ಸೋಮವಾರ, 24 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬಿಹಾರದ ಹಲವು ಜಿಲ್ಲೆಗಳ ಬಾಣಂತಿಯರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ: ಅಧ್ಯಯನ

Uranium Exposure: ಬಿಹಾರದ ಹಲವು ಜಿಲ್ಲೆಗಳಲ್ಲಿನ ಬಾಣಂತಿಯರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆಯಾಗಿದ್ದು, ಶಿಶುಗಳ ಆರೋಗ್ಯ ಕುರಿತು ಅಧ್ಯಯನವೊಂದು ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 24 ನವೆಂಬರ್ 2025, 7:46 IST
ಬಿಹಾರದ ಹಲವು ಜಿಲ್ಲೆಗಳ ಬಾಣಂತಿಯರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ: ಅಧ್ಯಯನ

INS Mahe: ಭಾರತೀಯ ನೌಕಾಪಡೆಗೆ ಐಎನ್‌ಎಸ್ 'ಮಾಹೆ' ಸೇರ್ಪಡೆ

Indian Navy Submarine: ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆ ಐಎನ್‌ಎಸ್ 'ಮಾಹೆ' ಭಾರತೀಯ ನೌಕಾಪಡೆಗೆ ಇಂದು (ಸೋಮವಾರ) ಸೇರ್ಪಡೆಗೊಂಡಿತು.
Last Updated 24 ನವೆಂಬರ್ 2025, 7:29 IST
INS Mahe: ಭಾರತೀಯ ನೌಕಾಪಡೆಗೆ ಐಎನ್‌ಎಸ್ 'ಮಾಹೆ' ಸೇರ್ಪಡೆ

ಉತ್ತರ ಪ್ರದೇಶ | ರಸ್ತೆ ಅಪಘಾತ: ಮದುವೆಗೂ ಮುನ್ನವೇ ಮಸಣ ಸೇರಿದ ವರ

Wedding Tragedy: ಮದುವೆಗೂ ಮುನ್ನ ಶಾಸ್ತ್ರವನ್ನು ಮಾಡಲು ತೆರಳುವಾಗ ವೇಗವಾಗಿ ಬಂದ ಟ್ರಕ್‌ ಗುದ್ದಿದ ಪರಿಣಾಮ 25 ವರ್ಷದ ವರ ಮೃತಪಟ್ಟ ಘಟನೆಯು ಉತ್ತರ ಪ್ರದೇಶದಲ್ಲಿ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ನವೆಂಬರ್ 2025, 7:03 IST
ಉತ್ತರ ಪ್ರದೇಶ | ರಸ್ತೆ ಅಪಘಾತ: ಮದುವೆಗೂ ಮುನ್ನವೇ ಮಸಣ ಸೇರಿದ ವರ

CJI ಸೂರ್ಯ ಕಾಂತ್‌ ಪ್ರಮಾಣ; ಸಾಂವಿಧಾನಿಕ ಮೌಲ್ಯಗಳು ಗಟ್ಟಿಗೊಳ್ಳುತ್ತವೆ: ಖರ್ಗೆ

Supreme Court Chief Justice: ಭಾರತೀಯ ನ್ಯಾಯಾಂಗ ವ್ಯವಸ್ಥೆಯ ನಿರ್ಣಾಯಕ ಘಟ್ಟದಲ್ಲಿ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
Last Updated 24 ನವೆಂಬರ್ 2025, 6:44 IST
CJI ಸೂರ್ಯ ಕಾಂತ್‌ ಪ್ರಮಾಣ; ಸಾಂವಿಧಾನಿಕ ಮೌಲ್ಯಗಳು ಗಟ್ಟಿಗೊಳ್ಳುತ್ತವೆ: ಖರ್ಗೆ

ಸುಪ್ರೀಂ ಕೋರ್ಟ್‌ಗೆ ನೂತನ ಸಿಜೆಐ: ಬುಡ್ಡಿ ದೀಪದ ಬೆಳಕಲ್ಲಿ ಅರಳಿದ ‘ಸೂರ್ಯ’

Justice Surya Kant: ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್ ನೇಮಕಗೊಂಡಿದ್ದಾರೆ. ಹರಿಯಾಣ ಮೂಲದ ಇವರು ನ.24ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಳ್ಳಿಯ ಬದುಕಿನಿಂದ ಉನ್ನತ ಹುದ್ದೆಗೆ ಏರಿದ ಕಥೆ ಪ್ರೇರಣಾದಾಯಕ.
Last Updated 24 ನವೆಂಬರ್ 2025, 6:34 IST
ಸುಪ್ರೀಂ ಕೋರ್ಟ್‌ಗೆ ನೂತನ ಸಿಜೆಐ: ಬುಡ್ಡಿ ದೀಪದ ಬೆಳಕಲ್ಲಿ ಅರಳಿದ ‘ಸೂರ್ಯ’

ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯ ಕಾಂತ್ ಪ್ರಮಾಣ

Supreme Court India: ನವದೆಹಲಿ: ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯ ಕಾಂತ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
Last Updated 24 ನವೆಂಬರ್ 2025, 6:25 IST
ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯ ಕಾಂತ್ ಪ್ರಮಾಣ

Delhi air pollution: ಪ್ರತಿಭಟನಾಕಾರರಿಂದ ಪೆಪ್ಪರ್‌ ಸ್ಪ್ರೇ ಬಳಕೆ: ಹಲವರ ಬಂಧನ

Delhi Protest: ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯದಿಂದ ತೀವ್ರ ಅಸಮಾಧಾನಗೊಂಡ ಹಲವರು ದೆಹಲಿಯ ಇಂಡಿಯಾ ಗೇಟ್‌ ಬಳಿ ಪ್ರತಿಭಟನೆ ನಡೆಸಿದ ವೇಳೆ ಪೆಪ್ಪರ್ ಸ್ಪ್ರೇ ಬಳಿಸಿದ್ದಾರೆ ಎಂಬ ಆರೋಪದಡಿ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ
Last Updated 24 ನವೆಂಬರ್ 2025, 6:01 IST
Delhi air pollution: ಪ್ರತಿಭಟನಾಕಾರರಿಂದ ಪೆಪ್ಪರ್‌ ಸ್ಪ್ರೇ ಬಳಕೆ: ಹಲವರ ಬಂಧನ
ADVERTISEMENT

ದೆಹಲಿ ವಾಯು ಮಾಲಿನ್ಯ ಪ್ರತಿಭಟನೆ| ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ: 15 ಜನರ ಬಂಧನ

Air Quality Protest: ದೆಹಲಿಯಲ್ಲಿ ನಡೆಯುತ್ತಿರುವ ವಾಯು ಮಾಲಿನ್ಯ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ ಪ್ರಯೋಗಿಸಿದ 15 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
Last Updated 24 ನವೆಂಬರ್ 2025, 5:48 IST
ದೆಹಲಿ ವಾಯು ಮಾಲಿನ್ಯ ಪ್ರತಿಭಟನೆ| ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ: 15 ಜನರ ಬಂಧನ

ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

Crowd Crush Incident: ಕಾಸರಗೋಡು: ಮಲಯಾಳ ಗಾಯಕ ಹನಾನ್ ಶಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರಿ ಜನ ಸೇರಿದ್ದರಿಂದ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿ 30 ಮಂದಿ ಗಾಯಗೊಂಡಿದ್ದಾರೆ
Last Updated 24 ನವೆಂಬರ್ 2025, 2:55 IST
ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

ಋಷಿಕೇಶ | ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ: 186 ಪ್ರಯಾಣಿಕರು ಸುರಕ್ಷಿತ

Flight Safety: ರಿಷಿಕೇಶ: ಮುಂಬೈನಿಂದ 186 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನಕ್ಕೆ ರಿಷಿಕೇಶ ಸಮೀಪದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್‌ವೇನಲ್ಲಿ ಹಕ್ಕಿ ಡಿಕ್ಕಿಯಾಗಿದ್ದರಿಂದ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
Last Updated 24 ನವೆಂಬರ್ 2025, 2:12 IST
ಋಷಿಕೇಶ | ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ: 186 ಪ್ರಯಾಣಿಕರು ಸುರಕ್ಷಿತ
ADVERTISEMENT
ADVERTISEMENT
ADVERTISEMENT