ಸಾಹಿತ್ಯದ ಯಾವುದೇ ಪ್ರಕಾರದ ಕೃತಿಯ ಎರಡು ಪ್ರತಿಗಳನ್ನು ಕಳುಹಿಸಬಹುದು. ಕೃತಿ ಸ್ವೀಕರಿಸಲು ನವೆಂಬರ್ 5 ಕೊನೆಯ ದಿನಾಂಕ. ಆಯ್ದ ಕೃತಿಗಳಿಗೆ ತಲಾ ರೂ 5 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ವಿಳಾಸ : ರತ್ನಕಲಾ ಮುನ್ನೂರ್, ಸಂಚಾಲಕಿ, ಮಾತೋಶ್ರಿ ಮಹಾದೇವಮ್ಮ ಮುನ್ನೂರ್ ಪ್ರತಿಷ್ಠಾನ, `ಅಮ್ಮ ನಿಲಯ~, ರಾಮಚಂದ್ರ ಲೇಔಟ್, ಜಿ.ಕೆ.ಕ್ರಾಸ್, ಊಡಗಿ ರಸ್ತೆ, ಸೇಡಂ-585222, ಗುಲ್ಬರ್ಗ ಜಿಲ್ಲೆ. ಮೊಬೈಲ್: 97316 66052 ಸಂಪರ್ಕಿಸಬಹುದು.