ಉತ್ತರ ಕನ್ನಡ ಜಿಲ್ಲೆಯ ಅಂಕೋಲದವರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಾಲಾ ಶಿಕ್ಷಕಿ. ‘ಮೀನುಪೇಟೆಯ ತಿರುವು’ ಹಾಗೂ ‘ಸಂಬಾರಬಟ್ಟಲ ಕೊಡಿಸು’ ಇವರ ಕವನ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ವಿಭಾ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮುಡಿಗೇರಿವೆ. ಮೈಸೂರು ಮಂಗಳೂರು ಬೆಂಗಳೂರು ಧಾರವಾಡ ವಿಶ್ವವಿದ್ಯಾಲಯಗಳಿಗೆ ಇವರ ಲೇಖನ ಹಾಗೂ ಕವಿತೆಗಳು ಪಠ್ಯವಾಗಿವೆ.