ಕೋಟಿ ಮೊತ್ತದ ಮಾದಕ ವಸ್ತು ಜಫ್ತಿ: 10 ಮಂದಿ ಡ್ರಗ್ ಪೆಡ್ಲರ್‌ ಬಂಧನ

ಶರ್ಟ್‌ನ ಕಾಲರ್‌ ಒಳಗೆ ಅಡಗಿಸಿಟ್ಟು ಕೊರಿಯರ್‌ ಮೂಲಕ ಮಾದಕವಸ್ತು ಪೂರೈಕೆ
Last Updated 28 ನವೆಂಬರ್ 2025, 14:33 IST
₹12 ಕೋಟಿ ಮೊತ್ತದ ಮಾದಕ ವಸ್ತು ಜಫ್ತಿ: 10 ಮಂದಿ ಡ್ರಗ್ ಪೆಡ್ಲರ್‌ ಬಂಧನ

ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ತೀರ್ಪಿಗೆ ಬದ್ಧವಾಗಿರಬೇಕು– ಸುಪ್ರೀಂ ಕೋರ್ಟ್‌

Local elections verdict: ನವದೆಹಲಿ: ಮಹಾರಾಷ್ಟ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌, ಮೀಸಲಾತಿ ಮಿತಿಯನ್ನು ಮೀರುವ ಪ್ರದೇಶಗಳ ಫಲಿತಾಂಶಗಳು ತೀರ್ಪನ್ನು ಅವಲಂಬಿಸಿರುತ್ತವೆ ಎಂದಿದೆ.
Last Updated 28 ನವೆಂಬರ್ 2025, 14:33 IST
ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ತೀರ್ಪಿಗೆ ಬದ್ಧವಾಗಿರಬೇಕು– ಸುಪ್ರೀಂ ಕೋರ್ಟ್‌
ADVERTISEMENT

ಭಯೋತ್ಪಾದನಾ ಪ್ರಕರಣ: ಯಾಸಿನ್‌ಗೆ ಚಿಕಿತ್ಸೆ ನೀಡಲು ಹೈಕೋರ್ಟ್‌ ನಿರ್ದೇಶನ

Delhi High Court ruling: ನವದೆಹಲಿ: ಭಯೋತ್ಪಾದನಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಯಾಸಿನ್‌ ಮಲಿಕ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ತಿಹಾರ್‌ ಜೈಲು ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್‌ ನಿರ್ದೇಶಿಸಿದೆ.
Last Updated 28 ನವೆಂಬರ್ 2025, 14:32 IST
ಭಯೋತ್ಪಾದನಾ ಪ್ರಕರಣ: ಯಾಸಿನ್‌ಗೆ ಚಿಕಿತ್ಸೆ ನೀಡಲು ಹೈಕೋರ್ಟ್‌ ನಿರ್ದೇಶನ

ಮತಾಂತರ ನಿಷೇಧ ಕಾಯ್ದೆ: ರಾಜಸ್ಥಾನಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

Religious freedom case: ನವದೆಹಲಿ: ರಾಜಸ್ಥಾನದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯ (2025) ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.
Last Updated 28 ನವೆಂಬರ್ 2025, 13:41 IST
ಮತಾಂತರ ನಿಷೇಧ ಕಾಯ್ದೆ: ರಾಜಸ್ಥಾನಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಬೌದ್ಧರಿಗೆ ಅನ್ವಯವಾಗುವ ಹಿಂದೂ ಕಾನೂನು: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಸೂಚನೆ

Succession law concern: ನವದೆಹಲಿ: ಕೆಲ ಹಿಂದೂ ವೈಯಕ್ತಿಕ ಕಾನೂನುಗಳು ಭೌದ್ಧ ಧರ್ಮದವರಿಗೂ ಅನ್ವಯವಾಗುತ್ತಿದ್ದು, ಅವುಗಳಿಂದ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಸೇರಿದಂತೆ ಮೂಲಭೂತ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ ಎಂದು ಅರ್ಜಿ ಸಲ್ಲಿಸಲಾಗಿದೆ.
Last Updated 28 ನವೆಂಬರ್ 2025, 13:29 IST
ಬೌದ್ಧರಿಗೆ ಅನ್ವಯವಾಗುವ ಹಿಂದೂ ಕಾನೂನು: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಸೂಚನೆ
ADVERTISEMENT
ADVERTISEMENT
ADVERTISEMENT