ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಸಾಮೂಹಿಕ ಅತ್ಯಾಚಾರ ಆರೋಪ: ಇಬ್ಬರ ಬಂಧನ

Minor Assault Case: ಸಂತ ಕಬೀರ ನಗರ (ಉತ್ತರ ಪ್ರದೇಶ) ಮಹುಲಿ ಪಟ್ಟಣದಲ್ಲಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 14:49 IST
ಸಾಮೂಹಿಕ ಅತ್ಯಾಚಾರ ಆರೋಪ: ಇಬ್ಬರ ಬಂಧನ

ನಕ್ಸಲ್‌ ನಾಯಕ ಪ್ರಭಾಕರ್‌ ಹತ್ಯೆ

Maoist Leader Killed: ಮಹಾರಾಷ್ಟ್ರ–ಛತ್ತೀಸಗಢ ಗಡಿಯಲ್ಲಿ ನಡೆದ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ಸಿಪಿಎಂ ನಾಯಕರಲ್ಲಿ ಒಬ್ಬನಾದ ಪ್ರಭಾಕರ್‌ ರಾವ್ ಅಲಿಯಾಸ್‌ ಲೋಕೇಟಿ ಚಂದರ್‌ ರಾವ್ ಸೇರಿ ಏಳು ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.
Last Updated 7 ಫೆಬ್ರುವರಿ 2026, 14:48 IST
ನಕ್ಸಲ್‌ ನಾಯಕ ಪ್ರಭಾಕರ್‌ ಹತ್ಯೆ

ಛತ್ತೀಸಗಢ: ಒಟ್ಟು ₹1.68 ಕೋಟಿ ಇನಾಮು ಘೋಷಣೆಯಾಗಿದ್ದ 51 ನಕ್ಸಲರ ಶರಣಾಗತಿ

Naxal Surrender: ಛತ್ತೀಸಗಢದ ಬಸ್ತರ್ ವಿಭಾಗದ ಎರಡು ಜಿಲ್ಲೆಗಳಲ್ಲಿ ಶನಿವಾರ 51 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 14:48 IST
ಛತ್ತೀಸಗಢ: ಒಟ್ಟು ₹1.68 ಕೋಟಿ ಇನಾಮು ಘೋಷಣೆಯಾಗಿದ್ದ 51 ನಕ್ಸಲರ ಶರಣಾಗತಿ

ಸದನದ ಘನತೆ ಕಾಪಾಡಿ: ಓಂ ಬಿರ್ಲಾ

Om Birla Statement: ಪಟ್ನಾದಲ್ಲಿ ನಡೆದ ಬಿಹಾರ ವಿಧಾನಸಭೆಯ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಓಂ ಬಿರ್ಲಾ ಸದನದ ಶಿಷ್ಟಾಚಾರ ಪಾಲನೆಗೆ ಸಲಹೆ ನೀಡಿದ್ದು, ಪ್ರಜಾಪ್ರಭುತ್ವದಲ್ಲಿ ಸಂವಾದದ ಮಹತ್ವವನ್ನು ಹೈಲೈಟ್ ಮಾಡಿದರು.
Last Updated 7 ಫೆಬ್ರುವರಿ 2026, 14:46 IST
ಸದನದ ಘನತೆ ಕಾಪಾಡಿ: ಓಂ ಬಿರ್ಲಾ

ಸಹೋದರಿಯರ ಆತ್ಮಹತ್ಯೆ ಪ್ರಕರಣ:ಮೊಬೈಲ್ ಕಸಿದುಕೊಂಡಿದ್ದರಿಂದ ಖಿನ್ನರಾಗಿದ್ದ ಮಕ್ಕಳು

ಗಾಜಿಯಾಬಾದ್‌: ಮೂವರು ಸಹೋದರಿಯರ ಆತ್ಮಹತ್ಯೆ ಪ್ರಕರಣ
Last Updated 7 ಫೆಬ್ರುವರಿ 2026, 14:34 IST
ಸಹೋದರಿಯರ ಆತ್ಮಹತ್ಯೆ ಪ್ರಕರಣ:ಮೊಬೈಲ್ ಕಸಿದುಕೊಂಡಿದ್ದರಿಂದ ಖಿನ್ನರಾಗಿದ್ದ ಮಕ್ಕಳು

ಪಪ್ಪು ಯಾದವ್ ಬಂಧನ ರಾಜಕೀಯ ಸೇಡಿನ ಕೃತ್ಯ: ರಾಹುಲ್ ಗಾಂಧಿ

Rahul Gandhi Statement: ಪಪ್ಪು ಯಾದವ್ ಬಂಧನವು ನ್ಯಾಯಕ್ಕಾಗಿ ಧ್ವನಿಯೆತ್ತುವವರನ್ನು ಬೆದರಿಸುವ ರಾಜಕೀಯ ಸೇಡಿನ ಕೃತ್ಯವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪಟ್ನಾ ನ್ಯಾಯಾಲಯ ಅವರು ಎರಡು ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
Last Updated 7 ಫೆಬ್ರುವರಿ 2026, 14:31 IST
ಪಪ್ಪು ಯಾದವ್ ಬಂಧನ ರಾಜಕೀಯ ಸೇಡಿನ ಕೃತ್ಯ: ರಾಹುಲ್ ಗಾಂಧಿ

ಶಬರಿಮಲೆ ಚಿನ್ನ ಕಳವು ಪ್ರಕರಣ: ಅಡೂರು ಪ್ರಕಾಶ್‌ ವಿಚಾರಣೆ

Sabarimala Gold Scam: ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಅಡೂರು ಪ್ರಕಾಶ್ ಅವರನ್ನು ವಿಶೇಷ ತನಿಖಾ ತಂಡವು ಎರಡು ಗಂಟೆಗಳ ಕಾಲ ತೀವ್ರವಾಗಿ ವಿಚಾರಣೆ ನಡೆಸಿತು.
Last Updated 7 ಫೆಬ್ರುವರಿ 2026, 14:29 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಅಡೂರು ಪ್ರಕಾಶ್‌ ವಿಚಾರಣೆ
ADVERTISEMENT

ಕೌಲಾಲಂಪುರದಲ್ಲಿ ಮೋದಿ: ಭಾರತ–ಮಲೇಷ್ಯಾ ನಡುವೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

India Malaysia Talks: ಕೌಲಾಲಂಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
Last Updated 7 ಫೆಬ್ರುವರಿ 2026, 13:46 IST
ಕೌಲಾಲಂಪುರದಲ್ಲಿ ಮೋದಿ: ಭಾರತ–ಮಲೇಷ್ಯಾ ನಡುವೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

RSS Mohan Bhagwat: ‘ಹಿಂದೂ’ ಎಂಬ ಪದವು ನಾಮಪದವಲ್ಲ, ಅದು ವಿಶೇಷಣ. ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.
Last Updated 7 ಫೆಬ್ರುವರಿ 2026, 13:12 IST
ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಅಮೆರಿಕದಿಂದ ಆಮದಾಗುವ, ಭಾರತದಿಂದ ರಫ್ತಾಗುವ ಶೂನ್ಯ ಸುಂಕದ ಉತ್ಪನ್ನಗಳು ಇಂತಿವೆ

Zero Tariff Imports: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿ, ಪಿಯೂಷ್ ಗೋಯಲ್ ಅವರು ಅಮೆರಿಕದ ಆಲ್ಕೊಹಾಲ್ ಪಾನೀಯ, ಔಷಧಿ, ವೈದ್ಯಕೀಯ ಸಾಧನಗಳು ಹಾಗೂ ಭಾರತೀಯ ಮಸಾಲೆ, ರತ್ನಗಳು ಶೂನ್ಯ ಸುಂಕಕ್ಕೆ ಒಳಪಡುವುದಾಗಿ ಹೇಳಿದರು.
Last Updated 7 ಫೆಬ್ರುವರಿ 2026, 13:02 IST
ಅಮೆರಿಕದಿಂದ ಆಮದಾಗುವ, ಭಾರತದಿಂದ ರಫ್ತಾಗುವ ಶೂನ್ಯ ಸುಂಕದ ಉತ್ಪನ್ನಗಳು ಇಂತಿವೆ
ADVERTISEMENT
ADVERTISEMENT
ADVERTISEMENT