ಶನಿವಾರ, 24 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಸ್ವಪ‍ಕ್ಷಕ್ಕೆ ದಂಡ ವಿಧಿಸಿದ ಬಿಜೆ‍ಪಿ ಆಡಳಿತದ ನಗರ ಪಾಲಿಕೆ

Trivandrum Municipal Corporation: ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಂಬಂಧಿಸಿದ ಜಾಹಿರಾತು ಫಲಕಗಳನ್ನು ಪಾದಚಾರಿ ರಸ್ತೆಗಳಲ್ಲಿ ಅಳವಡಿಸಿದ್ದ ಬಿಜೆಪಿಗೆ ತನ್ನದೇ ಆಡಳಿತವಿರುವ ತಿರುವನಂತಪುರ ನಗರ ಪಾಲಿಕೆಯು ದಂಡ ವಿಧಿಸಿ, ದೂರು ದಾಖಲಿಸಿದೆ.
Last Updated 24 ಜನವರಿ 2026, 15:05 IST
ಸ್ವಪ‍ಕ್ಷಕ್ಕೆ ದಂಡ ವಿಧಿಸಿದ ಬಿಜೆ‍ಪಿ ಆಡಳಿತದ ನಗರ ಪಾಲಿಕೆ

ಸಂಸತ್ ಬಜೆಟ್ ಅಧಿವೇಶನ: ಜನವರಿ 27ರಂದು ಸರ್ವಪಕ್ಷ ಸಭೆ

All Party Meeting: ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನದ ಅಂಗವಾಗಿ ಶಾಸನಗಳಿಗೆ ಸಂಬಂಧಿಸಿದಂತೆ ಮತ್ತು ಕಾರ್ಯಸೂಚಿಗಳ ಕುರಿತು ಚರ್ಚಿಸಲು ಸರ್ಕಾರ ಇದೇ 27ರಂದು ಸರ್ವಪಕ್ಷಗಳ ಸಭೆ ಕರೆದಿದೆ. ಸಚಿವ ಕಿರಣ್ ರಿಜಿಜು ಅವರು ಸಭೆ ಕರೆದಿದ್ದಾರೆ.
Last Updated 24 ಜನವರಿ 2026, 15:04 IST
ಸಂಸತ್ ಬಜೆಟ್ ಅಧಿವೇಶನ: ಜನವರಿ 27ರಂದು ಸರ್ವಪಕ್ಷ ಸಭೆ

ಸಲಹೆಗಾರರ ನೇಮಕ ಕಡ್ಡಾಯ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ

Student Counseling: ಕೋಟಾ: ಎಲ್ಲ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಮತ್ತು ವೃತ್ತಿ ಸಲಹೆಗಾರರ ನೇಮಕವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಕಡ್ಡಾಯಗೊಳಿಸಿದೆ. 500 ವಿದ್ಯಾರ್ಥಿಗಳಿಗೆ ತಲಾ ಒಬ್ಬರನ್ನು ನೇಮಿಸಿಕೊಳ್ಳುವಂತೆ ಸಿಬಿಎಸ್‌ಇ ಸುತ್ತೋಲೆಯಲ್ಲಿ ತಿಳಿಸಿದೆ.
Last Updated 24 ಜನವರಿ 2026, 15:02 IST
ಸಲಹೆಗಾರರ ನೇಮಕ ಕಡ್ಡಾಯ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ

70 ಅಡಿ ಉದ್ದ, 10 ಟನ್‌ ತೂಕದ ಉಕ್ಕಿನ ಸೇತುವೆಯನ್ನೇ ಕದ್ದರು!

Chhattisgarh Bridge Theft: ಛತ್ತೀಸಗಢದ ಕೊರ್ಬಾ ನಗರದಲ್ಲಿ 4 ದಶಕಗಳ ಹಿಂದೆ ನಿರ್ಮಿಸಲಾಗಿದ್ದ, 10 ಟನ್‌ಗಿಂತ ಹೆಚ್ಚು ತೂಕವಿದ್ದ 70 ಅಡಿ ಉದ್ದದ ಉಕ್ಕಿನ ಸೇತುವೆಯನ್ನೇ ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ.
Last Updated 24 ಜನವರಿ 2026, 14:51 IST
70 ಅಡಿ ಉದ್ದ, 10 ಟನ್‌ ತೂಕದ ಉಕ್ಕಿನ ಸೇತುವೆಯನ್ನೇ ಕದ್ದರು!

ತಮ್ಮ ಹುದ್ದೆಗೆ ಅಗೌರವ ತೋರಿದ ರಾಜ್ಯಪಾಲ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲೀನ್‌

Stalin vs RN Ravi: ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದ ರಾಜ್ಯಪಾಲ ಆರ್‌.ಎನ್‌. ರವಿ ಅವರು ತಮ್ಮ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಶನಿವಾರ ಆರೋಪಿಸಿದರು.
Last Updated 24 ಜನವರಿ 2026, 14:46 IST
ತಮ್ಮ ಹುದ್ದೆಗೆ ಅಗೌರವ ತೋರಿದ ರಾಜ್ಯಪಾಲ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲೀನ್‌

ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಪಿಂಚಣಿ ಹೆಚ್ಚಳ ಘೋಷಿಸಿದ ಸ್ಟಾಲಿನ್

Social Welfare Scheme: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಕಾರ್ಯದರ್ಶಿಗಳ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಹೆಚ್ಚಿಸುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದರು.
Last Updated 24 ಜನವರಿ 2026, 14:23 IST
ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಪಿಂಚಣಿ ಹೆಚ್ಚಳ ಘೋಷಿಸಿದ ಸ್ಟಾಲಿನ್

ಗಗನಯಾನಿ ಶುಕ್ಲಾ ಸೇರಿ ಐವರಿಗೆ ಉತ್ತರ ಪ್ರದೇಶ ಗೌರವ ಸಮ್ಮಾನ; ಉಳಿದವರ ಸಾಧನೆ ಏನು?

UP Gaurav Samman: ರಾಜ್ಯಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಗಗನಯಾನಿ ಕಮಾಂಡರ್ ಶುಭಾಂಶು ಶುಕ್ಲಾ ಸೇರಿದಂತೆ ಐವರನ್ನು ಸನ್ಮಾನಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
Last Updated 24 ಜನವರಿ 2026, 14:17 IST
ಗಗನಯಾನಿ ಶುಕ್ಲಾ ಸೇರಿ ಐವರಿಗೆ ಉತ್ತರ ಪ್ರದೇಶ ಗೌರವ ಸಮ್ಮಾನ; ಉಳಿದವರ ಸಾಧನೆ ಏನು?
ADVERTISEMENT

ಭಾರತದ ಆಮದಿನ ಮೇಲೆ ವಿಧಿಸಿರುವ ಸುಂಕ ಕಡಿತ ಸಾಧ್ಯತೆ: ಅಮೆರಿಕ ಹಣಕಾಸು ಕಾರ್ಯದರ್ಶಿ

India US Trade: ರಷ್ಯಾದ ತೈಲ ಆಮದಿನ ಹಿನ್ನೆಲೆಯಲ್ಲಿ ಭಾರತದಿಂದ ಆಮದಾಗುವ ಸರಕುಗಳ ಮೇಲೆ ವಿಧಿಸಿರುವ ಶೇ 25ರಷ್ಟು ಹೆಚ್ಚುವರಿ ಸುಂಕ ತೆಗೆದುಹಾಕುವ ಸಾಧ್ಯತೆ ಇದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
Last Updated 24 ಜನವರಿ 2026, 12:47 IST
ಭಾರತದ ಆಮದಿನ ಮೇಲೆ ವಿಧಿಸಿರುವ ಸುಂಕ ಕಡಿತ ಸಾಧ್ಯತೆ: ಅಮೆರಿಕ ಹಣಕಾಸು ಕಾರ್ಯದರ್ಶಿ

ಬೌದ್ಧ ಪರಂಪರೆಯ ಒಡಿಶಾದ ಈ ಮೂರು ಸ್ಥಳಗಳು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ

Buddhist Heritage: ಒಡಿಶಾದ ಬೌದ್ಧ ನೆಲೆಗಳಾದ ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ಐತಿಹಾಸಿಕ ತಾಣಗಳನ್ನು ಯುನೆಸ್ಕೋ ಸಂಸ್ಥೆ ಶಾರ್ಟ್‌ ಲಿಸ್ಟ್ ಮಾಡಿದೆ. ಇನ್ನೇನು ಅಧಿಕೃತ ಘೋಷಣೆಯೊಂದೇ ಭಾಕಿ ಎಂದು ಸಚಿವೆ ಪಾರ್ವತಿ ಪರೀದಾ ತಿಳಿಸಿದರು.
Last Updated 24 ಜನವರಿ 2026, 11:32 IST
ಬೌದ್ಧ ಪರಂಪರೆಯ ಒಡಿಶಾದ ಈ ಮೂರು ಸ್ಥಳಗಳು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ

ಪಕ್ಷದ ಗೆರೆ ದಾಟಿಲ್ಲ, ಆಪರೇಷನ್ ಸಿಂಧೂರ ಕುರಿತ ನಿಲುವಲ್ಲಿ ಬದಲಾವಣೆ ಇಲ್ಲ: ತರೂರ್

Operation Sindoor: ಆಪರೇಷನ್ ಸಿಂಧೂರ ಬಗ್ಗೆ ತೆಗೆದುಕೊಂಡ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಪಕ್ಷದ ನಿಲುವು ಉಲ್ಲಂಘಿಸಿಲ್ಲ; ಕ್ಷಮೆಯಾಚನೆಯ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 24 ಜನವರಿ 2026, 10:22 IST
ಪಕ್ಷದ ಗೆರೆ ದಾಟಿಲ್ಲ, ಆಪರೇಷನ್ ಸಿಂಧೂರ ಕುರಿತ ನಿಲುವಲ್ಲಿ ಬದಲಾವಣೆ ಇಲ್ಲ: ತರೂರ್
ADVERTISEMENT
ADVERTISEMENT
ADVERTISEMENT