<p><strong>3 ತಿಂಗಳಲ್ಲಿ ಹಾಸನ – ಮಂಗಳೂರು ರೈಲು ಮಾರ್ಗ: ದಾಸಪ್ಪ<br /> ಬೆಂಗಳೂರು, ಮಾ. 20 </strong>– ಇನ್ನು 3 ತಿಂಗಳಲ್ಲಿ ಹಾಸನ – ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗುವ ಭರವಸೆಯನ್ನು ರೈಲ್ವೆ ಸಚಿವ ಶ್ರೀ ಎಚ್. ಸಿ. ದಾಸಪ್ಪನವರು ಇಂದು ಇಲ್ಲಿ ನೀಡಿದರು.<br /> <br /> ಮಂಗಳೂರಿನಿಂದ ಸಕಲೇಶಪುರ ತಲುಪಿದ ನಂತರ ಅಲ್ಲಿಂದ ಚಿಕ್ಕಮಗಳೂರು ಮಾರ್ಗವಾಗಿ ಕಡೂರಿಗೆ ರೈಲು ಮಾರ್ಗ ರಚಿಸಬೇಕಂಬ ಹೊಸ ಸಲಹೆಯೊಂದು ಬಂದಿದೆಯೆಂದೂ, ಈ ಸಲಹೆ ಪರಿಶೀಲನೆಯಲ್ಲಿದೆಯೆಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>3 ತಿಂಗಳಲ್ಲಿ ಹಾಸನ – ಮಂಗಳೂರು ರೈಲು ಮಾರ್ಗ: ದಾಸಪ್ಪ<br /> ಬೆಂಗಳೂರು, ಮಾ. 20 </strong>– ಇನ್ನು 3 ತಿಂಗಳಲ್ಲಿ ಹಾಸನ – ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗುವ ಭರವಸೆಯನ್ನು ರೈಲ್ವೆ ಸಚಿವ ಶ್ರೀ ಎಚ್. ಸಿ. ದಾಸಪ್ಪನವರು ಇಂದು ಇಲ್ಲಿ ನೀಡಿದರು.<br /> <br /> ಮಂಗಳೂರಿನಿಂದ ಸಕಲೇಶಪುರ ತಲುಪಿದ ನಂತರ ಅಲ್ಲಿಂದ ಚಿಕ್ಕಮಗಳೂರು ಮಾರ್ಗವಾಗಿ ಕಡೂರಿಗೆ ರೈಲು ಮಾರ್ಗ ರಚಿಸಬೇಕಂಬ ಹೊಸ ಸಲಹೆಯೊಂದು ಬಂದಿದೆಯೆಂದೂ, ಈ ಸಲಹೆ ಪರಿಶೀಲನೆಯಲ್ಲಿದೆಯೆಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>