<p><strong>ಘೋರ ಪರಿಣಾಮ<br /> </strong>ಎರಡು ದಶಕಗಳ ಅವಧಿಯಲ್ಲಿ ಪಂಜಾಬ್ನಲ್ಲಿ 35 ಸಾವಿರ ಜನರು ಭಯೋತ್ಪಾದನೆಯಿಂದ ಸತ್ತರು. ಭಯೋತ್ಪಾದಕರಿಗೆ ನೆರೆಯವರ ಬೆಂಬಲವಿತ್ತು. ಪಾಕ್ ಬೆಂಬಲಿತ ಭಯೋತ್ಪಾದನೆ ಪಂಜಾಬ್ನಲ್ಲಿ ಮತ್ತೆ ಆರಂಭವಾದರೆ ಪರಿಣಾಮ ಮಾತ್ರ ಘೋರ.<br /> -ಅಮರೇಂದ್ರ ಸಿಂಗ್,<br /> ಪಂಜಾಬಿನ ಮಾಜಿ ಮುಖ್ಯಮಂತ್ರಿ</p>.<p><br /> <strong>ದೂಷಣೆಯ ಕೊಡುಗೆ</strong><br /> ಗುಜರಾತನ್ನು ಹೊಗಳುವವರ ವಿರುದ್ಧ ದೂಷಿಸುವ ಪ್ರಚಾರ ನಡೆಯುತ್ತದೆ.<br /> -ನರೇಂದ್ರ ಮೋದಿ,<br /> ಗುಜರಾತ್ ಮುಖ್ಯಮಂತ್ರಿ<br /> <br /> <strong>ಟೀಕೆಯ ಬಾಣ<br /> </strong>ಮಮತಾ ಬ್ಯಾನರ್ಜಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೆಲಿಕಾಪ್ಟರ್ನ್ನು ಬಳಸಿದರು. ಇದನ್ನು ಅವರು ಜನರನ್ನು ಆಕರ್ಷಿಸಲು ಬಳಸಿದರು. ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರು. ಇದರ ಬಿಲ್ನ್ನು ಯಾರು ಪಾವತಿಸುತ್ತಾರೆ?<br /> -ಬಿಮಾನ್ ಬೋಸ್,<br /> ಸಿಪಿಎಂ ಪ.ಬಂಗಾಳ ಕಾರ್ಯದರ್ಶಿ<br /> <br /> <strong>ಇದೆಲ್ಲ ಏನೂ ಅಲ್ಲ<br /> </strong>ವಿವಾದಗಳು ನನಗೆ ಅಭ್ಯಾಸವಾಗಿ ಹೋಗಿದೆ. ನಾನು ರಾಜಕೀಯದಲ್ಲಿ ನಾನು 43 ವರ್ಷಗಳಿಂದ ಇದ್ದೇನೆ. ರಾಜ್ಯಸಚಿವ, ಸಚಿವ, ಮುಖ್ಯಮಂತ್ರಿ, ಕೇಂದ್ರ ಸಚಿವನಾಗಿ ಅಧಿಕಾರ ಅನುಭವಿಸಿದ್ದೇನೆ. ಹಲವಾರು ವರ್ಷಗಳಿಂದ ರಾಜಕೀಯದಲ್ಲಿರುವವರು ದಾಳಿಗೆ ಒಳಗಾಗುತ್ತಾರೆ. ನಾನು ವಿವಾದಗಳಿಂದ ತೊಂದರೆಗೆ ಒಳಗಾಗುವುದಿಲ್ಲ.<br /> -ಶರದ್ ಪವಾರ್,<br /> ಕೇಂದ್ರದ ಕೃಷಿ ಸಚಿವ<br /> <br /> <strong>ಮಂಗಳೂರು ಶೈಲಿ</strong><br /> ನಾನು ಮೂಲತಃ ಮಂಗಳೂರಿನವಳು. ನಮ್ಮ ಮನೆಯಲ್ಲಿ ನಾವು ತಿನ್ನುವುದು, ಮಾತನಾಡುವುದು, ಬದುಕುವುದು ಮಂಗಳೂರು ಶೈಲಿಯಲ್ಲಿ.<br /> -ಗೆನಿಲಿಯಾ ಡಿಸೋಜಾ,<br /> <br /> <strong>ಬಹುಭಾಷಾ ತಾರೆ ಸಾಧ್ಯವಾಗಿಲ್ಲ</strong><br /> ಅಂತರರಾಷ್ಟೀಯ ಮಟ್ಟದ ಚಿತ್ರ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಬೇಕು ಎನ್ನುವುದು ಚಿತ್ರರಂಗಕ್ಕೆ ಬಂದಾಗ ನಾನು ಬಯಸಿದ್ದೆ. ಆದರೆ ಅವರ ನಿರೀಕ್ಷೆಯಂತೆ ಅಭಿನಯಿಸಲು ನನ್ನ ವ್ಯಕ್ತಿತ್ವದಿಂದಾಗಿ ನನ್ನಿಂದ ಆಗಲಿಲ್ಲ. ಈಗಲೂ ಕೂಡ.<br /> -ಗೋವಿಂದ,<br /> ಖ್ಯಾತ ಚಿತ್ರನಟ</p>.<p><strong>ಸೃಷ್ಟಿಸಿದ್ದು ಅವರೇ</strong><br /> ಮಧ್ಯಮ ವರ್ಗದವರು ಭ್ರಷ್ಟಾಚಾರ ಎಂಬ ಮೃಗದ ವಿರುದ್ಧ ಹೋರಾಡಲು ತೊಡಗಿದ್ದಾರೆ. ಇದನ್ನು ಸೃಷ್ಟಿಸಿದ್ದು ಅವರೇ.<br /> -ಮಹೇಶ್ ಭಟ್,<br /> ಖ್ಯಾತ ಚಿತ್ರ ನಿರ್ದೇಶಕ<br /> <strong><br /> ಲಿಬಿಯಾ- ಹೊಸ ಸಮಸ್ಯೆ<br /> </strong>ಇನ್ನೆರಡು ತಿಂಗಳಲ್ಲಿ ಲಿಬಿಯಾ ಆಹಾರ ಸಮಸ್ಯೆ ಎದುರಿಸಲಿದೆ. ಯುದ್ಧದಿಂದ ಬಂದರು ಪ್ರದೇಶಗಳಲ್ಲಿ ಚಟುವಟಿಕೆ ಅಸ್ತವ್ಯಸ್ತವಾಗಿದೆ. ಇದರಿಂದ ಆಹಾರ ಆಮದು ಸಾಧ್ಯವಾಗುತ್ತಿಲ್ಲ.<br /> -ಫರಾನ್ಹಾ ಹಕ್,<br /> ವಿಶ್ವಸಂಸ್ಥೆಯ ವಕ್ತಾರ<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಘೋರ ಪರಿಣಾಮ<br /> </strong>ಎರಡು ದಶಕಗಳ ಅವಧಿಯಲ್ಲಿ ಪಂಜಾಬ್ನಲ್ಲಿ 35 ಸಾವಿರ ಜನರು ಭಯೋತ್ಪಾದನೆಯಿಂದ ಸತ್ತರು. ಭಯೋತ್ಪಾದಕರಿಗೆ ನೆರೆಯವರ ಬೆಂಬಲವಿತ್ತು. ಪಾಕ್ ಬೆಂಬಲಿತ ಭಯೋತ್ಪಾದನೆ ಪಂಜಾಬ್ನಲ್ಲಿ ಮತ್ತೆ ಆರಂಭವಾದರೆ ಪರಿಣಾಮ ಮಾತ್ರ ಘೋರ.<br /> -ಅಮರೇಂದ್ರ ಸಿಂಗ್,<br /> ಪಂಜಾಬಿನ ಮಾಜಿ ಮುಖ್ಯಮಂತ್ರಿ</p>.<p><br /> <strong>ದೂಷಣೆಯ ಕೊಡುಗೆ</strong><br /> ಗುಜರಾತನ್ನು ಹೊಗಳುವವರ ವಿರುದ್ಧ ದೂಷಿಸುವ ಪ್ರಚಾರ ನಡೆಯುತ್ತದೆ.<br /> -ನರೇಂದ್ರ ಮೋದಿ,<br /> ಗುಜರಾತ್ ಮುಖ್ಯಮಂತ್ರಿ<br /> <br /> <strong>ಟೀಕೆಯ ಬಾಣ<br /> </strong>ಮಮತಾ ಬ್ಯಾನರ್ಜಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೆಲಿಕಾಪ್ಟರ್ನ್ನು ಬಳಸಿದರು. ಇದನ್ನು ಅವರು ಜನರನ್ನು ಆಕರ್ಷಿಸಲು ಬಳಸಿದರು. ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರು. ಇದರ ಬಿಲ್ನ್ನು ಯಾರು ಪಾವತಿಸುತ್ತಾರೆ?<br /> -ಬಿಮಾನ್ ಬೋಸ್,<br /> ಸಿಪಿಎಂ ಪ.ಬಂಗಾಳ ಕಾರ್ಯದರ್ಶಿ<br /> <br /> <strong>ಇದೆಲ್ಲ ಏನೂ ಅಲ್ಲ<br /> </strong>ವಿವಾದಗಳು ನನಗೆ ಅಭ್ಯಾಸವಾಗಿ ಹೋಗಿದೆ. ನಾನು ರಾಜಕೀಯದಲ್ಲಿ ನಾನು 43 ವರ್ಷಗಳಿಂದ ಇದ್ದೇನೆ. ರಾಜ್ಯಸಚಿವ, ಸಚಿವ, ಮುಖ್ಯಮಂತ್ರಿ, ಕೇಂದ್ರ ಸಚಿವನಾಗಿ ಅಧಿಕಾರ ಅನುಭವಿಸಿದ್ದೇನೆ. ಹಲವಾರು ವರ್ಷಗಳಿಂದ ರಾಜಕೀಯದಲ್ಲಿರುವವರು ದಾಳಿಗೆ ಒಳಗಾಗುತ್ತಾರೆ. ನಾನು ವಿವಾದಗಳಿಂದ ತೊಂದರೆಗೆ ಒಳಗಾಗುವುದಿಲ್ಲ.<br /> -ಶರದ್ ಪವಾರ್,<br /> ಕೇಂದ್ರದ ಕೃಷಿ ಸಚಿವ<br /> <br /> <strong>ಮಂಗಳೂರು ಶೈಲಿ</strong><br /> ನಾನು ಮೂಲತಃ ಮಂಗಳೂರಿನವಳು. ನಮ್ಮ ಮನೆಯಲ್ಲಿ ನಾವು ತಿನ್ನುವುದು, ಮಾತನಾಡುವುದು, ಬದುಕುವುದು ಮಂಗಳೂರು ಶೈಲಿಯಲ್ಲಿ.<br /> -ಗೆನಿಲಿಯಾ ಡಿಸೋಜಾ,<br /> <br /> <strong>ಬಹುಭಾಷಾ ತಾರೆ ಸಾಧ್ಯವಾಗಿಲ್ಲ</strong><br /> ಅಂತರರಾಷ್ಟೀಯ ಮಟ್ಟದ ಚಿತ್ರ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಬೇಕು ಎನ್ನುವುದು ಚಿತ್ರರಂಗಕ್ಕೆ ಬಂದಾಗ ನಾನು ಬಯಸಿದ್ದೆ. ಆದರೆ ಅವರ ನಿರೀಕ್ಷೆಯಂತೆ ಅಭಿನಯಿಸಲು ನನ್ನ ವ್ಯಕ್ತಿತ್ವದಿಂದಾಗಿ ನನ್ನಿಂದ ಆಗಲಿಲ್ಲ. ಈಗಲೂ ಕೂಡ.<br /> -ಗೋವಿಂದ,<br /> ಖ್ಯಾತ ಚಿತ್ರನಟ</p>.<p><strong>ಸೃಷ್ಟಿಸಿದ್ದು ಅವರೇ</strong><br /> ಮಧ್ಯಮ ವರ್ಗದವರು ಭ್ರಷ್ಟಾಚಾರ ಎಂಬ ಮೃಗದ ವಿರುದ್ಧ ಹೋರಾಡಲು ತೊಡಗಿದ್ದಾರೆ. ಇದನ್ನು ಸೃಷ್ಟಿಸಿದ್ದು ಅವರೇ.<br /> -ಮಹೇಶ್ ಭಟ್,<br /> ಖ್ಯಾತ ಚಿತ್ರ ನಿರ್ದೇಶಕ<br /> <strong><br /> ಲಿಬಿಯಾ- ಹೊಸ ಸಮಸ್ಯೆ<br /> </strong>ಇನ್ನೆರಡು ತಿಂಗಳಲ್ಲಿ ಲಿಬಿಯಾ ಆಹಾರ ಸಮಸ್ಯೆ ಎದುರಿಸಲಿದೆ. ಯುದ್ಧದಿಂದ ಬಂದರು ಪ್ರದೇಶಗಳಲ್ಲಿ ಚಟುವಟಿಕೆ ಅಸ್ತವ್ಯಸ್ತವಾಗಿದೆ. ಇದರಿಂದ ಆಹಾರ ಆಮದು ಸಾಧ್ಯವಾಗುತ್ತಿಲ್ಲ.<br /> -ಫರಾನ್ಹಾ ಹಕ್,<br /> ವಿಶ್ವಸಂಸ್ಥೆಯ ವಕ್ತಾರ<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>