ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಅಕ್ಕಿ ನಿರ್ಧಾರ ಆತುರ ಸಲ್ಲ

ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಹುರುಪಿನಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆ.

ರೂ.1ಗೆ ಒಂದು ಕೆಜಿ ಅಕ್ಕಿ, ಅಗ್ಗದ ದರದಲ್ಲಿ ಸಾರಾಯಿ ಪೂರೈಸುವಂತೆ ಹೇಳಿರುವುದು ಮತ್ತು ತಾಲ್ಲೂಕುಗಳ ರಚನೆಯನ್ನು ರದ್ದು ಮಾಡಲು ಚಿಂತಿಸುತ್ತಿರುವುದನ್ನು ಗಮನಿಸಿದರೆ ಅವರು ಅವಸರದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಬಹುದು. ಅವರು ಈ ರೀತಿ ಜನರ ಹಿತವನ್ನು ಗಮನಿಸದೇ ಮುನ್ನುಗ್ಗುತ್ತಿರುವುದು ಅಸಮಂಜಸವಾದುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT