ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಒಂದೇ ಹಂತದಲ್ಲಿ ಚುನಾವಣೆ ನಡೆಸಿ: ತಮಿಳುನಾಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನವಿ

Assembly Election 2026: ತಮಿಳುನಾಡಿನ ವಿಧಾನಸಭಾ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಮನವಿ ಮಾಡಿದರು.
Last Updated 26 ಫೆಬ್ರುವರಿ 2026, 16:01 IST
ಒಂದೇ ಹಂತದಲ್ಲಿ ಚುನಾವಣೆ ನಡೆಸಿ: ತಮಿಳುನಾಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನವಿ

ಹಿಂಸಾಚಾರಕ್ಕೆ ತಿರುಗಿದ ಎಲ್‌ಆ್ಯಂಡ್‌ ಟಿ ಕಂಪನಿಯ ಕಾರ್ಮಿಕರ ಪ್ರತಿಭಟನೆ

Hazira Industrial Area: ವೇತನ ಹೆಚ್ಚಿಸಬೇಕು, 12 ಗಂಟೆಗಳ ಕೆಲಸದ ಅವಧಿಯನ್ನು 8 ಗಂಟೆಗೆ ತಗ್ಗಿಸಬೇಕು ಎಂದು ಆಗ್ರಹಿಸಿ, ಸೂರತ್‌ ಸಮೀಪದ ಹಜೀರಾ ಕೈಗಾರಿಕಾ ಪ್ರದೇಶದಲ್ಲಿರುವ ಎಲ್‌ಆ್ಯಂಡ್‌ ಟಿ ಕಂಪನಿಯ ಉಕ್ಕು ತಯಾರಿಕಾ ಘಟಕದ ನೂರಾರು ಕಾರ್ಮಿಕರು ಗುರುವಾರ ಪ್ರತಿಭಟಿಸಿದರು.
Last Updated 26 ಫೆಬ್ರುವರಿ 2026, 15:48 IST
ಹಿಂಸಾಚಾರಕ್ಕೆ ತಿರುಗಿದ ಎಲ್‌ಆ್ಯಂಡ್‌ ಟಿ ಕಂಪನಿಯ ಕಾರ್ಮಿಕರ ಪ್ರತಿಭಟನೆ

26 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

News Highlights: ಫೆಬ್ರುವರಿ 26ರ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಕ್ರೀಡೆ ಕ್ಷೇತ್ರಗಳ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
Last Updated 26 ಫೆಬ್ರುವರಿ 2026, 15:41 IST
26 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ತೀರ್ಪು ಬರೆಯುವ ಕಾರ್ಯವೂ ಹೊರಗುತ್ತಿಗೆಗೆ: ಸುಪ್ರೀಂ ಕೋರ್ಟ್ ಅಸಮಾಧಾನ

Tribunal Reforms: ದೇಶದಲ್ಲಿನ ಕೆಲ ನ್ಯಾಯಮಂಡಳಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌,‘ಇವು ಯಾವುದೇ ರೀತಿಯ ಉತ್ತರದಾಯಿತ್ವದ ಇಲ್ಲದ ‘ಗೊಂದಲದ ಗೂಡುಗಳು’ ಹಾಗೂ ‘ಹೊರೆ’ಯಾಗಿ ಪರಿಣಮಿಸಿವೆ’ ಎಂದು ಗುರುವಾರ ಚಾಟಿ ಬೀಸಿದೆ.
Last Updated 26 ಫೆಬ್ರುವರಿ 2026, 15:34 IST
ತೀರ್ಪು ಬರೆಯುವ ಕಾರ್ಯವೂ ಹೊರಗುತ್ತಿಗೆಗೆ: ಸುಪ್ರೀಂ ಕೋರ್ಟ್ ಅಸಮಾಧಾನ

ಅರಾವಳಿ ಶ್ರೇಣಿಗಳ ವ್ಯಾಖ್ಯಾನಕ್ಕೆ ತಜ್ಞರ ಹೆಸರು ಸೂಚಿಸಿ: ಸುಪ್ರೀಂ ಕೋರ್ಟ್

Expert Committee: ಅರಾವಳಿ ಪರ್ವತ ಶ್ರೇಣಿಗಳ ವ್ಯಾಖ್ಯಾನ ಯಾವ ರೀತಿ ಇರಬೇಕು ಎಂಬ ಕುರಿತು ಪರಿಶೀಲನೆ ನಡೆಸುವ ಸಮಿತಿಗೆ ವಿಷಯ ತಜ್ಞರ ಹೆಸರು ಸೂಚಿಸುವಂತೆ ಕೇಂದ್ರ ಪರಿಸರ ಸಚಿವಾಲಯ ಮತ್ತು ಇತರ ಭಾಗೀದಾರರನ್ನು ಸುಪ್ರೀಂ ಕೋರ್ಟ್‌ ಗುರುವಾರ ಕೇಳಿಕೊಂಡಿದೆ.
Last Updated 26 ಫೆಬ್ರುವರಿ 2026, 15:34 IST
ಅರಾವಳಿ ಶ್ರೇಣಿಗಳ ವ್ಯಾಖ್ಯಾನಕ್ಕೆ ತಜ್ಞರ ಹೆಸರು ಸೂಚಿಸಿ: ಸುಪ್ರೀಂ ಕೋರ್ಟ್

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತ ಅಧ್ಯಾಯ: ಧರ್ಮೇಂದ್ರ ಪ್ರಧಾನ್ ಅಸಮಾಧಾನ

NCERT Textbook Controversy: ನ್ಯಾಯಾಂಗ ಭ್ರಷ್ಟಾಚಾರ ಕುರಿತ ಅಧ್ಯಾಯದ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಸಮಾಧಾನ ವ್ಯಕ್ತಪಡಿಸಿ, ತನಿಖೆ ಹಾಗೂ ಕ್ರಮದ ಭರವಸೆ ನೀಡಿದ್ದಾರೆ.
Last Updated 26 ಫೆಬ್ರುವರಿ 2026, 15:24 IST
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತ ಅಧ್ಯಾಯ: ಧರ್ಮೇಂದ್ರ ಪ್ರಧಾನ್ ಅಸಮಾಧಾನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತ ಅಧ್ಯಾಯ: ಕ್ಷಮೆ ಕೋರಿದ ಎನ್‌ಸಿಇಆರ್‌ಟಿ

NCERT Textbook Row: 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಕುರಿತ ಅಧ್ಯಾಯ ಪ್ರಕಟಿಸಿದ್ದಕ್ಕೆ ಎನ್‌ಸಿಇಆರ್‌ಟಿ ಕ್ಷಮೆ ಕೋರಿದ್ದು, 2026–27ರಲ್ಲಿ ಮರುರಚನೆ ಮಾಡುವುದಾಗಿ ತಿಳಿಸಿದೆ.
Last Updated 26 ಫೆಬ್ರುವರಿ 2026, 14:49 IST
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತ ಅಧ್ಯಾಯ: ಕ್ಷಮೆ ಕೋರಿದ ಎನ್‌ಸಿಇಆರ್‌ಟಿ
ADVERTISEMENT

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖ: ಸುಪ್ರೀಂ ಕೋರ್ಟ್‌ ಹೇಳಿದ್ದೇನು?

NCERT Textbook Ban: ನ್ಯಾಯಾಂಗದ ಕುರಿತು ವಿವಾದಾತ್ಮಕ ಉಲ್ಲೇಖಗಳಿದ್ದ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮರುಮುದ್ರಣ ಮತ್ತು ಡಿಜಿಟಲ್ ವಿತರಣೆಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ.
Last Updated 26 ಫೆಬ್ರುವರಿ 2026, 14:18 IST
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖ: ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖ: ಪಠ್ಯಪುಸ್ತಕ ನಿಷೇಧಿಸಿ ‘ಸುಪ್ರೀಂ‘ ಆದೇಶ

NCERT Book Row: ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯ ಹೊಂದಿದ್ದ 8ನೇ ತರಗತಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿ ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳನ್ನು ಜಪ್ತಿ ಮಾಡಲು ಆದೇಶಿಸಿದೆ.
Last Updated 26 ಫೆಬ್ರುವರಿ 2026, 14:00 IST
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖ: ಪಠ್ಯಪುಸ್ತಕ ನಿಷೇಧಿಸಿ ‘ಸುಪ್ರೀಂ‘ ಆದೇಶ

ಕೇಂದ್ರ ಸರ್ಕಾರ vs ಸುಪ್ರೀಂ ಕೋರ್ಟ್ ಸಂಘರ್ಷದ ಹೊಗೆಗೆ ಕಿಡಿ ಹೊತ್ತಿಸಿದ ‘ಪಠ್ಯ’

Judiciary vs Executive: 2014ರಿಂದ ಈಚೆಗೆ, ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನಡುವೆ ಹಲವು ಭಿನ್ನಾಭಿಪ್ರಾಯಗಳು ಉದ್ಭವಿಸಿವೆ. ಸರ್ಕಾರದ ಹಲವು ನಿರ್ಧಾರಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಅಥವಾ ರದ್ದು ಮಾಡಿದ ಪ್ರಮುಖ ಪ್ರಸಂಗಗಳು ಇಲ್ಲಿವೆ.
Last Updated 26 ಫೆಬ್ರುವರಿ 2026, 13:53 IST
ಕೇಂದ್ರ ಸರ್ಕಾರ vs ಸುಪ್ರೀಂ ಕೋರ್ಟ್ ಸಂಘರ್ಷದ ಹೊಗೆಗೆ ಕಿಡಿ ಹೊತ್ತಿಸಿದ ‘ಪಠ್ಯ’
ADVERTISEMENT
ADVERTISEMENT
ADVERTISEMENT