ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸನಗಳಿಗೆ ಮೇಲ್ಛಾವಣಿ ನಿರ್ಮಿಸಿ

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ರಾಜಾಜಿನಗರದ ರಾಮಮಂದಿರಕ್ಕೆ ಹೊಂದಿಕೊಂಡಂತೆ ವಿಶಾಲವಾದ ಮೈದಾನದಲ್ಲಿ ಆಕರ್ಷಕ ಬಹೂಪಯೋಗಿ ಬಯಲು ರಂಗಮಂದಿರವಿದೆ. ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳ ವೀಕ್ಷಣೆಗೆ ಹಾಗೂ ಬಯಲು ಜಾಗದಲ್ಲಿ ನಡೆಯುವ ವಿವಿಧ ಕ್ರೀಡಾ ಚಟುವಟಿಕೆ ಹಾಗೂ ಸ್ಪರ್ಧೆಗಳನ್ನು ವೀಕ್ಷಿಸಲು ಬಯಲಿನ ಸುತ್ತಲೂ ಆಂಗ್ಲ ಭಾಷೆಯ `ಸಿ' ಆಕಾರದಲ್ಲಿ ಮೆಟ್ಟಿಲು ರೂಪದ ನಾಲ್ಕು ಹಂತದ ಆಸನಗಳನ್ನು ನಿರ್ಮಿಸಲಾಗಿದೆ.

ಆಸನಗಳಿಗೆ ಮೇಲ್ಛಾವಣಿ ಇಲ್ಲದೇ ಇರುವುದರಿಂದ ಬಿಸಿಲು, ಮಳೆಯಿಂದಾಗಿ ವೀಕ್ಷಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಯಲು ರಂಗಮಂದಿರದ ವ್ಯಾಪ್ತಿಯಲ್ಲಿರುವ ಮೆಟ್ಟಿಲು ರೂಪದ ಆಸನಗಳಿಗೆ ಮೇಲ್ಛಾವಣಿ ನಿರ್ಮಿಸಬೇಕಾಗಿ ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT