ಬುಧವಾರ, 3 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಸೈನಿಕರನ್ನು ರಕ್ಷಿಸಿದ ಸೇನೆಗೆ ಜನರನ್ನು ಉಳಿಸಲು ಆಗಲಿಲ್ಲವೇಕೆ?: ನಿವೃತ್ತ ಕರ್ನಲ್

'ಧರಾಲಿ ದುರಂತ ಸಂಭವಿಸಿ 4 ತಿಂಗಳಾದರೂ ಅವಶೇಷಗಳ ಅಡಿಯಲ್ಲೇ ಸಿಲುಕಿವೆ 147 ಶವಗಳು'
Last Updated 3 ಡಿಸೆಂಬರ್ 2025, 3:49 IST
ಸೈನಿಕರನ್ನು ರಕ್ಷಿಸಿದ ಸೇನೆಗೆ ಜನರನ್ನು ಉಳಿಸಲು ಆಗಲಿಲ್ಲವೇಕೆ?: ನಿವೃತ್ತ ಕರ್ನಲ್

ಕಣ್ಗಾವಲು ಆ್ಯಪ್ ವಿರುದ್ಧ ಕಿಡಿ: ಸಾರ್ವಜನಿಕ ಧ್ವನಿ ಹತ್ತಿಕ್ಕುವ ಯತ್ನ–ಕಾಂಗ್ರೆಸ್

ಸಂಚಾರ ಸಾಥಿ ಆ್ಯಪ್‌ ವಿರುದ್ಧ ವಿಪಕ್ಷಗಳ ಆಕ್ರೋಶ l ಸಾರ್ವಜನಿಕ ಧ್ವನಿ ಹತ್ತಿಕ್ಕುವ ಯತ್ನ–ಕಾಂಗ್ರೆಸ್‌
Last Updated 2 ಡಿಸೆಂಬರ್ 2025, 23:32 IST
ಕಣ್ಗಾವಲು ಆ್ಯಪ್ ವಿರುದ್ಧ ಕಿಡಿ: ಸಾರ್ವಜನಿಕ ಧ್ವನಿ ಹತ್ತಿಕ್ಕುವ ಯತ್ನ–ಕಾಂಗ್ರೆಸ್

ಸಂಚಾರ ಸಾಥಿ | ಆ್ಯಪ್ ಅಳವಡಿಕೆಗೆ ಒಪ್ಪದ ಆ್ಯಪಲ್: ಮಾತುಕತೆಗೆ ಮುಂದಾದ ಸ್ಯಾಮ್ಸಂಗ್

Sanchar Saathi App: ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ ಸಾಥಿ ಆ್ಯಪ್‌ ಅಳವಡಿಕೆ ಕಡ್ಡಾಯ ಎಂದು ಕೇಂದ್ರ ದೂರಸಂಪರ್ಕ ಇಲಾಖೆಯು ನವೆಂಬರ್‌ 28ರಂದು ಹೊರಡಿಸಿರುವ ಆದೇಶದ ಬಗ್ಗೆ ಆ್ಯಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ಸರ್ಕಾರದ ಜೊತೆ ಮಾತುಕತೆ ನಡೆಸಲಿವೆ.
Last Updated 2 ಡಿಸೆಂಬರ್ 2025, 23:30 IST
ಸಂಚಾರ ಸಾಥಿ | ಆ್ಯಪ್ ಅಳವಡಿಕೆಗೆ ಒಪ್ಪದ ಆ್ಯಪಲ್:
ಮಾತುಕತೆಗೆ ಮುಂದಾದ ಸ್ಯಾಮ್ಸಂಗ್

ಎಸ್‌ಐಆರ್ ಚರ್ಚೆಗೆ ಒಪ್ಪಿಗೆ: ಸ್ಪೀಕರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ:ಡಿ.9ರಂದು ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ
Last Updated 2 ಡಿಸೆಂಬರ್ 2025, 23:30 IST
ಎಸ್‌ಐಆರ್ ಚರ್ಚೆಗೆ ಒಪ್ಪಿಗೆ: ಸ್ಪೀಕರ್‌ ನೇತೃತ್ವದಲ್ಲಿ ನಡೆದ  ಸಭೆಯಲ್ಲಿ ನಿರ್ಧಾರ

Caste Census 2027 | ಎರಡು ಹಂತದಲ್ಲಿ ಜನಗಣತಿ: ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ

2027ರ ಜನಗಣತಿಗೆ ಸಂಬಂಧಿಸಿದಂತೆ ಪ್ರಶ್ನಾವಳಿ ರಚಿಸಲಾಗುತ್ತಿದ್ದು, ರಿಜಿಸ್ಟ್ರಾರ್‌ ಜನರಲ್‌ ಹಾಗೂ ಜನಗಣತಿ ಆಯುಕ್ತರು ಆ ಪ್ರಶ್ನೆಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಜನಗಣತಿ ಸಂದರ್ಭದಲ್ಲೇ ಜಾತಿಗಣತಿಯನ್ನೂ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
Last Updated 2 ಡಿಸೆಂಬರ್ 2025, 23:30 IST
Caste Census 2027 | ಎರಡು ಹಂತದಲ್ಲಿ ಜನಗಣತಿ: ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ

ರೋಹಿಂಗ್ಯಾಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೆ: ಸುಪ್ರೀಂ ಕೋರ್ಟ್‌ ಪ್ರಶ್ನೆ

ಭಾರತದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳ ಕಾನೂನು ಸ್ಥಿತಿ ಕುರಿತು ಮಂಗಳವಾರ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ‘ದೇಶದ ಸ್ವಂತ ನಾಗರಿಕರು ಬಡತನದಿಂದ ಬಳಲುತ್ತಿರುವಾಗ ನುಸುಳುಕೋರರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೇ’ ಎಂದು ಕೇಳಿದೆ.
Last Updated 2 ಡಿಸೆಂಬರ್ 2025, 17:35 IST
ರೋಹಿಂಗ್ಯಾಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೆ: ಸುಪ್ರೀಂ ಕೋರ್ಟ್‌ ಪ್ರಶ್ನೆ

ಚಂಡೀಗಢ: ಲಾರೆನ್ಸ್‌ ಬಿಷ್ಣೋಯ್‌ನ ಮಾಜಿ ಸಹಚರನ ಗುಂಡಿಕ್ಕಿ ಹತ್ಯೆ

ಚಂಡೀಗಢದ ಸೆಕ್ಟರ್‌–26ರ ಟಿಂಬರ್‌ ಮಾರ್ಕೆಟ್ ಬಳಿ ದುಷ್ಕರ್ಮಿಗಳು ಲಾರೆನ್ಸ್‌ ಬಿಷ್ಣೋಯ್‌ನ ಮಾಜಿ ಆಪ್ತ ಇಂದರ್‌ಪ್ರೀತ್ ಸಿಂಗ್ ಅಲಿಯಾಸ್ ಪ್ಯಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 17:19 IST
ಚಂಡೀಗಢ: ಲಾರೆನ್ಸ್‌ ಬಿಷ್ಣೋಯ್‌ನ ಮಾಜಿ ಸಹಚರನ ಗುಂಡಿಕ್ಕಿ ಹತ್ಯೆ
ADVERTISEMENT

ಬೃಹತ್‌ ವ್ಯಾಪಾರ ಕೊರತೆ ಬಗ್ಗೆ ಭಾರತದ ಕಳವಳ ಪರಿಹರಿಸಲು ಸಿದ್ಧ: ರಷ್ಯಾ ವಕ್ತಾರ 

Russia India Relations: ನವದೆಹಿ: ಬೃಹತ್ ವ್ಯಾಪಾರ ಕೊರತೆಯ ಕುರಿತು ಭಾರತದ ಕಳವಳದ ಬಗ್ಗೆ ರಷ್ಯಾಗೆ ಸಂಪೂರ್ಣವಾಗಿ ತಿಳಿದಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಭಾರತದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ರಷ್ಯಾ ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
Last Updated 2 ಡಿಸೆಂಬರ್ 2025, 16:14 IST
ಬೃಹತ್‌ ವ್ಯಾಪಾರ ಕೊರತೆ ಬಗ್ಗೆ ಭಾರತದ ಕಳವಳ ಪರಿಹರಿಸಲು ಸಿದ್ಧ: ರಷ್ಯಾ ವಕ್ತಾರ 

ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮತ್ತೊಂದು ಅತ್ಯಾಚಾರ ಆರೋಪ

Kerala Congress Crisis: ತಿರುವನಂತಪುರ: ಈಗಾಗಲೇ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಕೇರಳದ ಪಾಲಕ್ಕಾಡ್‌ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮತ್ತೊಂದು ಅತ್ಯಾಚಾರದ ಆರೋಪ ಕೇಳಿಬಂದಿದೆ.
Last Updated 2 ಡಿಸೆಂಬರ್ 2025, 16:12 IST
ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮತ್ತೊಂದು ಅತ್ಯಾಚಾರ ಆರೋಪ

ಸ್ವದೇಶಿ ಜಿಪಿಎಸ್‌ ವ್ಯವಸ್ಥೆ ಇಂದಿನ ತುರ್ತು: ಇಸ್ರೋ

Satellite Navigation India: ಭಾರತದ ವಿಮಾನ ನಿಲ್ದಾಣಗಳಲ್ಲಿ ಜಿಪಿಎಸ್‌ ವಂಚನೆಯ ಘಟನೆಗಳ ಹಿನ್ನೆಲೆಯಲ್ಲಿ, ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವದೇಶಿ ನಿರ್ಮಿತ ಜಿಪಿಎಸ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ
Last Updated 2 ಡಿಸೆಂಬರ್ 2025, 16:11 IST
ಸ್ವದೇಶಿ ಜಿಪಿಎಸ್‌ ವ್ಯವಸ್ಥೆ ಇಂದಿನ ತುರ್ತು: ಇಸ್ರೋ
ADVERTISEMENT
ADVERTISEMENT
ADVERTISEMENT