ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಕಣ್ಣಿಗೆ ಕಣ್ಣು ಎಂದರೆ ಇಡೀ ಜಗತ್ತೇ ಕುರುಡಾಗುತ್ತದೆ: ಗಾಂಧಿ ನೆನೆದ ಪ್ರಿಯಾಂಕಾ

Priyanka Gandhi Statement: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಬಲವಾಗಿ ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಜಗತ್ತಿಗೆ ಬೇಕಿರುವುದು ಶಾಂತಿ, ಅನಗತ್ಯ ಯುದ್ಧಗಳಲ್ಲ ಎಂದು ಹೇಳಿದ್ದಾರೆ.
Last Updated 1 ಮಾರ್ಚ್ 2026, 11:16 IST
ಕಣ್ಣಿಗೆ ಕಣ್ಣು ಎಂದರೆ ಇಡೀ ಜಗತ್ತೇ ಕುರುಡಾಗುತ್ತದೆ: ಗಾಂಧಿ ನೆನೆದ ಪ್ರಿಯಾಂಕಾ

ಖಮೇನಿ ಹತ್ಯೆ ಖಂಡಿಸುವಂತೆ ಎಲ್ಲಾ ದೇಶಗಳನ್ನು ಒತ್ತಾಯಿಸಿದ ಇರಾನ್ ರಾಯಭಾರಿ ಕಚೇರಿ

Ayatollah Ali Khamenei: ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಇದನ್ನು ಬಲವಾಗಿ ಖಂಡಿಸುವಂತೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ವಿಶ್ವದ ಎಲ್ಲಾ ದೇಶಗಳನ್ನು ಒತ್ತಾಯಿಸಿದೆ.
Last Updated 1 ಮಾರ್ಚ್ 2026, 10:15 IST
ಖಮೇನಿ ಹತ್ಯೆ ಖಂಡಿಸುವಂತೆ ಎಲ್ಲಾ ದೇಶಗಳನ್ನು ಒತ್ತಾಯಿಸಿದ ಇರಾನ್ ರಾಯಭಾರಿ ಕಚೇರಿ

ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ಸುರಕ್ಷತೆ ಕುರಿತು ಮೋದಿಗೆ ಪತ್ರ ಬರೆದ ವಿಜಯನ್

Pinarayi Vijayan Letter: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿ ಬಳಿಕ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Last Updated 1 ಮಾರ್ಚ್ 2026, 9:35 IST
ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ಸುರಕ್ಷತೆ ಕುರಿತು ಮೋದಿಗೆ ಪತ್ರ ಬರೆದ ವಿಜಯನ್

ನಾಗ್ಪುರ ಕಾರ್ಖಾನೆಯಲ್ಲಿ ಸ್ಫೋಟ: 17 ಮಂದಿ ಸಾವು, 18ಕ್ಕೂ ಹೆಚ್ಚು ಜನರಿಗೆ ಗಾಯ

Maharashtra Blast: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, 17 ಜನರು ಮೃತಪಟ್ಟಿದ್ದಾರೆ. 18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ ಸ್ಫೋಟ ಸಂಭವಿಸಿದೆ. ಕಟೋಲ್ ತಹಸಿಲ್‌ನ ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಿಕಾ ಕಾರ್ಖಾನೆ
Last Updated 1 ಮಾರ್ಚ್ 2026, 9:03 IST
ನಾಗ್ಪುರ ಕಾರ್ಖಾನೆಯಲ್ಲಿ ಸ್ಫೋಟ: 17 ಮಂದಿ ಸಾವು, 18ಕ್ಕೂ ಹೆಚ್ಚು ಜನರಿಗೆ ಗಾಯ

Iran-Israel War| ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ: ಸಹಾಯವಾಣಿ ಸಂಖ್ಯೆ ಇಲ್ಲಿದೆ

West Asia Tension: ಇರಾನ್‌ ಮೇಲಿನ ಇಸ್ರೇಲ್‌ ಮತ್ತು ಅಮೆರಿಕ ಜಂಟಿ ಕಾರ್ಯಾಚರಣೆಯಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇರಾನ್, ಇಸ್ರೇಲ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ.
Last Updated 1 ಮಾರ್ಚ್ 2026, 6:26 IST
Iran-Israel War| ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ: ಸಹಾಯವಾಣಿ ಸಂಖ್ಯೆ ಇಲ್ಲಿದೆ

ತಮಿಳುನಾಡು ಚುನಾವಣೆ: ಬಗೆಹರಿಯದ ಡಿಎಂಕೆ–ಕಾಂಗ್ರೆಸ್‌ ಮೈತ್ರಿ ಕಗ್ಗಂಟು

Tamil Nadu Election: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ಆಡಳಿತಾರೂಢ ಡಿಎಂಕೆ–ಕಾಂಗ್ರೆಸ್‌ ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರೂ ಕಗ್ಗಂಟು ಬಗೆಹರಿದಿಲ್ಲ. 40 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಕಾಂಗ್ರೆಸ್‌ ನಾಯಕರ ಬೇಡಿಕೆಗೆ ಡಿಎಂಕೆ ಒಪ್ಪಿಲ್ಲ.
Last Updated 28 ಫೆಬ್ರುವರಿ 2026, 21:27 IST
ತಮಿಳುನಾಡು ಚುನಾವಣೆ: ಬಗೆಹರಿಯದ ಡಿಎಂಕೆ–ಕಾಂಗ್ರೆಸ್‌ ಮೈತ್ರಿ ಕಗ್ಗಂಟು

‘ಅನುಕೂಲಸಿಂಧು ವರದಿಗಾರಿಕೆ’ಗೆ ಅವಕಾಶ ಇರಬಾರದು: ನ್ಯಾ. ನಾಗರತ್ನಾ

BV Nagarathna: ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನಿರ್ಬಂಧಗಳನ್ನು ನಿಯಂತ್ರಿಸಬೇಕು, ಅನುಕೂಲಸಿಂಧು ವರದಿಗಾರಿಕೆಗೆ ಅವಕಾಶ ಇರಬಾರದು ಎಂದು ನ್ಯಾ. ಬಿ.ವಿ. ನಾಗರತ್ನಾ ಅಭಿಪ್ರಾಯಪಟ್ಟರು.
Last Updated 28 ಫೆಬ್ರುವರಿ 2026, 16:06 IST
‘ಅನುಕೂಲಸಿಂಧು ವರದಿಗಾರಿಕೆ’ಗೆ ಅವಕಾಶ ಇರಬಾರದು: ನ್ಯಾ. ನಾಗರತ್ನಾ
ADVERTISEMENT

ಸಂಸ್ಕೃತಿ, ನೈತಿಕತೆ ಸಂಘದ ಅಡಿಪಾಯ: ಮೋಹನ್‌ ಭಾಗವತ್‌

RSS Centenary Event: ಕುರುಕ್ಷೇತ್ರದಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಸಂಸ್ಕೃತಿ, ಮೌಲ್ಯಗಳು ಮತ್ತು ನೈತಿಕತೆ ಆರ್‌ಎಸ್‌ಎಸ್‌ನ ಅಡಿಪಾಯ ಎಂದು ಹೇಳಿದರು.
Last Updated 28 ಫೆಬ್ರುವರಿ 2026, 16:01 IST
ಸಂಸ್ಕೃತಿ, ನೈತಿಕತೆ ಸಂಘದ ಅಡಿಪಾಯ: ಮೋಹನ್‌ ಭಾಗವತ್‌

ಎಸ್‌ಐಆರ್‌: ಪಶ್ಚಿಮ ಬಂಗಾಳದಲ್ಲಿ 63.66 ಲಕ್ಷ ಮತದಾರರಿಗೆ ಕೊಕ್‌

Election Commission Update: ಎಸ್‌ಐಆರ್‌ ಪ್ರಕ್ರಿಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ 63.66 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟು ಒಟ್ಟು ಸಂಖ್ಯೆ 7.04 ಕೋಟಿಗೆ ಇಳಿದಿದೆ ಎಂದು ಆಯೋಗ ತಿಳಿಸಿದೆ.
Last Updated 28 ಫೆಬ್ರುವರಿ 2026, 15:59 IST
ಎಸ್‌ಐಆರ್‌: ಪಶ್ಚಿಮ ಬಂಗಾಳದಲ್ಲಿ 63.66 ಲಕ್ಷ ಮತದಾರರಿಗೆ ಕೊಕ್‌

Iran-Israel Conflict: ಸಂಘರ್ಷ ಕೊನೆಗೊಳಿಸಿ, ಸಾರ್ವಭೌಮತೆ ಕಾಪಾಡಿ: ಭಾರತ ಮನವಿ

Iran Israel Conflict: ಇರಾನ್–ಇಸ್ರೇಲ್‌ ಸಂಘರ್ಷದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿ, ಉದ್ವಿಗ್ನತೆ ತಗ್ಗಿಸಿ ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗ ಅನುಸರಿಸಲು ಮನವಿ ಮಾಡಿದೆ.
Last Updated 28 ಫೆಬ್ರುವರಿ 2026, 15:50 IST
Iran-Israel Conflict: ಸಂಘರ್ಷ ಕೊನೆಗೊಳಿಸಿ, ಸಾರ್ವಭೌಮತೆ ಕಾಪಾಡಿ: ಭಾರತ ಮನವಿ
ADVERTISEMENT
ADVERTISEMENT
ADVERTISEMENT