ಶುಕ್ರವಾರ, 2 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ರಾಹುಲ್‌ಗೆ ಆಘಾತ ತಂದ ‘ಇವಿಎಂ’ ಸಮೀಕ್ಷೆ: ಬಿಜೆಪಿ

EVM Survey Result: ಕರ್ನಾಟಕದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ 83.61ರಷ್ಟು ಜನರು ಇವಿಎಂ ವಿಶ್ವಾಸಾರ್ಹವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಫಲಿತಾಂಶ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆಘಾತಕಾರಿಯೆಂದು ಬಿಜೆಪಿ ಟೀಕಿಸಿದೆ.
Last Updated 2 ಜನವರಿ 2026, 16:19 IST
ರಾಹುಲ್‌ಗೆ ಆಘಾತ ತಂದ ‘ಇವಿಎಂ’ ಸಮೀಕ್ಷೆ: ಬಿಜೆಪಿ

ಪಾಕ್‌ನಿಂದ ದಾರಿ ತಪ್ಪಿಸುವ ಚಿತ್ರಗಳ ಪ್ರಸಾರ: ಭಾರತೀಯ ಸೇನೆ

Fake Attack Claims: ‘ಆಪರೇಷನ್‌ ಸಿಂಧೂರದ’ ವೇಳೆ ಭಾರತೀಯ ಸೇನಾ ಸೌಲಭ್ಯಗಳ ಮೇಲೆ ಪಂಜಾಬ್‌ನಲ್ಲಿ ದಾಳಿ ನಡೆಸಲಾಗಿದೆ ಎಂಬ ತಪ್ಪು ಚಿತ್ರಗಳನ್ನು ಪಾಕಿಸ್ತಾನ ಮೂಲದ ಖಾತೆಗಳಲ್ಲಿ ಹರಡಲಾಗುತ್ತಿದ್ದು, ಸೇನೆಯು ಇದನ್ನು ಖಂಡಿಸಿದೆ.
Last Updated 2 ಜನವರಿ 2026, 16:15 IST
ಪಾಕ್‌ನಿಂದ ದಾರಿ ತಪ್ಪಿಸುವ ಚಿತ್ರಗಳ ಪ್ರಸಾರ: ಭಾರತೀಯ ಸೇನೆ

ಅಶ್ಲೀಲ ವಿಷಯವಸ್ತು ತೆಗೆದುಹಾಕಲು ‘ಎಕ್ಸ್‌’ಗೆ ಕೇಂದ್ರ ಸರ್ಕಾರ ಸೂಚನೆ

Content Removal Order: ಎಲ್ಲ ಬಗೆಯ ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯವಸ್ತುಗಳನ್ನು ವೇದಿಕೆಯಿಂದ ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ಗೆ ಕೇಂದ್ರ ಸರ್ಕಾರ ಶುಕ್ರವಾರ ಸೂಚಿಸಿದೆ.
Last Updated 2 ಜನವರಿ 2026, 16:03 IST
ಅಶ್ಲೀಲ ವಿಷಯವಸ್ತು ತೆಗೆದುಹಾಕಲು ‘ಎಕ್ಸ್‌’ಗೆ ಕೇಂದ್ರ ಸರ್ಕಾರ ಸೂಚನೆ

ಉಮರ್ ಖಾಲಿದ್‌ಗೆ ಮಮ್ದಾನಿ ಪತ್ರ: ಬಿಜೆಪಿ, ವಿಎಚ್‌ಪಿ ಕಿಡಿ

Foreign Interference: ಜೈಲಿನಲ್ಲಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ಪತ್ರ ಬರೆಯುವ ಮೂಲಕ ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ
Last Updated 2 ಜನವರಿ 2026, 16:01 IST
 ಉಮರ್ ಖಾಲಿದ್‌ಗೆ ಮಮ್ದಾನಿ ಪತ್ರ: ಬಿಜೆಪಿ, ವಿಎಚ್‌ಪಿ ಕಿಡಿ

ಹಣಕಾಸು ವಿಚಾರದಲ್ಲಿ ಪತಿ ತೋರುವ ಪ್ರಾಬಲ್ಯ ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್‌

ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಕ್ರಿಮಿನಲ್ ದಾವೆ ಅಸ್ತ್ರವಾಗದು
Last Updated 2 ಜನವರಿ 2026, 15:55 IST
ಹಣಕಾಸು ವಿಚಾರದಲ್ಲಿ ಪತಿ ತೋರುವ ಪ್ರಾಬಲ್ಯ ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್‌

ಸೌದಿ ಅರೇಬಿಯಾಗೆ ಔಷಧಿ ಒಯ್ಯಲು ಅನುಮತಿ ಕಡ್ಡಾಯ: ಎನ್‌ಸಿಬಿ

Indian Tourists Saudi: ಭಾರತೀಯ ಪ್ರವಾಸಿಗರು ಸೌದಿ ಅರೇಬಿಯಾಗೆ ವೈಯಕ್ತಿಕ ಬಳಕೆಗಾಗಿ ಔಷಧಿ ತೆಗೆದುಕೊಂಡು ಹೋಗುವ ಮೊದಲು ಸ್ಥಳೀಯ ಆಡಳಿತದಿಂದ ಆನ್‌ಲೈನ್ ಮೂಲಕ ಕಡ್ಡಾಯ ಅನುಮತಿ ಪಡೆಯಬೇಕಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
Last Updated 2 ಜನವರಿ 2026, 15:49 IST
ಸೌದಿ ಅರೇಬಿಯಾಗೆ ಔಷಧಿ ಒಯ್ಯಲು ಅನುಮತಿ ಕಡ್ಡಾಯ: ಎನ್‌ಸಿಬಿ

ಬಾಂಗ್ಲಾ ಕ್ರಿಕೆಟಿಗನ ಖರೀದಿ: ಶಾರುಖ್ ಬೆಂಬಲಕ್ಕೆ ನಿಂತ ವಿಪಕ್ಷಗಳು, BJP ವಿರೋಧ

KKR IPL Auction: ಶಾರುಕ್ ಖಾನ್ ಅವರ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಝೂರ್ ರೆಹಮಾನ್ ಅವರನ್ನು ಖರೀದಿಸಿದ್ದನ್ನು ಹಿನ್ನೆಲೆ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ಉಂಟಾಗಿದೆ.
Last Updated 2 ಜನವರಿ 2026, 15:46 IST
ಬಾಂಗ್ಲಾ ಕ್ರಿಕೆಟಿಗನ ಖರೀದಿ: ಶಾರುಖ್ ಬೆಂಬಲಕ್ಕೆ ನಿಂತ ವಿಪಕ್ಷಗಳು, BJP ವಿರೋಧ
ADVERTISEMENT

ಶುದ್ಧ ನೀರು, ಗಾಳಿ ಕಲ್ಪಿಸಲು ಮೋದಿ ಸರ್ಕಾರ ವಿಫಲ: ಮಲ್ಲಿಕಾರ್ಜುನ ಖರ್ಗೆ

Indore Inicident: ಜಲ ಜೀವನ್ ಮಿಷನ್ ಬಗ್ಗೆ ಪ್ರಧಾನಿ ಮೋದಿ ಬೊಂಬೆ ಹಾಕುತ್ತಿದ್ದಾರೆ ಆದರೆ ಇಂದೋರ್‌ನಲ್ಲಿ ಕಲುಷಿತ ನೀರಿನಿಂದ ಮೃತರಾದವರ ಬಗ್ಗೆ ಅವರು ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
Last Updated 2 ಜನವರಿ 2026, 14:33 IST
ಶುದ್ಧ ನೀರು, ಗಾಳಿ ಕಲ್ಪಿಸಲು ಮೋದಿ ಸರ್ಕಾರ ವಿಫಲ: ಮಲ್ಲಿಕಾರ್ಜುನ ಖರ್ಗೆ

ಎಸ್‌ಐಆರ್‌ ಅರ್ಜಿ ಭರ್ತಿ: ನಗರಗಳಿಗಿಂತ ಗ್ರಾಮೀಣ ಪ್ರದೇಶಗಳೇ ಮುಂದು

Voter List Update: ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಗ್ರಾಮೀಣ ಭಾಗದವರು ಅರ್ಜಿ ವಾಪಸ್ ಮಾಡುವ ಪ್ರಮಾಣ ನಗರ ಪ್ರದೇಶಕ್ಕಿಂತ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಜನವರಿ 2026, 14:30 IST
ಎಸ್‌ಐಆರ್‌ ಅರ್ಜಿ ಭರ್ತಿ: ನಗರಗಳಿಗಿಂತ ಗ್ರಾಮೀಣ ಪ್ರದೇಶಗಳೇ ಮುಂದು

ಮಂಗಗಳ ಓಡಿಸಲು ಲಂಗೂರಗಳ ಧ್ವನಿ ಮಿಮಿಕ್ರಿ: ಟೆಂಡರ್ ಆಹ್ವಾನಿಸಿದ ದೆಹಲಿ ಸರ್ಕಾರ

Monkey Menace Delhi: ವಿಧಾನಸಭೆ ಆವರಣ ಪ್ರವೇಶಿಸಿ, ತೊಂದರೆ ನೀಡುತ್ತಿರುವ ಮಂಗಗಳನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಮುಂದಾಗಿದೆ.
Last Updated 2 ಜನವರಿ 2026, 14:23 IST
ಮಂಗಗಳ ಓಡಿಸಲು ಲಂಗೂರಗಳ ಧ್ವನಿ ಮಿಮಿಕ್ರಿ: ಟೆಂಡರ್ ಆಹ್ವಾನಿಸಿದ ದೆಹಲಿ ಸರ್ಕಾರ
ADVERTISEMENT
ADVERTISEMENT
ADVERTISEMENT