ಮುಚ್ಚಲಿರುವ ಚಿನ್ನದ ಗಣಿ
ಬೆಂಗಳೂರು, ಏ. 24 - ರಾಜ್ಯ ಸರ್ಕಾರವು ನಡೆಸುತ್ತಿರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಈಗ ತಲೆದೋರಿದೆಯೆಂದು ತಿಳಿದು ಬಂದಿದೆ.
`ರಾಜಕೀಯ' ವಾನಪ್ರಸ್ಥ
ಅಮೃತಸರ, ಏ. 24 - ಅಕಾಲಿದಳದ ಅಧ್ಯಕ್ಷ ಸಂತ್ ಫತೇಸಿಂಗ್ರು ಇಂದು ಬೆಳಿಗ್ಗೆ ಅನಿರೀಕ್ಷಿತವಾಗಿ ಸ್ವಯಂ ಅಜ್ಞಾತವಾಸ ವಿಧಿಸಿಕೊಂಡು ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ.