<p><strong>ಬೆಂಗಳೂರು: </strong>2011ನೇ ಸಾಲಿನ ಜಾನಪದಶ್ರೀ, ದಾನಚಿಂತಾಮಣಿ ಅತ್ತಿಮಬ್ಬೆ ಮತ್ತು ಜಕಣಾಚಾರಿ ಪ್ರಶಸ್ತಿಗಳಿಗೆ ಪ್ರತ್ಯೇಕ ಆಯ್ಕೆ ಸಮಿತಿ ನೇಮಕ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. <br /> <br /> <strong>ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ವಿವರ ಇಲ್ಲಿದೆ:</strong><br /> <br /> <strong>ಜಾನಪದಶ್ರೀ ಪ್ರಶಸ್ತಿ: </strong>ಬಳ್ಳಾರಿಯ ಈರಮ್ಮ (ಅಧ್ಯಕ್ಷೆ), ಶಿವಮೊಗ್ಗದ ಡಾ.ತೀ.ನಂ. ಶಂಕರನಾರಾಯಣ, ಗುಲ್ಬರ್ಗದ ಡಾ.ಪಿ.ಕೆ. ಖಂಡೋಬ, ವಿಜಾಪುರದ ಶಿವನಗೌಡ ಮಲ್ಲಪ್ಪ ಕೋಟಿ, ಉಡುಪಿಯ ಗೌರಿ ಸಾಸ್ತಾನ. ಜಾನಪದ ಅಕಾಡೆಮಿ ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿಗಳ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿದ್ದಾರೆ.<br /> <br /> <strong>ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ:</strong> ಸುಧಾಮೂರ್ತಿ (ಅಧ್ಯಕ್ಷೆ), ಬೆಂಗಳೂರು ವಿಶ್ವವಿದ್ಯಾಲಯದ ಡಾ. ಸಮತಾ ದೇಶಮಾನೆ, ಗುಲ್ಬರ್ಗದ ಡಾ. ಜಯಶ್ರಿ ದಂಡೆ, ಧಾರವಾಡದ ಪ್ರೊ. ಸುಕನ್ಯಾ ಮಾರುತಿ, ಹಂಪಿ ವಿ.ವಿ.ಯ ಡಾ. ಮಲ್ಲಿಕಾ ಘಂಟಿ.<br /> <br /> <strong>ಜಕಣಾಚಾರಿ ಪ್ರಶಸ್ತಿ: </strong>ವೆಂಕಟಾಚಲಪತಿ (ಅಧ್ಯಕ್ಷ), ಬೆಳಗಾವಿಯ ಸಿದ್ಧಪ್ಪ ಜಿ. ಪತ್ತಾರ, ಬಳ್ಳಾರಿಯ ಜಿ.ಬಿ. ಹಂಸಾನಂದಾಚಾರ್ಯ, ಚಿಕ್ಕಮಗಳೂರಿನ ಜಯಣ್ಣಾಚಾರ್, ನೆಲಮಂಗಲದ ಎಸ್.ಮರಿಸ್ವಾಮಿ. ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿರುತ್ತಾರೆ. <br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರು ಮೂರೂ ಸಮಿತಿಗಳಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>2011ನೇ ಸಾಲಿನ ಜಾನಪದಶ್ರೀ, ದಾನಚಿಂತಾಮಣಿ ಅತ್ತಿಮಬ್ಬೆ ಮತ್ತು ಜಕಣಾಚಾರಿ ಪ್ರಶಸ್ತಿಗಳಿಗೆ ಪ್ರತ್ಯೇಕ ಆಯ್ಕೆ ಸಮಿತಿ ನೇಮಕ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. <br /> <br /> <strong>ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ವಿವರ ಇಲ್ಲಿದೆ:</strong><br /> <br /> <strong>ಜಾನಪದಶ್ರೀ ಪ್ರಶಸ್ತಿ: </strong>ಬಳ್ಳಾರಿಯ ಈರಮ್ಮ (ಅಧ್ಯಕ್ಷೆ), ಶಿವಮೊಗ್ಗದ ಡಾ.ತೀ.ನಂ. ಶಂಕರನಾರಾಯಣ, ಗುಲ್ಬರ್ಗದ ಡಾ.ಪಿ.ಕೆ. ಖಂಡೋಬ, ವಿಜಾಪುರದ ಶಿವನಗೌಡ ಮಲ್ಲಪ್ಪ ಕೋಟಿ, ಉಡುಪಿಯ ಗೌರಿ ಸಾಸ್ತಾನ. ಜಾನಪದ ಅಕಾಡೆಮಿ ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿಗಳ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿದ್ದಾರೆ.<br /> <br /> <strong>ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ:</strong> ಸುಧಾಮೂರ್ತಿ (ಅಧ್ಯಕ್ಷೆ), ಬೆಂಗಳೂರು ವಿಶ್ವವಿದ್ಯಾಲಯದ ಡಾ. ಸಮತಾ ದೇಶಮಾನೆ, ಗುಲ್ಬರ್ಗದ ಡಾ. ಜಯಶ್ರಿ ದಂಡೆ, ಧಾರವಾಡದ ಪ್ರೊ. ಸುಕನ್ಯಾ ಮಾರುತಿ, ಹಂಪಿ ವಿ.ವಿ.ಯ ಡಾ. ಮಲ್ಲಿಕಾ ಘಂಟಿ.<br /> <br /> <strong>ಜಕಣಾಚಾರಿ ಪ್ರಶಸ್ತಿ: </strong>ವೆಂಕಟಾಚಲಪತಿ (ಅಧ್ಯಕ್ಷ), ಬೆಳಗಾವಿಯ ಸಿದ್ಧಪ್ಪ ಜಿ. ಪತ್ತಾರ, ಬಳ್ಳಾರಿಯ ಜಿ.ಬಿ. ಹಂಸಾನಂದಾಚಾರ್ಯ, ಚಿಕ್ಕಮಗಳೂರಿನ ಜಯಣ್ಣಾಚಾರ್, ನೆಲಮಂಗಲದ ಎಸ್.ಮರಿಸ್ವಾಮಿ. ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿರುತ್ತಾರೆ. <br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರು ಮೂರೂ ಸಮಿತಿಗಳಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>