ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಗೇರಿ: ಸಿಡಿಲಿಗೆ ಎತ್ತುಗಳ ಬಲಿ

Last Updated 1 ಜೂನ್ 2013, 10:17 IST
ಅಕ್ಷರ ಗಾತ್ರ

ಆಲಮಟ್ಟಿ: ಅಂಗಡಗೇರಿ ಗ್ರಾಮದಲ್ಲಿ ಗುರುವಾರ ಸಿಡಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ಈಚೆಗೆ ಜರುಗಿದೆ.

ಅಂಗಡಗೇರಿ ಗ್ರಾಮದ ಚಂದ್ರಪ್ಪ ಬಸಪ್ಪ ಚಲವಾದಿ ಅವರಿಗೆ ಸೇರಿದ ಈ ಎರಡು ಎತ್ತುಗಳನ್ನು ಹೊಲದಲ್ಲಿ ಕಟ್ಟಲಾಗಿತ್ತು. ಗುಡುಗು ಸಹಿತ ಮಳೆಯಾದಾಗ ಸಿಡಲಿಗೆ ಈ ಎರಡು ಎತ್ತುಗಳು ಬಲಿಯಾಗಿವೆ. ಎತ್ತುಗಳು 70 ಸಾವಿರ ರೂಪಾಯಿ ಬೆಲೆಬಾಳುತ್ತವೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪಿ.ಎಸ್.ಐ. ರಮೇಶ ಕಾಂಬಳೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT