ನಾನು ಭ್ರಷ್ಟ ಅಲ್ಲ, ಪ್ರಾಮಾಣಿಕ ಎಂದು ಬಿಕ್ಕಿ ಬಿಕ್ಕಿ ಅತ್ತ ಅರವಿಂದ ಕೇಜ್ರಿವಾಲ್
Delhi Excise Policy Case: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆ ನೀಡಿದ ಬಳಿಕ ಅರವಿಂದ ಕೇಜ್ರಿವಾಲ್ ಭಾವೋದ್ರಿಕ್ತರಾಗಿ ಮಾತನಾಡಿ, ತಾವು ಮತ್ತು ಮನೀಶ್ ಸಿಸೋಡಿಯಾ ಪ್ರಾಮಾಣಿಕರು ಎಂದು ಹೇಳಿದರು.Last Updated 27 ಫೆಬ್ರುವರಿ 2026, 10:55 IST