ಗುರುವಾರ, 20 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಕಾನೂನು ಸಂಘರ್ಷ: ನ್ಯಾಯಕ್ಕಾಗಿ ಕಾಯುತ್ತಿರುವ 50 ಸಾವಿರ ಮಕ್ಕಳು

ಕಾನೂನು ಸಂಘರ್ಷ ಎದುರಿಸುತ್ತಿರುವ ಮಕ್ಕಳ ಸ್ಥಿತಿಯು ಭಾರತದಲ್ಲಿ ಉತ್ತಮವಾಗಿಲ್ಲ. ನಿಧಾನಗತಿಯ ನ್ಯಾಯದಾನ ವ್ಯವಸ್ಥೆಯ ಕಾರಣ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ. ಬಾಲ ನ್ಯಾಯಮಂಡಳಿಗಳ (ಜೆಜೆಬಿ) ಬಳಿ ಸಾವಿರಾರು ಪ್ರಕರಣಗಳು ವಿಚಾರಣೆಯೇ ಇಲ್ಲದೆ ಹಾಗೆಯೇ ಉಳಿದುಬಿಟ್ಟಿವೆ.
Last Updated 20 ನವೆಂಬರ್ 2025, 23:35 IST
ಕಾನೂನು ಸಂಘರ್ಷ: ನ್ಯಾಯಕ್ಕಾಗಿ ಕಾಯುತ್ತಿರುವ 50 ಸಾವಿರ ಮಕ್ಕಳು

ಆಳ ಸಮುದ್ರಯಾನಕ್ಕೆ ಭಾರತ ಸಜ್ಜು: ಕರಾವಳಿಯಲ್ಲಿ 500 ಮೀಟರ್ ಆಳಕ್ಕಿಳಿಯಲು ಸಿದ್ಧತೆ

ಚೆನ್ನೈ ಕರಾವಳಿಯಲ್ಲಿ 500 ಮೀಟರ್‌ ಆಳಕ್ಕಿಳಿಯಲು ವಿಜ್ಞಾನಿಗಳ ಸಿದ್ಧತೆ
Last Updated 20 ನವೆಂಬರ್ 2025, 23:30 IST
ಆಳ ಸಮುದ್ರಯಾನಕ್ಕೆ ಭಾರತ ಸಜ್ಜು: ಕರಾವಳಿಯಲ್ಲಿ 500 ಮೀಟರ್ ಆಳಕ್ಕಿಳಿಯಲು ಸಿದ್ಧತೆ

Missile System: ನಿರ್ದೇಶಿತ ಕ್ಷಿಪಣಿ ಮಾರಾಟಕ್ಕೆ‌ ಅಮೆರಿಕ ಒಪ್ಪಿಗೆ

93 ಮಿಲಿಯನ್‌ ಡಾಲರ್(₹824 ಕೋಟಿ) ಮೌಲ್ಯದ ನಿರ್ದೇಶಿತ ಫಿರಂಗಿ ಹಾಗೂ ಜಾವೆಲಿನ್ ಟ್ಯಾಂಕ್‌ ವಿರೋಧಿ ಕ್ಷಿಪಣಿ ವ್ಯವಸ್ಥೆ ಹಾಗೂ ಇದಕ್ಕೆ ಸಂಬಂಧಿಸಿದ ಉಪಕರಣಗಳ ಮಾರಾಟಕ್ಕೆ ಅಮೆರಿಕ ಸರ್ಕಾರವು ಒಪ್ಪಿಗೆ ನೀಡಿದೆ.
Last Updated 20 ನವೆಂಬರ್ 2025, 16:13 IST
Missile System: ನಿರ್ದೇಶಿತ ಕ್ಷಿಪಣಿ ಮಾರಾಟಕ್ಕೆ‌ ಅಮೆರಿಕ ಒಪ್ಪಿಗೆ

ಸಂಘರ್ಷಲ್ಲಿ ಪಾಕ್ ಮೇಲುಗೈ ಸಾಧಿಸಿದ್ದಾಗಿ ಅಮೆರಿಕ–ಚೀನಾದಿಂದ ವರದಿ: ಕಾಂಗ್ರೆಸ್

India-Pakistan Conflict: 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್ ದಾಳಿ ಪಾಕಿಸ್ತಾನವೇ ನಡೆಸಿತ್ತು ಎಂದು ಅಮೆರಿಕ–ಚೀನಾ ಆರ್ಥಿಕ ಮತ್ತು ಭದ್ರತಾ ಸಮಿತಿಯ ವರದಿ ತಿಳಿಸಿದೆ. ಕಾಂಗ್ರೆಸ್ ವರದಿಯ ಕುರಿತು ಪ್ರತಿಕ್ರಿಯೆ ನೀಡಿದೆ.
Last Updated 20 ನವೆಂಬರ್ 2025, 15:59 IST
ಸಂಘರ್ಷಲ್ಲಿ ಪಾಕ್ ಮೇಲುಗೈ ಸಾಧಿಸಿದ್ದಾಗಿ ಅಮೆರಿಕ–ಚೀನಾದಿಂದ ವರದಿ: ಕಾಂಗ್ರೆಸ್

IIFFI Goa: ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

The 50th edition of India’s International Film Festival began in Goa with a grand inauguration. Key dignitaries including Union Minister L. Murugan, Goa Governor Ashok Gajapathi Raju, and Chief Minister Pramod Sawant launched the event.
Last Updated 20 ನವೆಂಬರ್ 2025, 15:51 IST
IIFFI Goa: ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

ಎಸ್‌ಐಆರ್‌ ಆಘಾತಕಾರಿ ಘಟ್ಟ ತಲುಪಿದೆ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಮತಾ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಸೂಕ್ತ ಕಾರ್ಯಯೋಜನೆ ಇಲ್ಲದೆಯೇ ಬಲವಂತವಾಗಿ ನಡೆಸಲಾಗುತ್ತಿದೆ. ಸಾರ್ವಜನಿಕರನ್ನೂ, ಅಧಿಕಾರಿಗಳನ್ನೂ ಈ ಪ್ರಕ್ರಿಯೆಯು ಅಪಾಯಕ್ಕೆ ಒಡ್ಡುತ್ತಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 20 ನವೆಂಬರ್ 2025, 15:47 IST
ಎಸ್‌ಐಆರ್‌ ಆಘಾತಕಾರಿ ಘಟ್ಟ ತಲುಪಿದೆ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಮತಾ

ರಾಜ್ಯಪಾಲರಿಕೆ ಕಾಲಮಿತಿ | ಸುಪ್ರೀಂ ಕೋರ್ಟ್‌ನಿಂದ ಉತ್ತಮ ತೀರ್ಪು: ಇಳಂಗೋವನ್

DMK Statement: ‘ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯಪಾಲರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಉತ್ತಮ ತೀರ್ಪನ್ನೇ ನೀಡಿದೆ,’ ಎಂದು ಡಿಎಂಕೆ ಪಕ್ಷದ ಹಿರಿಯ ನಾಯಕ ಟಿ.ಕೆ.ಎಸ್‌.ಇಳಂಗೋವನ್ ಹೇಳಿದ್ದಾರೆ. ಇದು ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿದ ಮಹತ್ವದ ತೀರ್ಪಾಗಿದೆ.
Last Updated 20 ನವೆಂಬರ್ 2025, 15:42 IST
ರಾಜ್ಯಪಾಲರಿಕೆ ಕಾಲಮಿತಿ |  ಸುಪ್ರೀಂ ಕೋರ್ಟ್‌ನಿಂದ ಉತ್ತಮ ತೀರ್ಪು: ಇಳಂಗೋವನ್
ADVERTISEMENT

ಠಾಣೆ | ಮರಾಠಿ ಮಾತನಾಡದ್ದಕ್ಕೆ ಹಲ್ಲೆ: ವಿದ್ಯಾರ್ಥಿ ಆತ್ಮಹತ್ಯೆ

Maharashtra Tragedy: ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯ ರೈಲಿನಲ್ಲಿ ಜನರ ಗುಂಪೊಂದು ಹಲ್ಲೆ ನಡೆಸಿದ್ದರಿಂದ ಮನನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ.
Last Updated 20 ನವೆಂಬರ್ 2025, 15:09 IST
ಠಾಣೆ | ಮರಾಠಿ ಮಾತನಾಡದ್ದಕ್ಕೆ ಹಲ್ಲೆ: ವಿದ್ಯಾರ್ಥಿ ಆತ್ಮಹತ್ಯೆ

ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ: ನಾಲ್ವರು ಸಂಚುಕೋರರನ್ನು ಬಂಧಿಸಿದ ಎನ್‌ಐಎ

Delhi Blast Case : ನವೆಂಬರ್‌ 10ರಂದು ನವದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೆ ನಾಲ್ವರು ಪ್ರಮುಖ ಸಂಚುಕೋರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.
Last Updated 20 ನವೆಂಬರ್ 2025, 14:42 IST
ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ: ನಾಲ್ವರು ಸಂಚುಕೋರರನ್ನು ಬಂಧಿಸಿದ ಎನ್‌ಐಎ

Project Cheetah: ಭಾರತದಲ್ಲಿ ಜನಿಸಿದ‌ ಮೊದಲ ಹೆಣ್ಣು ಚೀತಾ 'ಮುಖಿ' ಈಗ ತಾಯಿ

ಭಾರತದಲ್ಲಿ ಜನಿಸಿದ ‘ಮುಖಿ’ ಹೆಸರಿನ ಚೀತಾ, ಕುನೊ ರಾಷ್ಟ್ರೀಯ ಉದ್ಯಾನದಲ್ಲಿ, 5 ಮರಿಗಳಿಗೆ ಗುರುವಾರ ಜನ್ಮ ನೀಡಿದೆ. ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಕ್ಕೆ ‘ಮುಖಿ’ ಜನಿಸಿತ್ತು.
Last Updated 20 ನವೆಂಬರ್ 2025, 14:40 IST
Project Cheetah: ಭಾರತದಲ್ಲಿ ಜನಿಸಿದ‌ ಮೊದಲ ಹೆಣ್ಣು ಚೀತಾ 'ಮುಖಿ' ಈಗ ತಾಯಿ
ADVERTISEMENT
ADVERTISEMENT
ADVERTISEMENT