ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆರ್‌ಎಸ್‌ಎಸ್‌ ಧ್ವಜ ಯಾತ್ರೆ

RSS Flag Yatra: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ‘ತಪ್ಪು ಕಲ್ಪನೆಗಳನ್ನು‘ ನಿವಾರಿಸುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಧ್ವಜ ಯಾತ್ರೆ ಶುಕ್ರವಾರ ಆರಂಭಗೊಂಡಿದೆ.
Last Updated 6 ಫೆಬ್ರುವರಿ 2026, 8:04 IST
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆರ್‌ಎಸ್‌ಎಸ್‌ ಧ್ವಜ ಯಾತ್ರೆ

ವಾಷಿಂಗ್ಟನ್‌ನ ಉತ್ತಮ ಗೆಳೆಯ ಶತಕದ ಸನಿಹ; ಆದರೆ ಮೋದಿ ಮೌನ: ಕಾಂಗ್ರೆಸ್ ವಾಗ್ದಾಳಿ

Narendra Modi: ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದೇನೆ ಎಂಬ ಟ್ರಂಪ್‌ ಹೇಳಿಕೆಯನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದ್ದು, ‘ವಾಷಿಂಗ್ಟನ್‌ ಡಿಸಿಯಲ್ಲಿರುವ ಉತ್ತಮ ಗೆಳೆಯ ಶತಕದ ಸನಿಹದಲ್ಲಿದ್ದಾನೆ’ ಎಂದು ಗೇಲಿ ಮಾಡಿದೆ.
Last Updated 6 ಫೆಬ್ರುವರಿ 2026, 7:29 IST
ವಾಷಿಂಗ್ಟನ್‌ನ ಉತ್ತಮ ಗೆಳೆಯ ಶತಕದ ಸನಿಹ; ಆದರೆ ಮೋದಿ ಮೌನ: ಕಾಂಗ್ರೆಸ್ ವಾಗ್ದಾಳಿ

ಪಂಜಾಬ್: ಗುರುದ್ವಾರದ ಹೊರಗಡೆ ಎಎಪಿ ನಾಯಕನ ಗುಂಡಿಕ್ಕಿ ಹತ್ಯೆ

Punjab Crime: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.
Last Updated 6 ಫೆಬ್ರುವರಿ 2026, 7:23 IST
ಪಂಜಾಬ್: ಗುರುದ್ವಾರದ ಹೊರಗಡೆ ಎಎಪಿ ನಾಯಕನ ಗುಂಡಿಕ್ಕಿ ಹತ್ಯೆ

ಆದಾಯ ತೆರಿಗೆ ಇಲಾಖೆಯಿಂದ ₹1.5 ಕೋಟಿ ದಂಡ: ಟಿವಿಕೆ ಮುಖ್ಯಸ್ಥ ವಿಜಯ್ ಅರ್ಜಿ ವಜಾ

Income Tax Fine: ಆದಾಯ ತೆರಿಗೆ ಇಲಾಖೆ ₹1.5 ಕೋಟಿ ದಂಡ ವಿಧಿಸಿರುವುದನ್ನು ಪ್ರಶ್ನಿಸಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 6 ಫೆಬ್ರುವರಿ 2026, 6:53 IST
ಆದಾಯ ತೆರಿಗೆ ಇಲಾಖೆಯಿಂದ ₹1.5 ಕೋಟಿ ದಂಡ: ಟಿವಿಕೆ ಮುಖ್ಯಸ್ಥ ವಿಜಯ್ ಅರ್ಜಿ ವಜಾ

06 ಫೆಬ್ರುವರಿ 2026: ಈ ದಿನದ 10 ಪ್ರಮುಖ ಸುದ್ದಿಗಳು

Daily News Roundup: ನೆಲಮಂಗಲದಲ್ಲಿ ಬಸ್‌ಗೆ ಬೆಂಕಿ ತಗುಲಿದ ಘಟನೆ, ಆರ್‌ಸಿಬಿಯ ಚಾಂಪಿಯನ್‌ ವಿಜಯ ಸೇರಿದಂತೆ ಹಲವು ಪ್ರಮುಖ ಸುದ್ದಿಗಳು ಇಂದು ಗಮನ ಸೆಳೆದಿವೆ.
Last Updated 6 ಫೆಬ್ರುವರಿ 2026, 4:54 IST
06 ಫೆಬ್ರುವರಿ 2026: ಈ ದಿನದ 10 ಪ್ರಮುಖ ಸುದ್ದಿಗಳು

ಕಾಂಗ್ರೆಸ್‌ನ ಕೆಲವು ಸಂಸದರ ವರ್ತನೆ ಕಪ್ಪು ಚುಕ್ಕೆ: ಓಂಬಿರ್ಲಾ

Parliament Session: ನವದೆಹಲಿ: ‘ಸದನದ ನಾಯಕರು ಲೋಕಸಭೆಯಲ್ಲಿ ಮಾತನಾಡಿರುವುದು ಸೂಕ್ತವಲ್ಲ. ಆದರೆ, ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗುವ ಮಾಹಿತಿ ಇದ್ದ ಕಾರಣಕ್ಕೆ ಸದನಕ್ಕೆ ಬಾರದಂತೆ ಮೋದಿ ಅವರಿಗೆ ಕೋರಿದ್ದೆ ಎಂದು ಓಂಬಿರ್ಲಾ ಹೇಳಿದರು.
Last Updated 5 ಫೆಬ್ರುವರಿ 2026, 19:51 IST
ಕಾಂಗ್ರೆಸ್‌ನ ಕೆಲವು ಸಂಸದರ ವರ್ತನೆ ಕಪ್ಪು ಚುಕ್ಕೆ: ಓಂಬಿರ್ಲಾ

05 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

India Headlines: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಂಸಲೇಖ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಉಣ್ಣಿಕೃಷ್ಣನ್ ಪೋಟಿಗೆ ಜಾಮೀನು ಸೇರಿದಂತೆ 10 ಪ್ರಮುಖ ಸುದ್ದಿಗಳು.
Last Updated 5 ಫೆಬ್ರುವರಿ 2026, 16:28 IST
05 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ADVERTISEMENT

ಯುಪಿಎಸ್‌ಸಿ ಪರೀಕ್ಷೆ: ಚಹರೆ ದೃಢೀಕರಣ ಕಡ್ಡಾಯ

ನಾಗರಿಕ ಸೇವಾ ಪರೀಕ್ಷೆ 939 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
Last Updated 5 ಫೆಬ್ರುವರಿ 2026, 16:25 IST
ಯುಪಿಎಸ್‌ಸಿ ಪರೀಕ್ಷೆ: ಚಹರೆ ದೃಢೀಕರಣ ಕಡ್ಡಾಯ

ಜಗತ್ತು ಭಾರತದತ್ತ ವಾಲುತ್ತಿದೆ: ಮೋದಿ

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ * ವಿರೋಧ ಪಕ್ಷದವರ ಸಭಾತ್ಯಾಗ
Last Updated 5 ಫೆಬ್ರುವರಿ 2026, 16:24 IST
ಜಗತ್ತು ಭಾರತದತ್ತ ವಾಲುತ್ತಿದೆ: ಮೋದಿ

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು: ಉಣ್ಣಿಕೃಷ್ಣನ್‌ಗೆ ಜಾಮೀನು

Gold Theft Case: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿಗೆ ಆರೋಪಪಟ್ಟಿ ಸಲ್ಲಿಕೆ ವಿಳಂಬದಿಂದ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 5 ಫೆಬ್ರುವರಿ 2026, 16:19 IST
ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು: ಉಣ್ಣಿಕೃಷ್ಣನ್‌ಗೆ ಜಾಮೀನು
ADVERTISEMENT
ADVERTISEMENT
ADVERTISEMENT