ಪೌರಾಯುಕ್ತ ಕೆ. ರಂಗಸ್ವಾಮಿ ಮಾತನಾಡಿ, ಸಂಘಟನೆಯಿಂದ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಇಂತಹ ಕಾರ್ಯಕ್ಕೆ ಸ್ಥಳೀಯ ಅಂಗವಿಕಲರ ಘಟಕ ಸದಾ ಮುಂದಿರುವುದು ಶ್ಲಾಘನೀಯ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಹ್ಮದ್ ನಾಜೀಮುದ್ದಿನ್, ಪತ್ರಕರ್ತ ಕೆ. ಲಕ್ಷ್ಮಣ, ನಗರ ಸಭಾ ಸದಸ್ಯ ಎಚ್.ಎನ್. ಎಫ್. ಇಮಾಮ್ ನಿಯಾಜಿ ಮಾತನಾಡಿದರು.
ಕರವೇ ರಾಜ್ಯ ಸಂಘಟನೆ ಕಾರ್ಯದರ್ಶಿ ಗುಜ್ಜಲ ನಾಗರಾಜ, ಕನ್ನಡ ಸೇನೆಯ ಜೆ.ವಂಸತ್, ನಗರಸಭೆ ಸದಸ್ಯ ಸೋಮಪ್ಪ ಎನ್.ಡಿ. ಹುಲಿ ಗೆಮ್ಮ, ಎನ್.ವೆಂಕಟೇಶ್, ಅಧ್ಯಕ್ಷ ಮುಕ್ಕಣ್ಣ, ಉಪಾಧ್ಯಕ್ಷ ಜೆ.ಅಂಜಿನಿ, ಾಜ ಶೇಖರ್, ನಾಗರಾಜ, ಗಾಳೆಪ್ಪ, ಹನುಮಂತ, ವಿಶ್ವನಾಥ, ಭರ್ಮಣ್ಣ, ಮೈಮುನ್ನೀಸಾ ಹಾಜರಿದ್ದರು.