`ನಾವು ಸದ್ರಿ ಭೋಜನ ಶಾಲೆಯಲ್ಲಿ ಕುಳಿತಿದ್ದು ನಮ್ಮ ಸ್ವಂತ ಇಚ್ಚೆಯಿಂದ ಅಲ್ಲ, ದ್ವಾರ ಬಾಗಿಲ ಬಳಿಯಿದ್ದ ಕಾರ್ಯಕರ್ತರು ನಮ್ಮನ್ನು ಕರೆದು ಕುಳ್ಳಿರಿಸಿದ್ದು. ನಿಮ್ಮ ಹರಕೆ ಊಟದ ವಿಚಾರ ಹಿಂದೆ ಎಲ್ಲಿಯೂ ಹೇಳಿಲ್ಲ. ನಮಗೆ ಬಡಿಸಿದ ಎಲೆಯಿಂದ ಊಟ ಆರಂಭಿಸುವ ಸಮಯದಲ್ಲಿ ಎಬ್ಬಿಸಿದ್ದು ಕೇವಲ ನಾವು ಗೌಡ ಸಾರಸ್ವತ ಬ್ರಾಹ್ಮಣರು ಎಂದಲ್ಲದೆ ಬೇರೆ ಕಾರಣ ನಮಗೆ ತಿಳಿಸಿಲ್ಲ. ನಾವು ಆಮಂತ್ರಣ ಇಲ್ಲದವರು ಎಂದೂ ಯಾರೂ ಆಗ ತಿಳಿಸಲಿಲ್ಲ~