<p>ನವದೆಹಲಿ (ಪಿಟಿಐ): ಭೂಕಂಪದ ಪೂರ್ವಸೂಚನೆ ಗಮನಿಸುವ ವ್ಯವಸ್ಥೆ ರೂಪಿಸುವ ಮೂಲಕ ಭಾರತ ಈ ವಿಷಯದಲ್ಲಿ ತನ್ನ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.<br /> <br /> `ಹಿಮಾಚಲ ಪ್ರದೇಶದ ಘುಟ್ಟು, ಮೇಘಾಲಯದ ಶಿಲ್ಲಾಂಗ್, ಮಹಾರಾಷ್ಟ್ರದ ಕೊಯ್ನಾ, ಅಂಡಮಾನ್ ಮತ್ತು ನಿಕೊಬಾರ್ನ ಪೋರ್ಟ್ಬ್ಲೇರ್ನಲ್ಲಿ ಈಗಾಗಲೇ ಇಂಥ ಸಾಧನಗಳನ್ನು ಅಳವಡಿಸಲಾಗಿದೆ.<br /> <br /> ಇನ್ನಷ್ಟು ಕಡೆ ಇವುಗಳನ್ನು ಅಳವಡಿಸುವ ಯೋಜನೆ ಇದೆ~ ಎಂದು ಭಾರತೀಯ ಹವಾಮಾನ ಇಲಾಖೆಯ ಭೂಕಂಪಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಎಸ್.ದತ್ತಾತ್ರೇಯನ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಭೂಕಂಪದ ಪೂರ್ವಸೂಚನೆ ಗಮನಿಸುವ ವ್ಯವಸ್ಥೆ ರೂಪಿಸುವ ಮೂಲಕ ಭಾರತ ಈ ವಿಷಯದಲ್ಲಿ ತನ್ನ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.<br /> <br /> `ಹಿಮಾಚಲ ಪ್ರದೇಶದ ಘುಟ್ಟು, ಮೇಘಾಲಯದ ಶಿಲ್ಲಾಂಗ್, ಮಹಾರಾಷ್ಟ್ರದ ಕೊಯ್ನಾ, ಅಂಡಮಾನ್ ಮತ್ತು ನಿಕೊಬಾರ್ನ ಪೋರ್ಟ್ಬ್ಲೇರ್ನಲ್ಲಿ ಈಗಾಗಲೇ ಇಂಥ ಸಾಧನಗಳನ್ನು ಅಳವಡಿಸಲಾಗಿದೆ.<br /> <br /> ಇನ್ನಷ್ಟು ಕಡೆ ಇವುಗಳನ್ನು ಅಳವಡಿಸುವ ಯೋಜನೆ ಇದೆ~ ಎಂದು ಭಾರತೀಯ ಹವಾಮಾನ ಇಲಾಖೆಯ ಭೂಕಂಪಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಎಸ್.ದತ್ತಾತ್ರೇಯನ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>