* ಹೊಟ್ಟೆಯಲ್ಲಿ ತಳಮಳ, ಅಸಮಾಧಾನ, ಅಜೀರ್ಣ ತೊಂದರೆ ಕಾಡುತ್ತಿದ್ದರೆ ಊಟಕ್ಕೂ ಅರ್ಧ ಗಂಟೆ ಮೊದಲು ಉಗುರು ಬೆಚ್ಚಗಿನ ನೀರು ಕುಡಿಯಿರಿ.
* ಅಡುಗೆ ಮಾಡುವಾಗ ಜೀರಿಗೆ, ಶುಂಠಿ, ಕಾಳು ಮೆಣಸು, ಕಲ್ಲುಪ್ಪು ಹೆಚ್ಚು ಬಳಕೆ ಮಾಡಿದರೆ ಅಡುಗೆ ರುಚಿ ಮಾತ್ರವಲ್ಲ, ಜೀರ್ಣ ಕ್ರಿಯೆಗೂ ಉತ್ತಮ.
* ಕಿವಿ, ಸ್ಟ್ರಾಬೆರ್ರಿ, ಟೊಮ್ಯಾಟೊ ಹಣ್ಣುಗಳನ್ನು ಅಧಿಕವಾಗಿ ಸೇವಿಸುವುದರಿಂದಲೂ ಜೀರ್ಣಕ್ರಿಯೆ ಸುಧಾರಿಸುತ್ತದೆ.