ಈ ಕಾರಣದಿಂದಲೇ ಶಂಕರ ನೇತ್ರ ಚಿಕಿತ್ಸಾಲಯ ಚಾಲಕರಿಗೆ ಉಚಿತ ಸಮಗ್ರ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿತ್ತು. ಸರ್ಕಾರಿ ಹಾಗೂ ಖಾಸಗಿ ವಲಯದ ಕಾರು, ಬಸ್ ಮತ್ತು ಇತರ ವಾಹನಗಳ 370 ಚಾಲಕರ ನೇತ್ರ ತಪಾಸಣೆ ನಡೆಸಲಾಯಿತು. ಶೇ 14ರಷ್ಟು ಚಾಲಕರಿಗೆ ಕನ್ನಡಕ ಅಥವಾ ವಿಸ್ತೃತ ತಪಾಸಣೆಗೆ ಸಲಹೆ ನೀಡಬೇಕಾಯಿತು. ಶೇ 60ರಷ್ಟು ಚಾಲಕರಿಗೆ ಕಣ್ಣಿನ ಆರೋಗ್ಯ ಎಷ್ಟು ಮಹತ್ವ ಎಂಬುದು ಚಾಲಕರಿಗೆ ಶಂಕರ ನೇತ್ರಾಲಯದಲ್ಲಿ ರಿಯಾಯ್ತಿ ದರದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು.