ಮಂಗಳವಾರ, 20 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಬೋಡೊ–ಆದಿವಾಸಿಗಳ ನಡುವೆ ಘರ್ಷಣೆಯಲ್ಲಿ ವ್ಯಕ್ತಿ ಸಾವು: ಇಂಟರ್ನೆಟ್‌ ಸೇವೆ ಸ್ಥಗಿತ

Ethnic Violence Assam: ಅಸ್ಸಾಂನ ಕೊಕ್ರಾಝಾರ್‌ನಲ್ಲಿ ಬೋಡೊ ಮತ್ತು ಆದಿವಾಸಿಗಳ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಹಿಂಸಾಚಾರದ ನಡುವೆ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Last Updated 20 ಜನವರಿ 2026, 14:45 IST
ಬೋಡೊ–ಆದಿವಾಸಿಗಳ ನಡುವೆ ಘರ್ಷಣೆಯಲ್ಲಿ ವ್ಯಕ್ತಿ ಸಾವು: ಇಂಟರ್ನೆಟ್‌ ಸೇವೆ ಸ್ಥಗಿತ

ಎಸ್‌ಐಆರ್‌: ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಶಮಿ

Mohammed Shami SIR: ಪಶ್ಚಿಮಬಂಗಾಳದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ವಿಚಾರಣೆಗೆ ಮೊಹಮ್ಮದ್ ಶಮಿ ಅವರು ವಾಸಸ್ಥಳದ ವ್ಯತ್ಯಾಸದ ಕಾರಣದಿಂದ ನೋಟಿಸ್‌ಗೆ ಸ್ಪಂದಿಸಿ ಹಾಜರಾದರು.
Last Updated 20 ಜನವರಿ 2026, 14:34 IST
ಎಸ್‌ಐಆರ್‌: ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಶಮಿ

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: 3 ರಾಜ್ಯಗಳಲ್ಲಿ ಇ.ಡಿ ದಾಳಿ

ED Investigation Sabarimala: ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ 21 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜನವರಿ 2026, 14:31 IST
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: 3 ರಾಜ್ಯಗಳಲ್ಲಿ ಇ.ಡಿ ದಾಳಿ

ನೂತನ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ಸ್ವೀಕಾರ: ನಿತಿನ್ ಅವರೇ ನನ್ನ ಬಾಸ್ ಎಂದ ಮೋದಿ

Modi on New BJP Chief: ನಿತಿನ್ ನಬೀನ್ ಅವರು ನಮ್ಮೆಲ್ಲರ ಅಧ್ಯಕ್ಷರಾಗಿದ್ದಾರೆ. ಪಕ್ಷದ ವಿಚಾರಗಳಲ್ಲಿ ಅವರು ನನ್ನ ಬಾಸ್ ಎಂದು ಪ್ರಧಾನಿ ಮೋದಿ ಹೇಳಿದರು. ಬಿಜೆಪಿಯಲ್ಲಿ ನೂತನ ನಾಯಕರ ಆಯ್ಕೆ ಕುರಿತ ವಿವಾದಗಳು ಮುಂದುವರಿದಿವೆ.
Last Updated 20 ಜನವರಿ 2026, 14:21 IST
ನೂತನ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ಸ್ವೀಕಾರ: ನಿತಿನ್ ಅವರೇ ನನ್ನ ಬಾಸ್ ಎಂದ ಮೋದಿ

ಲಖನೌ ಕನ್ನಡಿಗರಿಂದ ಸುಗ್ಗಿ ಸಂಕ್ರಾಂತಿ: ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

Kannada Festival in Lucknow: ಲಖನೌನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಅಸೋಸಿಯೇಷನ್ ಸಹಯೋಗದಲ್ಲಿ ಸುಗ್ಗಿ ಸಂಕ್ರಾಂತಿ ಸಾಂಸ್ಕೃತಿಕ ಕಾರ್ಯಕ್ರಮ ಭವ್ಯವಾಗಿ ಜರುಗಿತು, ವಿವಿಧ ಕಲಾ ಪ್ರದರ್ಶನಗಳು ಗಮನಸೆಳೆದವು.
Last Updated 20 ಜನವರಿ 2026, 14:05 IST
ಲಖನೌ ಕನ್ನಡಿಗರಿಂದ ಸುಗ್ಗಿ ಸಂಕ್ರಾಂತಿ: ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಆಯ್ದ ಕೆಲವರಿಗೆ ವರ್ಗಾಯಿಸುತ್ತಿದ್ದಾರೆ: ರಾಹುಲ್

Narendra Modi: 'ನಾವು ಜನರ ಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸುತ್ತಿದ್ದರೆ, ಪ್ರಧಾನಿ ಮೋದಿ ಅವರು ದೇಶದ ಸಂಪತ್ತನ್ನು ಆಯ್ದ ಕೆಲವರಿಗೆ ವರ್ಗಾಯಿಸುತ್ತಿದ್ದಾರೆ' ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 20 ಜನವರಿ 2026, 10:56 IST
ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಆಯ್ದ ಕೆಲವರಿಗೆ ವರ್ಗಾಯಿಸುತ್ತಿದ್ದಾರೆ: ರಾಹುಲ್

ರಾಜ್ಯಪಾಲರು ಸಂಪುಟ ನೀಡಿದ ಭಾಷಣದ ಕೆಲವು ಭಾಗಗಳನ್ನು ಓದಿಲ್ಲ: ಸಿಎಂ ವಿಜಯನ್ ಆರೋಪ

Kerala Assembly News: ವಿಧಾನಸಭೆಯಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸಂಪುಟ ಅನುಮೋದಿಸಿದ ನೀತಿ ಭಾಷಣದ ಎರಡು ಪ್ರಮುಖ ಪ್ಯಾರಾಗ್ರಾಫ್‌ಗಳನ್ನು ಓದಿಲ್ಲ ಎಂದು ಸಿಎಂ ವಿಜಯನ್ ಕಿಡಿಕಾರಿದ್ದಾರೆ.
Last Updated 20 ಜನವರಿ 2026, 9:31 IST
ರಾಜ್ಯಪಾಲರು ಸಂಪುಟ ನೀಡಿದ ಭಾಷಣದ ಕೆಲವು ಭಾಗಗಳನ್ನು ಓದಿಲ್ಲ: ಸಿಎಂ ವಿಜಯನ್ ಆರೋಪ
ADVERTISEMENT

ಪದೇ ಪದೇ ಮೈಕ್ ಆಫ್ ಮಾಡಲಾಗುತ್ತಿತ್ತು:ಸದನದಿಂದ ಹೊರಬಂದ ತ.ನಾಡು ರಾಜ್ಯಪಾಲರ ಉತ್ತರ

RN Ravi: ತಮಿಳುನಾಡಿನ ಡಿಎಂಕೆ ಸರ್ಕಾರ ಸಿದ್ಧಪಡಿಸಿದ ಭಾಷಣದ ಪಠ್ಯದಲ್ಲಿ ತಪ್ಪುಗಳು ಇದ್ದ ಕಾರಣ ರಾಜ್ಯಪಾಲ ಆರ್‌.ಎನ್‌.ರವಿ ಅವರು ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರ ನಡೆದರು ಎಂದು ಲೋಕಭವನ ತಿಳಿಸಿದೆ. ಸದನವನ್ನು ಉದ್ದೇಶಿಸಿ ವಾಡಿಕೆಯಂತೆ ರಾಜ್ಯಪಾಲರು
Last Updated 20 ಜನವರಿ 2026, 9:29 IST
ಪದೇ ಪದೇ ಮೈಕ್ ಆಫ್ ಮಾಡಲಾಗುತ್ತಿತ್ತು:ಸದನದಿಂದ ಹೊರಬಂದ ತ.ನಾಡು ರಾಜ್ಯಪಾಲರ ಉತ್ತರ

ಪಕ್ಷದ ವಿಚಾರಗಳಲ್ಲಿ ನಿತಿನ್ ನಬಿನ್‌ ನನಗೂ ಬಾಸ್‌; ಪ್ರಧಾನಿ ಮೋದಿ

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಪದಗ್ರಹಣ. ನಾನು ಕೇವಲ ಪಕ್ಷದ ಕಾರ್ಯಕರ್ತ, ನಿತಿನ್ ನಬಿನ್ ನನಗೂ ಬಾಸ್ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 20 ಜನವರಿ 2026, 8:01 IST
ಪಕ್ಷದ ವಿಚಾರಗಳಲ್ಲಿ ನಿತಿನ್ ನಬಿನ್‌ ನನಗೂ ಬಾಸ್‌; ಪ್ರಧಾನಿ ಮೋದಿ

ಯುಎಇ ಅಧ್ಯಕ್ಷರ 3.5 ಗಂಟೆಗಳ ಭಾರತ ಪ್ರವಾಸ; ರಕ್ಷಣಾ ವಲಯ ಸೇರಿದಂತೆ ಬೃಹತ್ ಒಪ್ಪಂದ

India UAE Relations: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರದಂದು ಭಾರತ ಪ್ರವಾಸ ಕೈಗೊಂಡಿದ್ದಾರೆ. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣಾ ಸೇರಿದಂತೆ ಬೃಹತ್ ಒಪ್ಪಂದದ ಕುರಿತು ಚರ್ಚಿಸಿದ್ದಾರೆ
Last Updated 20 ಜನವರಿ 2026, 7:44 IST
ಯುಎಇ ಅಧ್ಯಕ್ಷರ 3.5 ಗಂಟೆಗಳ ಭಾರತ ಪ್ರವಾಸ; ರಕ್ಷಣಾ ವಲಯ ಸೇರಿದಂತೆ ಬೃಹತ್ ಒಪ್ಪಂದ
ADVERTISEMENT
ADVERTISEMENT
ADVERTISEMENT