ಶಿಬಿರದಲ್ಲಿ ಮಕ್ಕಳಿಗಾಗಿ ನಮ್ಮ ಭಾಷೆ, ನಡವಳಿಕೆ, ಸಾಮಾಜಿಕ ಜವಾಬ್ದಾರಿ, ವ್ಯಕ್ತಿತ್ವ ವಿಕಸನ, ಆರೋಗ್ಯ, ಕಾನೂನು ಮಾಹಿತಿ, ಸಂಗೀತ, ಸಾಹಿತ್ಯ, ನೃತ್ಯ, ಆಟ, ಸಿನೆಮಾ ಪ್ರದರ್ಶನದಬಗ್ಗೆ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಕಡಿದಾಳು ಶಾಮಣ್ಣ ಶಿಬಿರದ ಮಾರ್ಗದರ್ಶನ ಮಾಡುವರು. ಕೊನೆದಿನ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ. ಮಾಹಿತಿಗೆ ಹಾಗೂ ಹೆಸರು ನೋಂದಾಯಿಸಲು ಮೊಬೈಲ್: 99451 31508, 94485 31058 ಸಂಪರ್ಕಿಸಬಹುದು ಎಂದರು.