ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ನ್ಯೂಸ್‌ಕ್ಲಿಕ್‌, ಪುರಕಾಯಸ್ಥಗೆ ₹184 ಕೋಟಿ ದಂಡ: ಇ.ಡಿ

ED Penalty: ‘ನ್ಯೂಸ್‌ಕ್ಲಿಕ್‌’ ಸುದ್ದಿ ಪೋರ್ಟಲ್‌ ಹಾಗೂ ಅದರ ಪ್ರಧಾನ ಸಂಪಾದಕ ಪ್ರಬೀರ್‌ ಪುರಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ‘ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ’ಯಡಿ (ಎಫ್‌ಇಎಂಎ) ₹184 ಕೋಟಿ ದಂಡ ವಿಧಿಸಿದೆ.
Last Updated 16 ಫೆಬ್ರುವರಿ 2026, 16:53 IST
ನ್ಯೂಸ್‌ಕ್ಲಿಕ್‌, ಪುರಕಾಯಸ್ಥಗೆ ₹184 ಕೋಟಿ ದಂಡ: ಇ.ಡಿ

Artificial Intelligence: ಮಕ್ಕಳ ಮಾಹಿತಿ, ಗೋಪ್ಯತೆ ರಕ್ಷಿಸಿ – ಯುನಿಸೆಫ್‌

UNICEF AI Guidelines: ಕೃತಕ ಬುದ್ಧಿಮತ್ತೆಗೆ (ಎಐ) ಸಂಬಂಧಿಸಿದ ಸರ್ಕಾರಿ ನಿಯಮ, ಕಾನೂನು ಮತ್ತು ನೀತಿಗಳನ್ನು ರೂಪಿಸುವಾಗ ಮಕ್ಕಳ ಹಕ್ಕುಗಳ ಮೇಲೆ ಅವು ಬೀರುವ ಪರಿಣಾಮಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು’ ಎಂದು ಯುನಿಸೆಫ್‌ನ ‘ಎಐ ಮತ್ತು ಮಕ್ಕಳ ೩.೦’ ಮಾರ್ಗಸೂಚಿ ಹೇಳಿದೆ.
Last Updated 16 ಫೆಬ್ರುವರಿ 2026, 16:49 IST
Artificial Intelligence: ಮಕ್ಕಳ ಮಾಹಿತಿ, ಗೋಪ್ಯತೆ ರಕ್ಷಿಸಿ – ಯುನಿಸೆಫ್‌

ಶಿವಾಜಿ–ಟಿಪ್ಪು ಕುರಿತ ಹೇಳಿಕೆ: ಬಿಜೆಪಿ–ಕಾಂಗ್ರೆಸ್ ನಗರ ಅಧ್ಯಕ್ಷರ ವಿರುದ್ಧ ಕೇಸ್

Pune Clash: ಶಿವಾಜಿ–ಟಿಪ್ಪು ಕುರಿತು ಹೇಳಿಕೆ ಬಳಿಕ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಗರ ಅಧ್ಯಕ್ಷರು ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 16 ಫೆಬ್ರುವರಿ 2026, 16:47 IST
ಶಿವಾಜಿ–ಟಿಪ್ಪು ಕುರಿತ ಹೇಳಿಕೆ: ಬಿಜೆಪಿ–ಕಾಂಗ್ರೆಸ್ ನಗರ ಅಧ್ಯಕ್ಷರ ವಿರುದ್ಧ ಕೇಸ್

ತೆಲಂಗಾಣ | ಕರೀಂನಗರ ಪಾಲಿಕೆ: ಬಿಜೆಪಿಗೆ ಅಧಿಕಾರ

Telangana Politics: ಕರೀಂನಗರ ನಗರ ಪಾಲಿಕೆಯಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗಿದ್ದು, 66 ಸ್ಥಾನಗಳಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ.
Last Updated 16 ಫೆಬ್ರುವರಿ 2026, 16:44 IST
ತೆಲಂಗಾಣ | ಕರೀಂನಗರ ಪಾಲಿಕೆ: ಬಿಜೆಪಿಗೆ ಅಧಿಕಾರ

‘ಉದ್ಯಮ‘ ವ್ಯಾಖ್ಯಾನ: ಸಾಂವಿಧಾನಿಕ ಪೀಠದಿಂದ ವಿಚಾರಣೆ

Industry Definition Case: ಕೈಗಾರಿಕಾ ಸಂಬಂಧ ಸಂಹಿತೆ ಮತ್ತು ಕೈಗಾರಿಕಾ ವಿವಾದ ಕಾಯ್ದೆಯಡಿ ‘ಉದ್ಯಮ’ದ ವ್ಯಾಖ್ಯಾನ ನಿರ್ಧರಿಸಲು ಸುಪ್ರೀಂ ಕೋರ್ಟ್ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸಿದೆ.
Last Updated 16 ಫೆಬ್ರುವರಿ 2026, 16:43 IST
‘ಉದ್ಯಮ‘ ವ್ಯಾಖ್ಯಾನ: ಸಾಂವಿಧಾನಿಕ ಪೀಠದಿಂದ ವಿಚಾರಣೆ

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಭಾರತ ಪ್ರವಾಸ ಇಂದಿನಿಂದ

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಅವರ ಮೂರು ದಿನಗಳ ಭಾರತ ಪ್ರವಾಸ ಮಂಗಳವಾರದಿಂದ ಆರಂಭವಾಗಲಿದೆ.
Last Updated 16 ಫೆಬ್ರುವರಿ 2026, 16:42 IST
ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಭಾರತ ಪ್ರವಾಸ ಇಂದಿನಿಂದ

ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ: 7 ಸಾವು

Fire Tragedy: ರಾಜಸ್ಥಾನದ ಖೈರತಲ್‌ ತಿಜಾರ ಜಿಲ್ಲೆಯ ಭಿವಾಡಿಯಲ್ಲಿ ಗಾರ್ಮೆಂಟ್‌ ಕಾರ್ಖಾನೆ ಹೆಸರಿನಲ್ಲಿ ಕಾನೂನುಬಾಹಿರವಾಗಿ ಪಟಾಕಿ ತಯಾರು ಮಾಡುತ್ತಿದ್ದ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಸುಮಾರು 7 ಮಂದಿ ಮೃತಪಟ್ಟಿದ್ದಾರೆ.
Last Updated 16 ಫೆಬ್ರುವರಿ 2026, 16:41 IST
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ: 7 ಸಾವು
ADVERTISEMENT

ಗೇಟ್ಸ್‌ ಸಹಭಾಗಿತ್ವದಿಂದ ಆಂಧ್ರ ಅಭಿವೃದ್ಧಿ: ಆಂಧ್ರ ಪ್ರದೇಶ ಸಿಎಂ ನಾಯ್ಡು

‘ಗೇಟ್ಸ್‌ ಪ್ರತಿಷ್ಠಾನದ ಸಹಯೋಗದಿಂದ ರಾಜ್ಯದ ಅಭಿವೃದ್ಧಿಯೇ ಬದಲಾಗಲಿದೆ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2026, 16:41 IST
ಗೇಟ್ಸ್‌ ಸಹಭಾಗಿತ್ವದಿಂದ ಆಂಧ್ರ ಅಭಿವೃದ್ಧಿ: ಆಂಧ್ರ ಪ್ರದೇಶ ಸಿಎಂ ನಾಯ್ಡು

ಎಸ್‌ಐಆರ್‌: 7 ಚುನಾವಣಾ ಅಧಿಕಾರಿಗಳ ಅಮಾನತು

West Bengal SIR: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ದುರ್ನಡತೆ ಆರೋಪದ ಮೇಲೆ ಏಳು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
Last Updated 16 ಫೆಬ್ರುವರಿ 2026, 16:37 IST
ಎಸ್‌ಐಆರ್‌: 7 ಚುನಾವಣಾ ಅಧಿಕಾರಿಗಳ ಅಮಾನತು

10ನೇ ತರಗತಿ ಮೊದಲ ಪರೀಕ್ಷೆ ಕಡ್ಡಾಯ: ಸಿಬಿಎಸ್‌ಇ ಸ್ಪಷ್ಟನೆ

‘ಮೊದಲನೇ ಪರೀಕ್ಷೆಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಬರಿಯಲೇಬೇಕು. ಇಲ್ಲವಾದಲ್ಲಿ ಎರಡನೇ ಪರೀಕ್ಷೆಗೆ ಅವಕಾಶವಿಲ್ಲ’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಸೋಮವಾರ ಸ್ಪಷ್ಟನೆ ನೀಡಿದೆ.
Last Updated 16 ಫೆಬ್ರುವರಿ 2026, 16:37 IST
10ನೇ ತರಗತಿ ಮೊದಲ ಪರೀಕ್ಷೆ ಕಡ್ಡಾಯ: ಸಿಬಿಎಸ್‌ಇ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT