ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಪ್ಯಾಕ್ಸ್ ಸಿಲಿಕಾ ಒಕ್ಕೂಟಕ್ಕೆ ಭಾರತ ಸೇರ್ಪಡೆ

Rare Earth Supply Chain: ವಿರಳ ಖನಿಜಗಳು ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿ ಬಲಪಡಿಸುವ ಉದ್ದೇಶದಿಂದ ಅಮೆರಿಕ ನೇತೃತ್ವದ ಪ್ಯಾಕ್ಸ್ ಸಿಲಿಕಾ ಒಕ್ಕೂಟಕ್ಕೆ ಭಾರತ ಸೇರ್ಪಡೆಯಾಗಿ ತಂತ್ರಜ್ಞಾನ ಸಹಕಾರ ವಿಸ್ತರಿಸಿದೆ.
Last Updated 21 ಫೆಬ್ರುವರಿ 2026, 0:43 IST
ಪ್ಯಾಕ್ಸ್ ಸಿಲಿಕಾ ಒಕ್ಕೂಟಕ್ಕೆ ಭಾರತ ಸೇರ್ಪಡೆ

ಮೈತೇಯಿ ದಾಳಿಯಲ್ಲಿ ಗಾಯಗೊಂಡಿದ್ದ ಶಾಸಕ ನಿಧನ

Kuki BJP MLA Death: 2023ರ ಮಣಿಪುರ ಹಿಂಸಾಚಾರದಲ್ಲಿ ಗಾಯಗೊಂಡ ಕುಕಿ ಸಮುದಾಯದ ಬಿಜೆಪಿ ಶಾಸಕ ವುಂಗ್‌ಜಾಗಿನ್‌ ವಾಲ್ಟೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
Last Updated 20 ಫೆಬ್ರುವರಿ 2026, 22:30 IST
ಮೈತೇಯಿ ದಾಳಿಯಲ್ಲಿ ಗಾಯಗೊಂಡಿದ್ದ ಶಾಸಕ ನಿಧನ

ಐಎನ್‌ಎಸ್‌ ಶಿಖರ: ನೌಕಾಪಡೆಯಿಂದ ಗುಪ್ತಚರ ವೈಫಲ್ಯ- ಬಾಂಬೆ ಹೈಕೋರ್ಟ್‌

Intelligence Failure: ಭಾರತೀಯ ನೌಕಾಪಡೆಯ ಪ್ರಮುಖ ವಾಯುನೆಲೆಗಳ ಪೈಕಿ ಒಂದಾಗಿರುವ ‘ಐಎನ್‌ಎಸ್‌ ಶಿಕ್ರ’ದ ಸಮೀಪ ಎತ್ತರದ ಕಟ್ಟಡ ನಿರ್ಮಾಣವಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಯನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ತರಾಟೆ ತೆಗೆದುಕೊಂಡಿದೆ.
Last Updated 20 ಫೆಬ್ರುವರಿ 2026, 16:34 IST
ಐಎನ್‌ಎಸ್‌ ಶಿಖರ: ನೌಕಾಪಡೆಯಿಂದ ಗುಪ್ತಚರ ವೈಫಲ್ಯ- ಬಾಂಬೆ ಹೈಕೋರ್ಟ್‌

ಎಸ್‌ಐಆರ್‌: ನ್ಯಾಯಾಧೀಶರನ್ನು ನಿಯೋಜಿಸಿದ ಸುಪ್ರೀಂಕೋರ್ಟ್‌

Judicial Officers: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಹಾಗೂ ಚುನಾವಣಾ ಆಯೋಗದ ನಡುವಿನ ಜಟಾಪಟಿಯಿಂದ ಬೇಸರಗೊಂಡಿರುವ ಸುಪ್ರೀಂ ಕೋರ್ಟ್‌, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ನೆರವಾಗಲು ನ್ಯಾಯಾಧೀಶರನ್ನು ನಿಯೋಜಿಸಿದೆ.
Last Updated 20 ಫೆಬ್ರುವರಿ 2026, 16:32 IST
ಎಸ್‌ಐಆರ್‌: ನ್ಯಾಯಾಧೀಶರನ್ನು ನಿಯೋಜಿಸಿದ ಸುಪ್ರೀಂಕೋರ್ಟ್‌

ಎಸ್‌ಐಆರ್‌: 69 ಲಕ್ಷ ಮತದಾರರಿಗೆ ಕೊಕ್‌

ಗುಜರಾತ್‌, ಲಕ್ಷದ್ವೀಪ, ಪಾಂಡಿಚೇರಿ: ಒಟ್ಟು ಮತದಾರರ ಸಂಖ್ಯೆ 4.50 ಕೋಟಿಗೆ ಇಳಿಕೆ
Last Updated 20 ಫೆಬ್ರುವರಿ 2026, 16:19 IST
ಎಸ್‌ಐಆರ್‌: 69 ಲಕ್ಷ ಮತದಾರರಿಗೆ ಕೊಕ್‌

ಎಲ್‌ಒಸಿ: ಕದನವಿರಾಮ ಉಲ್ಲಂಘಿಸಿದ ಪಾಕ್‌

J-K: Pak violates ಜಮ್ಮು–ಕಾಶ್ಮೀರದ ಕುಪ್ವಾಡ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಪಾಕಿಸ್ತಾನವು ಶುಕ್ರವಾರ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಫೆಬ್ರುವರಿ 2026, 16:16 IST
ಎಲ್‌ಒಸಿ: ಕದನವಿರಾಮ ಉಲ್ಲಂಘಿಸಿದ ಪಾಕ್‌

ವಿಶ್ವಾಸಾರ್ಹ ಚೌಕಟ್ಟು ರೂಪಿಸಿ: ಶಶಿ ತರೂರ್‌

delhi AI Summit: ‘ಮುಕ್ತ ದತ್ತಾಂಶವು ನಿಜವಾದ ಪರಿವರ್ತನೆ ತರಬಹುದು’ ಎಂದು ಪ್ರತಿಪಾದಿಸಿದ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ‘ಇದಕ್ಕೆ ವಿಶ್ವಾಸಾರ್ಹ ನಿಯಂತ್ರಕ ಚೌಕಟ್ಟು ರೂಪಿಸಬೇಕು’ ಎಂದು ಹೇಳಿದರು.
Last Updated 20 ಫೆಬ್ರುವರಿ 2026, 16:11 IST
ವಿಶ್ವಾಸಾರ್ಹ ಚೌಕಟ್ಟು ರೂಪಿಸಿ: ಶಶಿ ತರೂರ್‌
ADVERTISEMENT

ಜಲ್ ಮಹಲ್‌: ಐಎಎಫ್‌ ತಂಡದ ವೈಮಾನಿಕ ಪ್ರದರ್ಶನ

Jaipur's Jal Mahal ಭಾರತೀಯ ವಾಯುಪಡೆಯ ಸೂರ್ಯ ಕಿರಣ್‌ ಏರೋಬ್ಯಾಟಿಕ್ ತಂಡ (ಎಸ್‌ಕೆಎಟಿ) ಹಾಗೂ ಸಾರಂಗ್‌ ಹೆಲಿಕಾಪ್ಟರ್‌ ತಂಡಗಳು ಜೈ‍‍ಪುರದ ಪ್ರಖ್ಯಾತ ಜಲ್ ಮಹಲ್‌ನ ಬಾನಂಗಳದಲ್ಲಿ ಶುಕ್ರವಾರ ಮೈನವಿರೇಳಿಸುವ ವೈಮಾನಿಕ ಪ್ರದರ್ಶನ ನೀಡಿವೆ.
Last Updated 20 ಫೆಬ್ರುವರಿ 2026, 16:10 IST
ಜಲ್ ಮಹಲ್‌: ಐಎಎಫ್‌ ತಂಡದ ವೈಮಾನಿಕ ಪ್ರದರ್ಶನ

ಎ.ಐ ಅಭಿವೃದ್ಧಿ: ನವೋದ್ಯಮಗಳ ಸಿಇಒಗಳ ಜೊತೆ ಮೋದಿ ಚರ್ಚೆ

AI Technology: ಕೃಷಿ, ಪರಿಸರ ಸಂರಕ್ಷಣೆ ಮತ್ತು ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ಸೇರಿದಂತೆ ವಿವಿಧ ವಲಯಗಳಲ್ಲಿ ಕೃತ ಬುದ್ಧಿಮತ್ತೆ ಬಳಕೆಯ ಸಾಧ್ಯತೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನವೋದ್ಯಮಗಳ ಸಿಇಒಗಳ ಜೊತೆ ಶುಕ್ರವಾರ ಚರ್ಚೆ ನಡೆಸಿದರು.
Last Updated 20 ಫೆಬ್ರುವರಿ 2026, 16:08 IST
ಎ.ಐ ಅಭಿವೃದ್ಧಿ: ನವೋದ್ಯಮಗಳ ಸಿಇಒಗಳ ಜೊತೆ ಮೋದಿ ಚರ್ಚೆ

ಐದು ವರ್ಷಗಳ ಯೋಜನೆ ಬಗ್ಗೆ ಹೇಳಿ: ಪ್ರಿಯಾಂಕಾ ಗಾಂಧಿ

ಹಳೆ ಆರೋಪಗಳಿಂದ ಉಪಯೋಗವಿಲ್ಲ ಅಸ್ಸಾಂ ಸಿ.ಎಂ ವಿರುದ್ಧ ಟೀಕೆ
Last Updated 20 ಫೆಬ್ರುವರಿ 2026, 16:06 IST
ಐದು ವರ್ಷಗಳ ಯೋಜನೆ ಬಗ್ಗೆ ಹೇಳಿ: ಪ್ರಿಯಾಂಕಾ ಗಾಂಧಿ
ADVERTISEMENT
ADVERTISEMENT
ADVERTISEMENT