ಕೆ.ವಿ. ಸುಬ್ಬಣ್ಣ ಆಪ್ತ ಸಮೂಹದ `ಮಾಸದ ಚಿತ್ರ' ಸರಣಿಯಲ್ಲಿ ಈ ಭಾನುವಾರ (ಏ.21) ಟಿ.ಎಸ್. ನಾಗಾಭರಣ ನಿರ್ದೇಶನದ `ಕಂಸಾಳೆ ಕೈಸಾಳೆ' ಮಕ್ಕಳ ಚಿತ್ರದ ಪ್ರದರ್ಶನ ಹಾಗೂ ಸಂವಾದ ಏರ್ಪಾಡಾಗಿದೆ.
ಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ ಹಾಗೂ ಗಿರೀಶ್ ಕಾಸರವಳ್ಳಿ ಅವರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ನಂ. 151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೊನಿ, ದಯಾನಂದ ಸಾಗರ ಕಾಲೇಜಿನ ಬಳಿ. ಸಮಯ: ಸಂಜೆ 4. ಮಾಹಿತಿಗೆ: 99641 52999